ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿ


Team Udayavani, May 14, 2021, 9:45 AM IST

Teenage Cell Phone Addiction: Are You Worried About Your Child?

ಹದಿಹರೆಯದ ವಯಸ್ಸಿನವರು ತಂತ್ರಜ್ಞಾನದೊಂದಿಗೆ ಎಷ್ಟು  ಸಂಬಂಧವನ್ನು ಹೊಂದಿದ್ದಾರೆ ಎಂಬುದನ್ನು ವಿಶೇಷವಾಗಿ ಹೇಳಬೇಕೆಂದಿಲ್ಲ.  ಸದಾ ಗೇಮ್ಸ್ ಅಪ್ಲಿಕೇಶನ್‌ ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್‌ ಗಳಲ್ಲಿ ತೊಡಗಿಕೊಂಡಿರುವ ಯುವ ಸಮುದಾಯ ಇಂದು ಎಲ್ಲವೂ ವರ್ಚುವಲ್ ಮೀಟಿಂಗ್ ನಲ್ಲೆ ನಡೆಸಿಕೊಳ್ಳುವಷ್ಟು ಬೆಳೆದು ನಿಂತಿದ್ದಾರೆ ಮತ್ತು ಅವರಿಗೆ ತಂತ್ರಜ್ಞಾನವೂ ಅಷ್ಟೇ ಬೆಂಬಲ ನೀಡಿದೆ.

2016 ರ ಕಾಮನ್ ಸೆನ್ಸ್ ಮೀಡಿಯಾ ವರದಿಯ ಫಲಿತಾಂಶಗಳು, 50% ಹದಿಹರೆಯದವರು ಮೊಬೈಲ್ ಗಳಿಗೆ “ವ್ಯಸನಿಯಾಗಿದ್ದಾರೆ” ಎಂದು ವರದಿ ಮಾಡಿದೆ. ಆದರೆ ಸಮೀಕ್ಷೆಯಲ್ಲಿ 59% ಪೋಷಕರು ಮಕ್ಕಳು ತಂತ್ರಜ್ಞಾನಕ್ಕೆ ವ್ಯಸನಿಯಾಗಿದ್ದಾರೆಂದು ನಂಬಿದ್ದಾರೆ. ಈ ಸಮೀಕ್ಷೆಯು 72% ಹದಿಹರೆಯದವರು ಮತ್ತು 48% ಪೋಷಕರು ಟೆಕ್ಸ್ಟ್ ಗಳು, ಸೋಶಿಯಲ್ ನೆಟ್‌ ವರ್ಕಿಂಗ್ ಸಂದೇಶಗಳು ಮತ್ತು ಇತರ ಅಧಿಸೂಚನೆಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಅಗತ್ಯವನ್ನು ಹೊಂದಿದ್ದಾರೆಂದು ತೋರಿಸಿದೆ. 69 ಪ್ರತಿಶತ ಪೋಷಕರು ಮತ್ತು 78% ಹದಿಹರೆಯದವರು ಮೊಬೈಲ್ ಫೋನ್ ನೊಂದಿಗೆ ನಿತಂತರವಾಗಿ ಕನಿಷ್ಠ ಗಂಟೆಗೂ ಹೆಚ್ಚು ಕಾಲ ಕಳೆಯುತ್ತಾರೆ ಎಂದು ತಿಳಿಸಿದೆ.

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮುಂಜಾಗ್ರತಾ ಕ್ರಮಕ್ಕೆ ಹವಾಮಾನ ಇಲಾಖೆ ಸೂಚನೆ

2018 ರ ಪ್ಯೂ ರಿಸರ್ಚ್ ವರದಿಯು 45% ಹದಿಹರೆಯದ ವಯಸ್ಸಿನವರು ಇಂಟರ್ನೆಟ್ ಅನ್ನು “ನಿರಂತರವಾಗಿ ಬಳಸುತ್ತಾರೆ” ಎಂದು ಹೇಳಿದೆ. ಮತ್ತು 44 ಪ್ರತಿಶತದಷ್ಟು ಜನರು ದಿನಕ್ಕೆ ಎಚ್ಚು ಕಾಲ ಆನ್ ಲೈನ್ ನಲ್ಲಿ ಇರುತ್ತಾರೆ ಎಂದು ತಿಳಿಸಿದೆ. ಈ ವರದಿಯ ಪ್ರಕಾರ, ಹದಿಹರೆಯದ ಹುಡುಗಿಯರಲ್ಲಿ 50 ಪ್ರತಿಶತ ಹದಿಹರೆಯದ ಹುಡುಗರಿಗೆ ಹೋಲಿಸಿದರೆ, ಶೇಕಡಾ 50 ರಷ್ಟು ಹದಿಹರೆಯದ ಹುಡುಗಿಯರು “ಆಲ್ ಮೋಸ್ಟ್ ಕನ್ಸ್ಟ್ಯಾಂಟ್ಲಿ” ಆನ್‌ ಲೈನ್ ಬಳಕೆದಾರರಾಗಿದ್ದಾರೆ ಎಂದು ಹೇಳಿದೆ.

ಸೆಲ್ ಫೋನ್ ಮತ್ತು ಇಂಟರ್ನೆಟ್ ವ್ಯಸನದ ಲಕ್ಷಣಗಳನ್ನು ಗುರುತಿಸುವುದು ಹೇಗೆ..?

ಫ್ರಾಂಟಿಯರ್ಸ್ ಇನ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ 2016 ರ ವರದಿಯು ಸಮಸ್ಯಾತ್ಮಕ ಸ್ಮಾರ್ಟ್‌ಫೋನ್ ಬಳಕೆಯನ್ನು ಅಳೆಯಲು ಕಂಪಲ್ಸಿವ್ ಜೂಜು ಮತ್ತು ಮಾದಕ ದ್ರವ್ಯಗಳ ಡಿಎಸ್‌ಎಂ -5 ಮಾನದಂಡಗಳನ್ನು ಬಳಸುವಂತೆ ಸೂಚಿಸುತ್ತದೆ. ಸಮಸ್ಯಾತ್ಮಕ ಸ್ಮಾರ್ಟ್‌ ಫೋನ್ ಬಳಕೆಯನ್ನು ಅಡಿಕ್ಶನ್ ಅಥವಾ ಚಟ  ಎಂದು ವ್ಯಾಖ್ಯಾನಿಸಲಾಗಿಲ್ಲವಾದರೂ, ಇದನ್ನು ವರ್ತನೆಯ ಅಸ್ವಸ್ಥತೆ ಎಂದು ಮೌಲ್ಯಮಾಪನ ಮಾಡಬಹುದು ಎಂದು ಹೇಳಿದೆ.

*ನಿಷೇಧಿತ ಪ್ರದೇಶಗಳಲ್ಲಿ ಅಥವಾ ಅಪಾಯಕಾರಿ ಸಂದರ್ಭಗಳಲ್ಲಿ  ಬಳಕೆ (ಉದಾ. ಚಾಲನೆ ಮಾಡುವಾಗ ಸಂದೇಶ ಕಳುಹಿಸುವುದು)

*ಕುಟುಂಬದ ಹೊರತಾಗಿಯೂ ಅತಿಯಾದ ಫೋನ್ ಬಳಕೆ.

*ನಿದ್ರಾಹೀನತೆ ಅಥವಾ ನಿದ್ರೆಯ ತೊಂದರೆ. ಡಿಸ್ಫೊರಿಕ್ (ದುಃಖ) ಮನಸ್ಥಿತಿ.

*ಫೋನ್ ಕೈಯಲ್ಲಿಲ್ಲವಾದರೇ ಹೆಚ್ಚಿನ ಆತಂಕ ಅಥವಾ ಬೇಸರ.

*ಫೋನ್ ಬಳಸಲು ಸಾಧ್ಯವಾಗದಿದ್ದಾಗ ಆತಂಕದ ಭಾವನೆಗಳು.

ಫೋನ್ ಎಡಿಕ್ಶನ್ ಗೆ ಒಳಗಾದ ನಿಮ್ಮ ಮಕ್ಕಳು ಹೇಗೆ ವರ್ತಿಸುತ್ತಾರೆ. ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದ್ದಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ.

ಫೋನ್ ಬಳಸಲು ಸಾಧ್ಯವಾಗದಿದ್ದಾಗ ನಿಮ್ಮ ಮಕ್ಕಳು ಕೋಪಗೊಳ್ಳುತ್ತಾರೆ, ಆತಂಕಕ್ಕೊಳಗಾಗುತ್ತಾರೆಯೇ?

ಸ್ಮಾರ್ಟ್‌ಫೋನ್ ಬಳಸಲು ಪಠ್ಯ ವಿಚಾರಗಳನ್ನು ಬಿಟ್ಟುಬಿಡುತ್ತಾರೆಯೇ ಅಥವಾ ತಪ್ಪಿಸುತ್ತಾರೆಯೇ?

ವೈಯಕ್ತಿಕ ಆರೈಕೆ (ನೈರ್ಮಲ್ಯ), ಸ್ನೇಹ, ಕುಟುಂಬ ಸಂಬಂಧಗಳು ಅಥವಾ ಶಾಲಾ ಕೆಲಸಗಳಿಗೆ ಸ್ಮಾರ್ಟ್‌ಫೋನ್ ಬಳಕೆಯಿಂದ ಋಣಾತ್ಮಕ ಪರಿಣಾಮ ಬೀರುತ್ತಿದೆಯೇ ?

ನಿದ್ರೆಯ ವಿಚಾರಕ್ಕೆ ಸ್ಮಾರ್ಟ್‌ ಫೋನ್ ಬಳಕೆ ಅಡ್ಡಿಯಾಗುತ್ತದೆಯೇ?

ಆಹಾರ ಪದ್ಧತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿವೆಯೇ?

ಮನಸ್ಥಿತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿವೆಯೇ?

ಇಂತಹ ಕೆಲವು ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಂಡಾಗ ನಿಮ್ಮ ಮಕ್ಕಳು ಫೋನ್ ಅಡಿಕ‍್ಶನ್ ಅಥವಾ ವ್ಯಸನಕ್ಕೆ ಒಳಗಾಗಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ದೊರಕಬಹುದಾಗಿದೆ.

ಇದನ್ನೂ ಓದಿ : ಪ್ಲಾಸ್ಮಾ ಥೆರಪಿಯಿಂದ ಸೋಂಕಿತರು ಗುಣಮುಖರಾಗುತ್ತಿದ್ದಾರೆಯೇ..? : ತಜ್ಞರು ಹೇಳಿದ್ದೇನು..?

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.