ಯುದ್ಧ ಸಿದ್ಧತೆಯಲ್ಲಿ ಪಾಕ್?ಸಿಯಾಚಿನ್ನಲ್ಲಿ ವಾಯುಪಡೆ ವಿಮಾನ ಹಾರಾಟ!
Team Udayavani, May 24, 2017, 1:58 PM IST
ಶ್ರೀನಗರ : ಭಾರತ-ಪಾಕಿಸ್ಥಾನ ಗಡಿಯಲ್ಲಿ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿರುವ ವೇಳೆಯಲ್ಲೇ ಗುರುವಾರ ಬೆಳಗ್ಗೆ ಸಿಯಾಚಿನ್ ಗಡಿಯಲ್ಲಿ ಪಾಕ್ ವಾಯುಪಡೆಯ ವಿಮಾನವನ್ನು ಹಾರಾಟ ನಡೆಸಲಾಗಿದೆ.
ಪಾಕ್ ವಾಯುಪಡೆಯ ಮುಖ್ಯಸ್ಥ ಸೋಹೇಲ್ ಅಮಾನ್ ಸ್ಕ್ವಾರ್ದುವಿನಲ್ಲಿರುವ ಖಾದ್ರಿ ವಾಯುನೆಲೆಗೆ ಭೇಟಿ ನೀಡಿದ್ದು, ಭಾರತದ ಯಾವುದೇ ಆಕ್ರಮಣಕ್ಕೆ ಪ್ರತಿಯಾಗಿ ತೀವ್ರ ದಾಳಿ ನಡೆಸಲು ಸಿದ್ದವಾಗಿರುವುದಾಗಿ ಮುನ್ಸೂಚನೆ ನೀಡಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ.
ಸಿಯಾಚಿನ್ ಗಡಿಗೆ ಹೊಂದಿಕೊಂಡಿರುವಂತೆ ಮಿರಾಜ್ ಯುದ್ಧ ವಿಮಾನವನ್ನು ಪಾಕ್ ವಾಯುಪಡೆ ಹಾರಾಟ ನಡೆಸಿದೆ. ದೆಹಲಿಯಿಂದ ವಾಯುಪಡೆಯ ಮೂಲಗಳು ತಿಳಿಸಿರುವಂತೆ ಪಾಕ್ನಿಂದ ಭಾರತದ ವಾಯುಪ್ರದೇಶದ ಯಾವುದೇ ಉಲ್ಲಂಘನೆ ಆಗಿಲ್ಲ.
ನೌಶೇರಾ ಸೆಕ್ಟರ್ನ ಮುಂಚೂಣಿ ನೆಲೆಯಲ್ಲಿದ್ದ ಪಾಕ್ ಬಂಕರ್ಗಳನ್ನು ಭಾರತೀಯ ಸೇನೆ ನಾಶಗೊಳಿಸಿದ ಬೆನ್ನಲ್ಲೇ ಪಾಕ್ ವಿಮಾನ ಹಾರಾಟ ನಡೆಸಿ ಯಾವುದೇ ದಾಳಿಗೆ ಸಿದ್ದವಾಗಿರುವ ಸೂಚನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ