ಈತನ ದೇಹದಲ್ಲಿ ಗುಂಡುಸೂಜಿಗಳದ್ದೇ ರಾಜ್ಯಭಾರ!


Team Udayavani, May 20, 2017, 4:32 AM IST

655.jpg

ಹೆಸರು ಬದ್ರಿಲಾಲ್‌ ಮೀನಾ. ವಯಸ್ಸು 56. ರಾಜಸ್ಥಾನದ ರೈಲ್ವೆ ನೌಕರ. ಇವರ ದೇಹದಲ್ಲಿ ಗುಂಡುಸೂಜಿಗಳದ್ದೇ ರಾಜ್ಯಭಾರ! ಅಚ್ಚರಿಯಾದರೂ ಇದು ಸತ್ಯ. ಬದ್ರಿಲಾಲ್‌ರ ಕುತ್ತಿಗೆ, ಹಣೆ, ಕಾಲುಗಳ ಚರ್ಮದಾಳದಲ್ಲಿ ಗುಂಡುಸೂಜಿಗಳು ಆರಾಮ ವಾಗಿ ಅತ್ತಿತ್ತ ಚಲಿಸುತ್ತಿವೆ. ಇದನ್ನು ಕಂಡು ವೈದ್ಯರೇ ತಲೆ ಚಚ್ಚಿಕೊಂಡಿದ್ದಾರೆ. ಈ ಪಿನ್ನುಗಳು ಹೇಗೆ ಒಳಗೆ ಹೋದವು ಎಂಬುದು ಯಾರಿಗೂ ಗೊತ್ತಿಲ್ಲ, ಸುಳಿವೂ ಸಿಗುತ್ತಿಲ್ಲ. ಒಟ್ಟಿನಲ್ಲಿ 75ಕ್ಕೂ ಹೆಚ್ಚು ಗುಂಡುಸೂಜಿಗಳು ಬದ್ರಿಲಾಲ್‌ ದೇಹದ ತುಂಬಾ ಆವರಿಸಿಬಿಟ್ಟಿದೆ. ಅದನ್ನು ತೆಗೆಯಲೂ ಆಗುತ್ತಿಲ್ಲ. ಬದ್ರಿಲಾಲ್‌ ಯಾರಿಗೂ ಗೊತ್ತಾಗದಂತೆ ಸೂಜಿಗಳನ್ನು ನುಂಗಿರಬಹುದೇ ಎಂದು ಯಾರದ್ರೂ ಪ್ರಶ್ನಿಸಿದರೆ, ಅದಕ್ಕೆ ವೈದ್ಯರು “ಇಲ್ಲ’ ಎನ್ನುತ್ತಾರೆ. ಯಾಕೆಂದರೆ, ಆತನೇ ನುಂಗಿದ್ದರೆ, ಹೊಟ್ಟೆ, ಕರುಳಿನಲ್ಲಿ ಸೂಜಿಗಳು ಇರುತ್ತಿದ್ದವು. ಆದರೆ, ಇಲ್ಲೆಲ್ಲೂ ಅವು ಕಾಣುತ್ತಿಲ್ಲ. ಹಾಗಾಗಿ, ಇದೊಂದು ಪವಾಡವೇ ಸರಿ ಎನ್ನುತ್ತಾರೆ ವೈದ್ಯರು.

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.