ಸಬ್ಸಿಡಿ ತ್ಯಜಿಸಿದ 483 ಗ್ಯಾಸ್ ಬಳಕೆದಾರರಿಗೆ ಪ್ರಧಾನಿ ಪತ್ರ
Team Udayavani, Apr 17, 2017, 10:28 AM IST
ಹಗರಿಬೊಮ್ಮನಹಳ್ಳಿ: ಗ್ಯಾಸ್ ಸಬ್ಸಿಡಿ ತ್ಯಜಿಸಿದ ತಾಲೂಕಿನ 483 ಅಡುಗೆ ಅನಿಲ ಬಳಕೆದಾರರಿಗೆ ಪ್ರಧಾನಿ ಮೋದಿ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಬ್ಸಿಡಿ ಮೊತ್ತ ಪಡೆಯದವರಿಗೆ ಮೋದಿ ಸಹಿ ಇರುವ ಮುದ್ರಿತ ಪತ್ರದ ಹಾಗೂ ಸಿಹಿ ತಿಂಡಿಗಳಿರುವ ಪೊಟ್ಟಣವನ್ನು ಇಲ್ಲಿನ ಅಡುಗೆ ಅನಿಲ ವಿತರಕರಾದ ಮಾತಾ ಗ್ಯಾಸ್ ಮಾಲಕ ಯರಿಸ್ವಾಮಿಯವರಿಗೆ ಕಳುಹಿಸಲಾಗಿದೆ. ಇವರು ಸಬ್ಸಿಡಿ ತ್ಯಜಿಸಿದ ಪ್ರತಿಯೊಬ್ಬರಿಗೂ ಮೋದಿ ಪತ್ರ ಹಾಗೂ ಸಿಹಿ ಹಂಚುತ್ತಿದ್ದಾರೆ.
ಮನೆಯಲ್ಲಿ ಎಲ್ಇಡಿ ಬಳಸುವ ಮೂಲಕ ವಿದ್ಯುತ್ ಮಿತವ್ಯಯಕ್ಕೆ ಇತರರಿಗೂ ಮಾದರಿಯಾಗಿ ಎಂದು ಮುದ್ರಿತ ಪತ್ರದಲ್ಲಿ ಮೋದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಬ್ಸಿಡಿ ತ್ಯಜಿಸಿದ ಗ್ರಾಹಕರೆಲ್ಲ ಮೋದಿ ಪತ್ರ ಕಂಡು ಸಂತಸಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ