ಆಕ್ಸಿಜನ್‌ ಸಾಂದ್ರಕ ಕಾನ್ಸಂಟ್ರೇಟರ್‌ ಖರೀದಿಗೆ ಕ್ರಮ


Team Udayavani, May 8, 2021, 8:38 PM IST

oxygen

ತುಮಕೂರು: ಕೋವಿಡ್‌ 2ನೇ ಅಲೆ ಹೆಚ್ಚುತ್ತಿರುವಹಿನ್ನೆಲೆ ಸೋಂಕಿತರಿಗೆ ಆಮ್ಲ ಜನಕಕೊರತೆಯಾಗದಂತೆ ಪೂರೈಕೆ ವ್ಯವಸ್ಥೆ ಮಾಡುವನಿಟ್ಟಿನಲ್ಲಿ ಜಿಲ್ಲೆಯ ಕ್ವಾರಿ-ಕ್ರಷರ್‌, ಸಣ್ಣ ಮತ್ತುಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳ ಧನಸಹಾಯದ ನೆರವು ಪಡೆದು, ಅಗತ್ಯವಿರುವಆಮ್ಲಜನಕ ಸಾಂದ್ರಕ ಕಾನ Õಂಟ್ರೇಟರ್‌ ಖರೀದಿಮಾಡ ಲಾಗುವುದು ಎಂದು ಜಿಲ್ಲಾ ಉಸ್ತುವಾರಿಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯಸ್ಟೋನ್‌ ಕ್ರಷರ್‌ ಮಾಲೀಕರು, ಕ್ವಾರಿ ಮಾಲೀಕರು,ವಸಂತನರಸಾಪುರ ಕೈಗಾರಿ ಕೋದ್ಯಮಿಗಳ ಸಂಘ,ಗ್ರಾನೈಟ್‌ ಅಸೋಶಿ ಯೇಷನ್‌, ಜಿಲ್ಲಾ ಇಂಡ್‌ಸ್ಟ್ರೀಸ್‌ಅಸೋಶಿ ಯೇಷನ್‌ ಸೇರಿದಂತೆ ಜಿಲ್ಲೆಯ ಸಣ್ಣ ಮತ್ತುಮಧ್ಯಮ ವರ್ಗದ ಕೈಗಾರಿ ಕೋದ್ಯಮಿ ಗಳೊಂದಿಗೆಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಅಗತ್ಯವಿರುವಆಮ್ಲಜನಕ ಕಾನ್ಸಂ ಟ್ರೇಟರ್‌ ಖರೀದಿಗೆ ಹೆಚ್ಚು ಧನಸಹಾಯ ಮಾಡುವಂತೆ ಮನವಿ ಮಾಡಿದರು.

ಕೋವಿಡ್‌ ಸೋಂಕಿತರಿಗೆ ಶೇ. 80ರಷ್ಟುಅಮ್ಲಜನಕದ ಕೊರತೆ ಕಂಡುಬರುತ್ತಿದೆ. ಆದ್ದರಿಂದಆಮ್ಲಜನಕ ಅನಿವಾರ್ಯವಿರುವ ಕಾರಣಆಮ್ಲಜನಕದ ಸಾಂದ್ರಕಗಳ ಖರೀದಿಗೆ ತಾವೆಲ್ಲರೂನೆರವು ನೀಡಬೇಕು. ಆರೋಗ್ಯ ತುರ್ತು ಪರಿಸ್ಥಿತಿಸಂದರ್ಭದಲ್ಲಿ ಉದಾರ ಮನೋಭಾವನೆಯಿಂದದಾನದ ರೂಪವಾಗಿ ಹಣದ ಸಹಾಯಾಸ್ತಮಾಡಬೇಕು. ನಿಮ್ಮಗಳ ನೆರವಿನಿಂದ ಆಮ್ಲಜನಕದಸಾಂದ್ರಕ ಖರೀದಿ ಮಾಡಿ ಪ್ರತಿ ತಾಲೂಕುಗಳಲ್ಲಿ ಹತ್ತುಆಮ್ಲಜನಕದ ಸಾಂದ್ರಕಗಳು ಇರುವಂತೆಕಾಯ್ದುಕೊಳ್ಳಲಾಗುವುದು ಎಂದರು.

ಲಾಕ್‌ಡೌನ್‌ ಮಾಡುವುದು ಸೂಕ್ತ: ಜನತಾ ಕರ್ಫ್ಯೂಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾಮಾಜಿಕ ಅಂತರಕಾಪಾಡದೆ, ಮಾಸ್ಕ್ ಧರಿಸದೆ ಇರುವುದು ಎಲ್ಲೆಡೆಕಂಡು ಬರುತ್ತಿರುವುದರಿಂದ ರಾಜ್ಯ ಸರ್ಕಾರಕೈಗೊಂಡಿರುವ ಲಾಕ್‌ಡೌನ್‌ ಸೂಕ್ತವಾಗಿದೆ. ಪರಿಸ್ಥಿತಿ ಕೈಮೀರುತ್ತಿದೆ. ಆದ್ದರಿಂದ ಲಾಕ್‌ಡೌನ್‌ಅನಿವಾರ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಡ್‌ ಬ್ಲಾಕಿಂಗ್‌ದಂಧೆ ನಡೆಯುತ್ತಿಲ್ಲ. ವಾರ್‌ರೂಂ ಮೂಲಕ ಸೋಂಕಿತರಿಗೆ ಸಮಸ್ಯೆಯಾಗದಂತೆ ಹಾಸಿಗೆ ವ್ಯವಸ್ಥೆಮಾಡಲಾಗುತ್ತಿದೆ. ತಾಲೂಕುಗಳಿಂದ ಬರುವ ಸೋಂಕಿತರಿಗೆ ಗಂಭೀರತೆ ಆಧಾರದ ಮೇಲೆ ಹಾಸಿಗೆ ವ್ಯವಸ್ಥೆಮಾಡಲಾಗುವುದು. ಖಾಸಗಿ ಆಸ್ಪತ್ರೆಗಳ ಮೇಲೆಯೂನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಆಮ್ಲಜನಕದ ಅವಶ್ಯಕತೆಯಿದೆ: ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಮಾತನಾಡಿ, ಕೈಗಾರಿಕೋ ದ್ಯ ಮಗಳುಹೆಚ್ಚು ನೆರವು ನೀಡಿದಷ್ಟೂ ಹೆಚ್ಚು ಸೋಂಕಿತರಿಗೆನೆರವಾಗಲಿದೆ. ಹೋಂ ಐಸೋ ಲೇಶನ್‌ ನಲ್ಲಿರುವವರಿಗೂ ಆಮ್ಲ ಜನಕದ ಅವಶ್ಯಕತೆಯಿದೆ. ಅಲ್ಲದೆ,ಕೋವಿಡ್‌ ನೆಗೆಟಿವ್‌ ಇದ್ದು ಶ್ವಾಸಕೋಶದ ಸಮಸ್ಯೆಗಳಿರುವವರಿಗೆ ಆಮ್ಲಜನಕದ ಅವಶ್ಯಕತೆಯಿದೆ. ಹಾಗಾಗಿಹೆಚ್ಚು ನೆರವಿನ ಹಸ್ತ ಬೇಕಿದೆ ಎಂದು ಮನವಿಮಾಡಿದರು.

ಸಂಸದ ಜಿ.ಎಸ್‌. ಬಸವರಾಜ್‌, ಮಾಜಿ ಸಚಿವಸೊಗಡು ಎಸ್‌.ಶಿವಣ್ಣ, ಟೂಡಾ ಅಧ್ಯಕ್ಷ ನಾಗಣ್ಣ,ತುಮಕೂರು ಉಪ ವಿಭಾಗಾಧಿಕಾರಿ ಅಜಯ್‌,ಜಿಲ್ಲಾ ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕ ಪಿ.ನಾಗೇಶ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಂಟಿನಿರ್ದೇಶಕರು ಸೇರಿದಂತೆ ಜಿಲೆ Éಯ ಸ್ಟೋನ್‌ ಕ್ರಷರ್‌,ಕ್ವಾರಿ ಮಾಲೀಕರು, ವಸಂತ ನರಸಾಪುರ ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳು, ಗ್ರಾನೈಟ್‌ಅಸೋಶಿಯೇಷನ್‌ ಪದಾಧಿಕಾರಿ ಗಳು, ಜಿಲ್ಲಾಇಂಡ್‌ಸ್ಟ್ರೀಸ್‌ ಅಸೋಶಿಯೇಷನ್‌ ಪದಾಧಿಕಾರಿಗಳುಹಾಗೂ ಇತರರು ಇದ ªರು.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.