2.15 ಲಕ್ಷ ರೂ.ತಿಂದು ತೇಗಿದ ಗೆದ್ದಲು !
Team Udayavani, Feb 13, 2023, 5:25 PM IST
ಜೈಪುರ : ರೂಪಾಯಿಗೆ ರೂಪಾಯಿ ಕೂಡಿಸಿಟ್ಟು, ಭವಿಷ್ಯದ ಕನಸಿಗಾಗಿ ರೈತ ಮಹಿಳೆಯೊಬ್ಬರು ಬ್ಯಾಂಕ್ನಲ್ಲಿ ಕೂಡಿಟ್ಟಿದ್ದ 2.15ಲಕ್ಷ ರೂ.ಗಳನ್ನು ಗೆದ್ದಲು ಹುಳುಗಳು ತಿಂದು ತೇಗಿರುವ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
ಹಿರಾನ್ ಮಾಗ್ರಿ ನಿವಾಸಿಯಾಗಿರುವ ರೈತ ಮಹಿಳೆ ಸುನಿತಾ ಮೆಹ್ತಾ, ಗುಡಿಸಿನಲ್ಲಿದ್ದುಕೊಂಡೇ, ಹಂದಿಗಳನ್ನು ಸಾಕಿ ತಮ್ಮ ಭವಿಷ್ಯಕ್ಕಾಗಿ ಒಂದೊಂದು ರೂಪಾಯಿಯನ್ನು ಕೂಡಿಟ್ಟು 2.15 ಲಕ್ಷ ರೂ.ಗಳನ್ನು ಹೊಂದಿಸಿದ್ದರು. ಮನೆಯಲ್ಲಿಟ್ಟರೇ ಕಳುವಾಗಬಹುದೆಂಬ ಭೀತಿಯಿಂದ ಆಕೆಯ ಪತಿ 2022ರ ಮಾರ್ಚ್ನಲ್ಲಿ ಪಂಜಾನ್ ನ್ಯಾಷನಲ್ ಬ್ಯಾಂಕ್ನ ಲಾಕರ್ ಅನ್ನು ಬಾಡಿಗೆ ಪಡೆದು, ಅದರಲ್ಲಿ ಹಣವಿಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
MUST WATCH
ಹೊಸ ಸೇರ್ಪಡೆ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್