Watch: ಬಸ್ರೂರ್ ನಿಂದ ಬಾಲಿವುಡ್ ವರೆಗೆ…ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಜತೆ ಉದಯವಾಣಿ
ಸಂಗೀತ ಫ್ಯಾಕ್ಟರಿ ಹೀಗೆ ಹಲವಾರು ವಿಷಯಗಳನ್ನು ಉದಯವಾಣಿ ಜತೆ ಹಂಚಿಕೊಂಡಿದ್ದಾರೆ…
Team Udayavani, Feb 22, 2021, 6:35 PM IST
ಮಣಿಪಾಲ:ಕುಂದಾಪುರ ತಾಲೂಕಿನ ಪುಟ್ಟ ಊರು ಬಸ್ರೂರು…ಈ ಹೆಸರು ಕೇಳಿದ ತಕ್ಷಣ ಈಗ ನೆನಪಿಗೆ ಬರುವುದು ರವಿ ಬಸ್ರೂರ್. ಹೌದು ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ಹಿನ್ನಲೆ ಸಂಗೀತಗಾರ.
ರವಿ ಬಸ್ರೂರ್ ಅವರು 2012ರಲ್ಲಿ ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಅನ್ನು ಬಿಡುಗಡೆ ಮಾಡಿದ್ದರು. ಕನ್ನಡ ಚಿತ್ರರಂಗದ ಉಗ್ರಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಜನರೇ ನನ್ನ ಕೃಷ್ಣ ಪರಮಾತ್ಮ…ಸಂಗೀತಕ್ಕೆ ಯಾವುದೇ ಪರಿಧಿ ಇಲ್ಲ. ಅದು ಎಲ್ಲಾ ಕಡೆ ಸಲ್ಲುತ್ತದೆ ಎನ್ನುವ ರವಿ ಬಸ್ರೂರ್ ಅವರ ಜತೆ ಉದಯವಾಣಿ ಡಾಟ್ ಕಾಮ್ ನ ಅವಿನಾಶ್ ಕಾಮತ್ ನಡೆಸಿರುವ ಸಂದರ್ಶನ ಇಲ್ಲಿದೆ.
ಬಸ್ರೂರ್ ನಿಂದ ಬಾಲಿವುಡ್ ವರೆಗಿನ ರವಿ ಅವರ ಪ್ರಯಣ, ಸಂಗೀತ ಫ್ಯಾಕ್ಟರಿ ಹೀಗೆ ಹಲವಾರು ವಿಷಯಗಳನ್ನು ಉದಯವಾಣಿ ಜತೆ ಹಂಚಿಕೊಂಡಿದ್ದಾರೆ…ವೀಕ್ಷಿಸಿ ವಿಡಿಯೋ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
ʼಟಾಕ್ಸಿಕ್ʼ ಅಪ್ಡೇಟ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?
Kaatera; ಬರಹಗಾರರಿಗೆ ರಾಕ್ಲೈನ್ ಕಾರು ಗಿಫ್ಟ್
Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು
MUST WATCH
ಹೊಸ ಸೇರ್ಪಡೆ
108 ಆ್ಯಂಬುಲೆನ್ಸ್ ಸಿಬಂದಿ ಮುಷ್ಕರ: ಇಂದು ನಿರ್ಧಾರ
Sullia ಮೊಬೈಲ್ ರಿಚಾರ್ಜ್ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು
India-born ಸುನೀತಾ ವಿಲಿಯಮ್ಸ್ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!
Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್
China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?