ನಾಳೆ ಇಲ್ಲೆಲ್ಲ ವಿದ್ಯುತ್ ಇರದು
Team Udayavani, Feb 17, 2017, 12:05 PM IST
ಬೆಂಗಳೂರು: ಬೆಸ್ಕಾಂ ಕೋರಮಂಗಲ ವಿಭಾಗದ ಕೆಲವೆಡೆ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಶನಿವಾರ (ಫೆ. 18) ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 220/66 ಕೆವಿ ಸ್ಟೇಷನ್ಲ್ಲಿ ಸಾಧನಾ ಸಾಮಾಗ್ರಿಗಳ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಎನ್ಎಎಲ್ ಇಎಚ್ಟಿ ಸ್ಥಾವರ, ಎನ್ಎಎಲ್ ರಸ್ತೆ, ವರ್ತುಲ ರಸ್ತೆ ಶ್ರೀನಿವಾಗಿಲು, ಅಶ್ವಿನಿ, ಅಮರಜ್ಯೋತಿ, ಎಪ್ಸಿಲಾನ್, ಪರ್ಲ್ ಪ್ಯಾರೆಡೈಸ್ ಲೇಔಟ್ ಮತ್ತು ಎಸ್ಆರ್ ಲೇಔಟ್ ಕೆ.ಆರ್.ಗಾರ್ಡನ್, ಮುರಗೇಶ್ಪಾಳ್ಯ, ರೀಮಾ ಅಪಾರ್ಟ್ಮೆಂಟ್, ಶ್ರೀನಿವಾಸ್ ರೆಸಿಡೆನ್ಸಿ ಕ್ಷೇತ್ರ ವಿಂಡ್ ಟ್ಯೂನಲ್ ರಸ್ತೆ ಹತ್ತಿರ, ಚಲ್ಲಘಟ್ಟ, ಬಿ.ನಾಗಸಂದ್ರ, ಎನ್ಆರ್ ಲೇಔಟ್, ರುಸ್ತುಂಭಾಗ್, ಎಚ್ಎಎಲ್, ಗಾಲ್ಫ್ಲಿಂಕ್ ಸಾಫ್ಟವೇರ್ ಪ್ರೈ,ಲಿ ಎಮಲೂರು,
ಕೆಂಪಾಪುರ, ಇಂಟೆಲ್, ಎಲ್.ಜಿ.ಸಾಫ್ಟ್ವೇರ್ ಮತ್ತು ಸುತ್ತಮುತ್ತಲಿನ ಸ್ಥಳ, ಬಿ.ನಾಗಸಂದ್ರ, ಎನ್ಎಎಲ್ ರಸ್ತೆ, ಎಸ್ಆರ್, ಎನ್ಆರ್ಪಿಆರ್ ಲೇಔಟ್, ಗಾಲ್ಫ್ಲಿಂಕ್ ಸಾಫ್ಟ್ವೇರ್ ಪ್ರೈ,ಲಿ. ವೆಸ್ಟ್ ವಿಂಗ್, ಕೋರಮಂಗಲ ವರ್ತುಲ ರಸ್ತೆಯ ಡೆಲ್ ಅಮರಜ್ಯೋತಿ ಲೇಔಟ್,ಸಸ್ಕಿನ್, ವಿವೇಕನಗರ, ಶ್ರೀರಾಮ ಪ್ರಾಪರ್ಟೀಸ್, ವಿಂಡ್ ಟನಲ್ ರಸ್ತೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್