ಸಶಸ್ತ್ರ ಮೀಸಲು ಪಡೆ ಟೀಂ ಚಾಂಪಿಯನ್‌


Team Udayavani, Mar 8, 2021, 2:37 PM IST

ಸಶಸ್ತ್ರ ಮೀಸಲು ಪಡೆ ಟೀಂ ಚಾಂಪಿಯನ್‌

ಮೈಸೂರು: ನಗರ ಪೊಲೀಸ್‌ ಇಲಾಖೆ ವಾರ್ಷಿಕ ಕ್ರೀಡಾಕೂಟದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ತಂಡ ಉತ್ತಮ ಪ್ರದರ್ಶನ ನೀಡಿ “ಟೀಂ ಚಾಂಪಿಯನ್‌ಶಿಪ್‌’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಭಾನುವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಡಿ.ಹುದ್ದಾರ್‌ ಸ್ಪರ್ಧೆಯಲ್ಲಿ ಗೆಲುವು ಗಳಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು. ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಡಾ.ಪ್ರಕಾಶ್‌ಗೌಡ, ಗೀತಾ ಪ್ರಸನ್ನ ಇದ್ದರು. ಮೂರು  ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಸಿಎಆರ್‌, ಎನ್‌ಆರ್‌, ಕೆಆರ್‌, ದೇವರಾಜ, ಸಂಚಾರ, ಮಹಿಳಾವಿಭಾಗಗಳಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.

ವಿಜೇತರ ಪಟ್ಟಿ: ಪುರುಷರ ವಿಭಾಗದಲ್ಲಿ ಮೈಲಾರಿ ಹಾಗೂ ಮಹಿಳೆಯರ ವಿಭಾಗದಲ್ಲಿ ರತ್ನಮ್ಮ ವೈಯಕ್ತಿಕ ಚಾಂಪಿಯನ್‌ಶಿಪ್‌ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರು. ಹಗ್ಗ ಜಗ್ಗಾಟ ಸ್ಪರ್ಧೆಯ ಫೈನಲ್‌ನಲ್ಲಿ ನಗರ ಸಶಸ್ತ್ರ ಮೀಸಲು ಪಡೆ ತಂಡ 2-0 ಯಿಂದ ನಗರ ಸಂಚಾರ ವಿಭಾಗದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

ಪುರುಷರ 100 ಮೀ.ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕೆ.ಆರ್‌.ವಿಭಾಗದ ಮೈಲಾರಿ ವೇಗದ ಓಟಗಾರರಾಗಿ ಹೊರಹೊಮ್ಮಿದರು. ಸಿಎಆರ್‌ ವಿವಿ ಭಾಗದ ವಿಜಯ ಶಂಕರ್‌ ದ್ವಿತೀಯ ಹಾಗೂ ಕೆ. ಆರ್‌. ವಿಭಾಗದ ಅಮರ್‌ನಾಥ್‌ ತೃತೀಯ ಸ್ಥಾನ ಗಳಿಸಿದರು.ಇವೇ ವೇಳೆ ನಡೆದ ನಿಧಾನಗತಿಯಲ್ಲಿ ಬೈಕ್‌ ಚಾಲನೆಸ್ಪರ್ಧೆಯಲ್ಲಿ ಡಿಸಿಪಿ ಡಾ.ಪ್ರಕಾಶ್‌ಗೌಡ ಭಾಗವಹಿಸಿ ಗಮನ ಸೆಳೆದರು.

ಪುರುಷರ ವಿಭಾಗದ ಫ‌ಲಿತಾಂಶ: 100 ಮೀ.ಓಟ:

1.ಮೈಲಾರಿ (ಕೆ.ಆರ್‌.ವಿಭಾಗ), 2. ವಿಜಯ ಶಂಕರ್‌ (ಸಿಎಆರ್‌), 3. ಅಮರ್‌ನಾಥ್‌ (ಕೆಆರ್‌)., 200 ಮೀ.ಓಟ: 1.ಮೈಲಾರಿ (ಕೆಆರ್‌), 2.ವಿಜಯ ಶಂಕರ್‌ (ಸಿಎಆರ್‌), 3.ದಿನೇಶ್‌ (ಸಿಎಆರ್‌)., 400 ಮೀ. ಓಟ: 1.ಮೈಲಾರಿ(ಕೆ.ಆರ್‌.ವಿಭಾಗ), 2. ವಿಜಯಶಂಕರ್‌ (ಸಿಎಆರ್‌), 3.ಎಂ.ಬಿ.ನಾಗರಾಜು (ಸಿಎ ಆರ್‌)., 800 ಮೀ.ಓಟ: 1.ನಾಗರಾಜು (ಸಿಎಆರ್‌),2.ದಿನೇಶ್‌ (ಸಿಎಆರ್‌), 3.ನಾಗೇಂದ್ರ (ಸಂಚಾರ).,1500 ಮೀ.ಓಟ: 1.ಎಂ.ಪಿ.ಹರೀಶ್‌(ದೇವರಾಜ),2.ರವಿಕುಮಾರ್‌(ಸಿಎಆರ್‌), 3.ಎಂ.ಬಿ.ನಾಗರಾಜು(ಸಿಎಆರ್‌)., 5000 ಮೀ.ಓಟ: 1.ಕೆ.ಸುನೀಲ್‌ (ಸಿಎ ಆರ್‌), 2.ಎಂ.ಪಿ.ಹರ್ಷ(ದೇವರಾಜ), 3.ರವಿ ಕುಮಾರ್‌(ಸಿಎಆರ್‌)., ಉದ್ದ ಜಿಗಿತ: 1.ವಿಜಯ ಶಂಕರ್‌ (ಸಿಎಆರ್‌), 2.ಮೈಲಾರಿ (ಕೆಆರ್‌), 3. ಅಮರ್‌ ನಾಥ್‌ (ವಿಶೇಷ)., ಎತ್ತರ ಜಿಗಿತ: 1.ವಿಜಯಶಂಕರ್‌ (ಸಿಎಆರ್‌), 2.ಮೈಲಾರಿ (ಕೆಆರ್‌),3.ಬಿ.ಡಿ.ದಿನೇಶ್‌(ಸಿಎಆರ್‌)., ಗುಂಡು ಎಸೆತ: 1. ಶಾಂತಕುಮಾರ್‌(ಸಂಚಾರ), 2.ಆರೋಗ್ಯ ರಾಜ್‌ (ಸಿಎಆರ್‌), 3. ಹರ್ಷ (ದೇವರಾಜ)., ಹ್ಯಾಮರ್‌ ಥ್ರೋ: 1.ಎನ್‌.ಮಂಜು (ಸಿಎಆರ್‌), 2.ಆರೋಗ್ಯ ರಾಜ್‌ (ಸಿಎಆರ್‌), 3. ನವೀನ್‌(ದೇವ ರಾಜ).,ಜಾವಲಿನ್‌ ಥ್ರೋ: 1.ಯೂಸೆಫ್ ಅಲಿ (ಕೆಆರ್‌), 2.ಹನುಮಂತು(ಸಿಎಆರ್‌), 3.ರಾಮಣ್ಣ(ಸಿಎಆರ್‌). ಮಹಿಳೆಯರ ವಿಭಾಗದ ಫ‌ಲಿತಾಂಶ: 100 ಮೀ. ಓಟ: 1.ಬಿಂದು (ಎನ್‌ಆರ್‌), 2.ಜ್ಯೋತಿ (ಕೆಆರ್‌), 3.ಶ್ವೇತಾ(ಎನ್‌ಆರ್‌)., 200 ಮೀಟರ್‌ ಓಟ: 1.ಬಿಂದು (ಎನ್‌ಆರ್‌), 2.ಶ್ವೇತ (ಎನ್‌ಆರ್‌),

3.ಮಲ್ಲಿಗೆ (ಎನ್‌ಆರ್‌), ಉದ್ದ ಜಿಗಿತ: 1.ಜೆ.ಎನ್‌.

ರತ್ನಮ್ಮ (ದೇವರಾಜ), 2.ಬಿಂದು(ಎನ್‌ಆರ್‌), 3.ನಾಗವೇಣಿ (ಕೆಆರ್‌)., ಗುಂಡು ಎಸೆತ: 1.ರತ್ನಮ್ಮ(ದೇವರಾಜ), 2.ಸವಿತಾ (ಕೆಆರ್‌), 3.ಸೀಮಾ ಭನು (ಎನ್‌ಆರ್‌)., ಜಾವಲಿನ್‌ ಥ್ರೋ: 1.ಸವಿತಾ(ಕೆಆರ್‌), 2.ಜಿ.ಎನ್‌.ರತ್ನಮ್ಮ (ದೇವರಾಜ), 3. ರಮ್ಯಾ (ಮಹಿಳಾ)., ಡಿಸ್ಕಸ್‌ ಥ್ರೋ: 1.ಸವಿತಾ (ಕೆಆರ್‌), 2.ರಮ್ಯಾ(ವಿಶೇಷ), 3.ರತ್ನಮ್ಮ (ಮಹಿಳಾ).

ಟಾಪ್ ನ್ಯೂಸ್

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.