ಕಛೇರಿಗೆ ಮೂರು ನಿಮಿಷ ತಡವಾಗಿದ್ದಕ್ಕೆ ವೇತನ ಕಡಿತ


Team Udayavani, Jun 22, 2018, 4:05 AM IST

1-aa.jpg

ಜಪಾನ್‌ನ ಉದ್ಯೋಗ ಸಂಸ್ಕೃತಿಯನ್ನು ಕೊಂಡಾಡದ ದೇಶವೇ ಇಲ್ಲ. ಆದರೆ ಜಪಾನ್‌ನ ಅತಿ ಶಿಸ್ತಿನ ಉದ್ಯೋಗ ಸಂಸ್ಕೃತಿಯಿಂದ ಅಲ್ಲಿಯ ನಾಗರಿಕರು ಪಡುವ ಪಾಡು ಅಷ್ಟಿಷ್ಟಲ್ಲ. ಜಪಾನ್‌ನ ಕೊಬೊ ನಗರದ ಅಧಿಕಾರಿಯೊಬ್ಬರಿಗೆ ಅಲ್ಲಿಯ ಆಡಳಿತ ವಾಗ್ಧಂಡನೆ ಮಾಡಿ, ಅರ್ಧ ದಿನದ ವೇತನ ಕಡಿತ ಮಾಡಿದೆ.

ಕೆಲಸದ ಅವಧಿ ವೇಳೆ ಅವರು ಪದೇ ಪದೆ ಹೊರಗೆ ಹೋಗುತ್ತಿದ್ದರೆಂದು ಅವರಿಗೆ ಈ ಶಿಕ್ಷೆ. ಆದರೆ ಅವರು ಹೊರಗೆ ಹೋದ ಅವಧಿ 3 ನಿಮಿಷ ಮಾತ್ರ. ನಗರದ ಜಲನಿರ್ವಹಣೆ ವಿಭಾಗದ ಅಧಿಕಾರಿ ಈ ಶಿಕ್ಷೆಗೆ ಗುರಿಯಾಗಿರುವುದು. ಇವರು ಊಟದ ಬಿಡುವಿನಲ್ಲಿ ಊಟ ತೆಗೆದುಕೊಂಡು ಬರಲು ಹೋದಾಗ 3 ನಿಮಿಷ ತಡವಾಗುತ್ತಿತ್ತಂತೆ. ಈ ರೀತಿ ತಡವಾಗಿರುವುದು 7 ತಿಂಗಳಲ್ಲಿ 26 ಬಾರಿ.ಇದಕ್ಕೆ ಆಡಳಿತ ಸುದ್ದಿಗೋಷ್ಠಿ ಕರೆದು.

ವ್ಯಕ್ತಿಯಿಂದ ಕರ್ತವ್ಯಕ್ಕಾದ ಚ್ಯುತಿಯ ಬಗ್ಗೆ ಹೇಳಿದೆ. ಮತ್ತು ಅವರನ್ನು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡಿದೆ.ಜಪಾನ್‌ ಜಾಲತಾಣಿಗರು ಈ ಘಟನೆಯನ್ನು ಇನ್ನಿಲ್ಲದಂತೆ ವ್ಯಂಗ್ಯ ಮಾಡುತ್ತಿದ್ದಾರೆ. ಉದ್ಯೋಗದ ಅವಧಿಯಲ್ಲಿ ಊಟ, ಶೌಚ ಕೂಡ ಮಾಡಬಾರದೇ ಎಂದು ಕೇಳುತ್ತಿದ್ದಾರೆ. 

ಟಾಪ್ ನ್ಯೂಸ್

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.