RCB FAN: ಮನಸ್ಸು ಮಾತ್ರವಲ್ಲ ಈತನ ಬೈಕ್‌ ನಲ್ಲೂ ಆರ್‌ ಸಿಬಿ ಅಭಿಮಾನದೇ ಹವಾ.. ವಿಡಿಯೋ


Team Udayavani, May 4, 2023, 11:02 AM IST

RCB FAN: ಮನಸ್ಸು ಮಾತ್ರವಲ್ಲ ಈತನ ಬೈಕ್‌ ನಲ್ಲೂ ಆರ್‌ ಸಿಬಿ ಅಭಿಮಾನದೇ ಹವಾ..

ಸದ್ಯ ಕ್ರಿಕೆಟ್‌ ಸುಗ್ಗಿ ಐಪಿಎಲ್‌ ನಡೆಯುತ್ತಿದೆ. 10 ತಂಡಗಳ ಟಿ-20 ರೋಚಕತೆ ರೋಮಂಚನ ಘಟ್ಟದಲ್ಲಿ ಸಾಗುತ್ತಿದೆ. ಎಲ್ಲಾ ತಂಡಗಳು ತನ್ನದೇ ಆದ ಅಭಿಮಾನಿಗಳ ವರ್ಗವನ್ನು ಹೊಂದಿದೆ. ಅದರಲ್ಲೂ ಪ್ರತಿ ಸಲವೂ ತನ್ನ ಆಟದಿಂದಲೇ ಗಮನ ಸೆಳೆಯುವ ಆರ್‌ ಸಿಬಿ ತಂಡ ದೊಡ್ಡ ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲೊಂದು.

ಆರ್‌ ಸಿಬಿ ತಂಡಕ್ಕೆ ಬೆಂಗಳೂರು ಮಾತ್ರವಲ್ಲದೆ ಎಲ್ಲೆಡೆ ಅಪಾರ ಅಭಿಮಾನಿಗಳಿದ್ದಾರೆ. ಆರ್ ಸಿಬಿಯ ಪಂದ್ಯವನ್ನು ನೋಡಲು ಜನ ದೂರದೂರಿನಿಂದ ಬರುತ್ತಾರೆ. ಸಮಯವನ್ನು ಲೆಕ್ಕಿಸದೇ ಟಿಕೆಟ್‌ ಗಾಗಿ ರಾತ್ರಿ ಹಗಲು ಕಾಯುವುದನ್ನು ನಾವು ನೋಡಿದ್ದೇವೆ. ಆರ್‌ ಸಿಬಿ ತಂಡದ ಇಂಥದ್ದೇ ಒಬ್ಬ ಅಸಲಿ ಫ್ಯಾನ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾನೆ.

ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ಆರ್‌ ಸಿಬಿ ಫ್ಯಾನ್‌ ಮಾತ್ರವಲ್ಲದೇ ತನ್ನ ಬೈಕ್‌ ನ್ನು ಕೂಡ ಆರ್‌ ಸಿಬಿ ಫ್ಯಾನ್‌ ಯನ್ನಾಗಿ ಮಾಡಿದ್ದಾನೆ.

ಇದನ್ನೂ ಓದಿ: IPL 2023 ಲಿಟ್ಟನ್ ದಾಸ್ ಬದಲಿಗೆ ವಿಂಡೀಸ್ ಸ್ಪೋಟಕ ಆಟಗಾರನ ಕರೆತಂದ ಕೋಲ್ಕತ್ತಾ

ಪುಲ್ಕಿತ್‌ ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಆರ್‌ ಸಿಬಿ ಅಭಿಮಾನಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವ ಈ ಫ್ಯಾನ್‌ ತನ್ನ ಬೈಕ್‌ ನಲ್ಲಿ ಆರ್‌ ಸಿಬಿ ಧ್ವಜ, ವಿರಾಟ್‌ ಕೊಹ್ಲಿ,ಎಬಿಡಿ ಹಾಗೂ ಫಾಫ್ ಡು ಪ್ಲೆಸಿಸ್ ಅವರ ಸ್ಟಿಕರ್‌ ನ್ನು ಹಾಕಿಕೊಂಡಿದ್ದಾರೆ. 2008 ರಿಂದ ಆರ್‌ ಸಬಿ ಅಭಿಮಾನಿಯೆಂದು ಬರೆದುಕೊಂಡಿದ್ದಾನೆ.

ಪೆಟ್ರೋಲ್‌ ಟ್ಯಾಂಕ್‌ ಬಳಿ ʼಈ ಸಲ ಕಪ್‌ ನಮ್ದೇʼ, ʼಪ್ಲೇ ಬೋಲ್ಡ್‌ʼ ಎಂದು ಬರೆದ ಸ್ಟಿಕರ್‌ ಹಾಕಿಕೊಂಡಿದ್ದಾರೆ. ಬೈಕ್‌ ನ ಹಿಂದೆ ಬೇಗ ಕಪ್‌ ತನ್ನಿ ಎಂದು ಕೊಹ್ಲಿ ಪೋಟೋ ಹಾಕಿಕೊಂಡಿದ್ದಾರೆ. ನಾನು ಎಬಿಡಿ ಹಾಗೂ ಕೊಹ್ಲಿ ಅವರ ಅಭಿಮಾನಿ ಎಂದು ಹೇಳಿದ್ದಾನೆ.

ಸದ್ಯ ಈ ವಿಡಿಯೋ 1.2 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಕಂಡು ವೈರಲ್‌ ಆಗಿದೆ. ನೆಟ್ಟಿಗರು ಈತನಿಗೆ ಸ್ವಿಗಿ ಅವರು ಉಚಿತ ಟಿಕೆಟ್‌ ಕೊಡಿಸಿ ಎಂದಿದ್ದಾರೆ. 15 ವರ್ಷದಿಂದ ಟ್ರೋಫಿ ಇಲ್ಲದಿದ್ರೂ ಈತ ಸಪೋರ್ಟ್‌ ಮಾಡುತ್ತಿದ್ದಾನೆ ಗ್ರೇಟ್‌ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಈತ ಆರ್‌ ಸಿಬಿ ದೊಡ್ಡ ಅಭಿಮಾನಿಯೆಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.