ಲಸಿಕೆ ರಫ್ತು ಪ್ರಶ್ನಿಸಿದ್ದೇವೆ, ಧೈರ್ಯವಿದ್ದರೆ ಬಂಧಿಸಿ


Team Udayavani, May 20, 2021, 6:11 PM IST

I questioned the vaccine export

ಮೈಸೂರು: ನಮ್ಮ ದೇಶದ ಮಕ್ಕಳಿಗೆನೀಡಬೇಕಾದ ಲಸಿಕೆಯನ್ನು ಹೊರ ದೇಶಗಳಿಗೆರಫ್ತು ಮಾಡಿದ್ದು ಏಕೆಂದು ಪ್ರಶ್ನಿಸಿ ನಡೆಯುತ್ತಿರುವ ಅಭಿಯಾನ ಬೆಂಬಲಿಸಿ ಪ್ರಧಾನಿ ಮೋದಿ, ಕೇಂದ್ರಸರ್ಕಾರದ ವಿರುದ್ಧ ಭಿತ್ತಿಪತ್ರ ಹಾಕಿದ್ದವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ನಗರದ ಕಾಂಗ್ರೆಸ್‌ ಕಚೇರಿ ಮುಂಭಾಗದಲ್ಲಿಬುಧವಾರ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ಮುಖಂಡರು ನನ್ನನ್ನೂ ಬಂಧಿಸಿ ಎಂಬ ಪೋಸ್ಟರ್‌ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕಾಂಗ್ರೆಸ್‌ ವಕ್ತಾರಎಂ.ಲಕ್ಮಣ್‌, ಪ್ರಧಾನಿ ಮೋದಿ ವಿರುದ್ಧ ಟೀಕಾತ್ಮಕಭಿತ್ತಿಪತ್ರ ಹಾಕುವುದು ಅಪರಾಧವೇ,?ಕೋವಿಡ್‌ ಲಸಿಕೆಗಳನ್ನು ರಫ್ತು ಮಾಡಿದ ಕ್ರಮದವಿರುದ್ಧ ನಾವು ಕಠಿಣವಾಗಿ ಪ್ರಶ್ನಿಸುತ್ತೇವೆ.ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ ಎಂದುಸವಾಲು ಹಾಕಿದರು.ನರೇಂದ್ರ ಮೋದಿಯವರು ಬೇರೆ ಇತರ 93ದೇಶಗಳಿಗೆ ಸುಮಾರು 5.6ಕೋಟಿ ಲಸಿಕೆಯನ್ನುರಫ್ತು ಮಾಡಿದ್ದಾರೆ.

ಅದಕ್ಕೆ ರಾಹುಲ್‌ ಗಾಂಧಿಮೋದಿಜೀ ನಮ್ಮ ಮಕ್ಕಳ ವ್ಯಾಕ್ಸಿನ್‌ ವಿದೇಶಕ್ಕೆ ಏಕೆಕಳುಹಿಸಿದಿರಿ? ಎಂದು ಟ್ವಿಟ್‌ ಮಾಡಿದ್ದಾರೆ. ಈಹೇಳಿಕೆಯನ್ನು ದೆಹಲಿಯಲ್ಲಿ ಕೆಲವು ಜನಸಾಮಾನ್ಯರು ಅದನ್ನು ಗೋಡೆಗಳಿಗೆ ಭಿತ್ತಿ ಪತ್ರಮಾಡಿ ಅಂಟಿಸಿದರು. ದೆಹಲಿ ಪೊಲೀಸರುಸುಮಾರು 25 ಜನರ ವಿರುದ್ಧ ಎಫ್ಐಆರ್‌ದಾಖಲು ಮಾಡಿ ಅರೆಸ್ಟ್‌ ಮಾಡಿದ್ದಾರೆ. ಅದಕ್ಕೆರಾಹುಲ್‌ ಗಾಂಧಿಯವರು ಪೋಸ್ಟರ್‌ ಅಡಿನಲ್ಲಿಟ್ವೀಟ್‌ ಮಾಡಿ ನನ್ನನ್ನೂ ಬಂಧಿಸಿ ಎನ್ನುವಶೀರ್ಷಿಕೆಯನ್ನು ನೀಡಿ ಅಭಿಯಾನ ಆರಂಭಿಸಿದ್ದಾರೆ.

ಕೋಟ್ಯಂತರ ಜನರುಅಭಿಯಾನಕ್ಕೆ ಬೆಂಬಲವನ್ನು ಸೂಚಿಸಿದ್ದಾರೆಎಂದು ಅವರು ತಿಳಿಸಿದರು.ಇಮೇಜ್‌: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಕೂಡ ಈ ವಿಚಾರದಲ್ಲಿ ನಮ್ಮನ್ನೂಬಂಧಿಸಿ ಎನ್ನುವ ಶೀರ್ಷಿಕೆ ಅಡಿಯಲ್ಲಿಅಭಿಯಾನ ನಡೆಸಿದರು. ಒಂದು ಟ್ವಿಟ್‌ ಮೂಲಕಜನಸಾಮಾನ್ಯರಿಗೆ ತಿಳಿಸುವಂತಹ ಕೆಲಸಮಾಡುತ್ತಿದ್ದೇವೆ. ನಾವು ಸರ್ಕಾರದವಿರುದ್ಧವಾಗಲಿ, ವ್ಯಾಕ್ಸಿನೇಶನ್‌ ವಿರುದ್ಧವಾಗಲಿಮಾತಾಡುತ್ತಿಲ್ಲ, ನಮ್ಮ ದೇಶದ ಜನತೆಗೋಸ್ಕರತಯಾರಾಗಿದ್ದ ವ್ಯಾಕ್ಸಿನೇಶನ್‌ ಅನ್ನು ನೀವುಹೊರದೇಶಗಳಿಗೆ ನಿಮ್ಮ ಇಮೇಜ್‌ ಬಿಲ್ಡ್‌ಮಾಡಿಕೊಳ್ಳಲು ಕೊಟ್ಟಿದ್ಯಾಕೆ ಅನ್ನುವಂತದ್ದುನಮ್ಮ ಪ್ರಶ್ನೆ ಎಂದರು.

ಎಚ್ಚರಿಕೆ: ಬಿಜೆಪಿ ವಕ್ತಾರ ಮಹೇಶ್‌ ನನ್ನನ್ನುವೈಯುಕ್ತಿಕವಾಗಿ ಆಧಾರರಹಿತ ಆರೋಪಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಎಚ್ಚರಿಕೆಕೊಡುತ್ತೇನೆ. ಆಧಾರ ಇದ್ದರೆ ಮಾತ್ರ ಮಾತಾಡಿ,ಇಲ್ಲದಿದ್ದಲ್ಲಿ ನೀವು ಕಾರ್ಪೋರೇಟರ್‌ಆಗಿರುವಾಗ ಏನೆಲ್ಲ ಅವ್ಯವಹಾರಗಳನ್ನುಮಾಡಿದ್ದೀರೋ ಅದರ ಬಗ್ಗೆ ಹೇಳಬೇಕಾಗತ್ತೆಎಂದು ಹೇಳಿದರು.ಈ ಸಂದರ್ಭ ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌.ಮೂರ್ತಿ, ಚಂದ್ರಶೇಖರ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.