ಕೆಪಿಸಿಸಿ ಕಾರ್ಮಿಕ ವಿಭಾಗಕ್ಕೆ ಶಾಂತಕುಮಾರ್ ಆಯ್ಕೆ
Team Udayavani, Apr 28, 2021, 8:06 PM IST
ತಿಪಟೂರು: ತಾಲೂಕಿನ ಕಾಂಗ್ರೆಸ್ಮುಖಂಡ ಕೆ.ಟಿ. ಶಾಂತಕುಮಾರ್ರನ್ನುಕಾಂಗ್ರೆಸ್ ರಾಜ್ಯಮಟ್ಟದ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಕೆಪಿಸಿಸಿ ಅಧ್ಯಕ ಡಿÒ .ಕೆ. ಶಿವಕುಮಾರ್ ನೇಮಿಸಿಆದೇಶ ಹೊರಡಿಸಿದ್ದಾರೆ.
ಶಾಂತಕುಮಾರ್ ತಾಲೂಕಿನಲ್ಲಿ ಜನಾನುರಾಗಿ ಯುವ ನಾಯಕರಾಗಿದ್ದು, ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ.
ಇವರ ಕಾರ್ಯವೈಖರಿಯನ್ನುಹತ್ತಿರ ದಿಂದ ನೋಡಿದ ರಾಜ್ಯ ಕೆಪಿಸಿಸಿಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದರಾಜ್ಯಮಟ್ಟದ ಕಾರ್ಮಿಕ ವಿಭಾಗದಪ್ರಧಾನ ಕಾರ್ಯ ದರ್ಶಿಯಾಗಿ ನೇಮಿಸಿದ್ದಾರೆ. ಆದೇಶ ಪತ್ರವನ್ನು ಕಾರ್ಮಿಕವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ್ಅವರು ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ನೀಡಿದ್ದಾರೆ.ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ನಾನು ಪಕ್ಷದ ಮೇಲೆಇಟ್ಟಿರುವ ನಂಬಿಕೆ, ಪ್ರಾಮಾಣಿಕತೆಯನ್ನುಹತ್ತಿರದಿಂದ ಬಲ್ಲವರಾಗಿರುವ ಡಿಕೆಶಿ ಗುರುತಿಸಿ ಈ ಅಧಿಕಾರವನ್ನು ನೀಡಿದ್ದಾರೆ.
ಅವರ ನಂಬಿಕೆಗೆ ತಕ್ಕಂತೆ ನಾನು ಪಕದ Òಸಂಘಟನೆ ಮಾಡಲು ನಾನು ಶಕ್ತಿ ಮೀರಿ ಶ್ರಮಿಸಲಿದ್ದೇನೆ. ತಾಲೂಕಿನಲ್ಲೂ ಪಕ್ಷಸಂಘಟನೆಗೆ ಹೆಚ್ಚು ಒತ್ತು ನೀಡಿ, ಮುಂದಿನಚುನಾವಣೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ಅಧಿಕಾರ ಹಿಡಿಯಲು ಪ್ರಾಮಾಣಿಕವಾಗಿದುಡಿಯುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ