ಕೃಷ್ಣ ದರ್ಶನ
Team Udayavani, Nov 22, 2017, 3:47 AM IST
ಉಡುಪಿಗೆ ಹೋದವರು
ಕೃಷ್ಣನ ದರ್ಶನ ಮಾಡಿ
ಕಾಣಿಕೆ ಹಾಕುತ್ತಾರೆ ಹುಂಡಿಯಲ್ಲಿ.
ಬಿಡುವಿಲ್ಲದವರೂ ಒಮ್ಮೆ
ಇಣುಕಿ ಬರುತ್ತಾರೆ
ಕನಕನ ಕಿಂಡಿಯಲ್ಲಿ .
ಕರೆಯಲಿಲ್ಲ ಎಂದು
ಹೋಗದೆ ಇರುವುದು
ಸರಿಯಾ ?ನೀವೇ ಹೇಳಿ !
ಎಚ್.ಡುಂಡಿರಾಜ್
Team Udayavani, Nov 22, 2017, 3:47 AM IST
ಉಡುಪಿಗೆ ಹೋದವರು
ಕೃಷ್ಣನ ದರ್ಶನ ಮಾಡಿ
ಕಾಣಿಕೆ ಹಾಕುತ್ತಾರೆ ಹುಂಡಿಯಲ್ಲಿ.
ಬಿಡುವಿಲ್ಲದವರೂ ಒಮ್ಮೆ
ಇಣುಕಿ ಬರುತ್ತಾರೆ
ಕನಕನ ಕಿಂಡಿಯಲ್ಲಿ .
ಕರೆಯಲಿಲ್ಲ ಎಂದು
ಹೋಗದೆ ಇರುವುದು
ಸರಿಯಾ ?ನೀವೇ ಹೇಳಿ !
ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.