ಕೊರೊನಾ ಸಮರಕ್ಕೆ ಸ್ಟಾರ್ಟಪ್‌ಗಳ ‌ಆವಿಷ್ಕಾರ ಕೊಡುಗೆ


Team Udayavani, May 25, 2021, 8:12 PM IST

covid news

ಬೆಂಗಳೂರು: ಕೊರೊನಾ ವಿರುದ್ಧ ಹೋರಾಟದಲ್ಲಿಇಡೀ ಜಗತ್ತು ನಿರತವಾಗಿರುವ ನಡುವೆಯೇಸ್ಟಾರ್ಟಪ್‌ ರಾಜಧಾನಿ ಬೆಂಗಳೂರಿನ ವಿವಿಧ ಸ್ಟಾರ್ಟಪ್‌ಗ್ಳೂ ಸಹ ಕೊರೊನಾ ಮಣಿಸಲು ವಿವಿಧ ಉತ್ಪನ್ನಗಳ ಆವಿಷ್ಕಾರದಲ್ಲಿ ತೊಡಗಿವೆ.ಸೆಂಟರ್‌ ಫಾರ್‌ ಸೆಲ್ಯುಲಾರ್‌ ಆ್ಯಂಡ್‌ಮಾಲಿಕ್ಯುಲರ್‌ ಪ್ಲಾಟ್‌ ಫಾರ್ಮಸ್‌ (ಸಿ-ಕ್ಯಾಂಪ್‌)ಕೇಂದ್ರದಲ್ಲಿರುವ ಸ್ಟಾರ್ಟಪ್‌ಗ್ಳು ಕೋವಿಡ್‌ಸೋಂಕು ತಡೆ ಮುನ್ನೆಚ್ಚರಿಕೆ ಸಾಧನಗಳ ಅಭಿವೃದ್ಧಿಪಡಿಸಿದ್ದು, ದೀರ್ಘಾವಧಿವರೆಗೆ ಬ್ಯಾಕ್ಟಿರಿಯಾ,ವೈರಾಣು ರಕ್ಷಕವಾಗಿ ಕಾರ್ಯ ನಿರ್ವಹಿಸುವ”ಹ್ಯಾಂಡ್‌ ಸ್ಯಾನಿಟೈಸರ್‌’, “ಸಫೇìಸ್‌ ಕ್ಲೀನರ್‌’ಅಭಿವೃದ್ಧಿಪಡಿಸಿವೆ.

ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ತಡೆಜತೆಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲುಪೂರಕವಾದ ಸಾಧನಗಳ ಅಭಿವೃದ್ಧಿಗೂ ನಾನಾಸ್ಟಾರ್ಟಪ್‌ಗ್ಳು ಒತ್ತು ನೀಡಿದೆ. ಅದರಂತೆ “ಐ ಶೀಲ್ಡ್ ‘(ಇನ್‌ಫೆಕ್ಷನ್‌ ಶೀಲ್ಡ…) ಸ್ಟಾರ್ಟಪ್‌ ಸುಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.ಐ ಶೀಲ್ಡ್  ಇಂಡಿಯಾ ಸ್ಟಾರ್ಟಪ್‌ ವತಿಯಿಂದದೀರ್ಘಾವಧಿವರೆಗೆಕಾರ್ಯ ನಿರ್ವಹಿಸುವಹ್ಯಾಂಡ್‌ಸ್ಯಾನಿಟೈಸರ್‌, ಸಫೇìಸ್‌ ಕ್ಲೀನರ್‌ ಅಭಿವೃದ್ಧಿಪಡಿಸಲಾಗಿದೆ. ಆಲ್ಕೋಹಾಲ್‌ ಮಿಶ್ರಿತ ಹ್ಯಾಂಡ್‌ಸ್ಯಾನಿಟೈಸರ್‌ 2-3 ನಿಮಿಷಗಳಲ್ಲಿ ಒಣಗುವುದರಿಂದ20- 30 ನಿಮಿಷಕ್ಕೊಮ್ಮೆ ಬಳಸಬೇಕಾಗುತ್ತದೆ.]

ಆದರೆ”ಟೆಕ್‌ ಗ್ಲೋವ್‌’ ಸ್ಯಾನಿಟೈಸರ್‌ ಬಳಸಿದರೆ ನಾಲ್ಕುಗಂಟೆವರೆಗೆ ಬ್ಯಾಕ್ಟೀರಿಯಾ, ವೈರಾಣು ವಿರುದ್ಧ ಅದುಕಾರ್ಯ ನಿರ್ವಹಿಸುತ್ತಿರುತ್ತದೆ. ಇದರಿಂದ ಆಗಾಗ್ಗೆಸ್ಯಾನಿಟೈಸರ್‌ ಬಳಸುವ ಅಗತ್ಯ ಬರುವುದಿಲ್ಲ’ ಎಂದುಐ ಶೀಲ್ಡ್  ಸ್ಟಾರ್ಟ್‌ಆ್ಯಪ್‌ನ ಸಹ ಸ್ಥಾಪಕ ಎಸ್‌. ನಿತೀಶ್‌”ಉದಯವಾಣಿ’ಗೆ ತಿಳಿಸಿದರು.

ದೇಶದಲ್ಲೇ ಪ್ರಥಮ: “ಟೆಕ್‌ ಕ್ಲೀನ್‌’ ಹೆಸರಿನಸಫೇìಸ್‌ ಕ್ಲೀನರ್‌ ಅಭಿವೃದ್ಧಿಪಡಿಸಲಾಗಿದೆ. ಈದ್ರಾವಣವನ್ನು ಯಾವುದೇ ವಸ್ತು, ಉಪಕರಣ,ಸಾಧನದ ಮೇಲೆ ಸಿಂಪಡಿಸಿದರೆ ಮೂರು ದಿನಗಳಕಾಲ ಇದು ಬ್ಯಾಕ್ಟೀರಿಯಾ, ವೈರಾಣು ತಡೆಯುವಲ್ಲಿಸಕ್ರಿಯವಾಗಿರುತ್ತದೆ. ಇದನ್ನು ಆಸ್ಪತ್ರೆ, ಕೋವಿಡ್‌ಕೇರ್‌ ಸೆಂಟರ್‌ ಇತರೆಡೆ ಪರಿಣಾಮಕಾರಿಯಾಗಿಬಳಸಬಹುದಾಗಿದೆ. ದೀರ್ಘಾವಧಿವರೆಗೆ ವೈರಾಣುಗಳನ್ನು ತಡೆಗಟ್ಟುವ ಕ್ಲೀನರ್‌ ದೇಶದಲ್ಲೇ ಮೊದಲಪ್ತಯತ್ನವಾಗಿದೆ. ಈ ಎರಡೂ ಉತ್ಪನ್ನಗಳಿಗೆ ಇತ್ತೀಚೆಗೆಕಾಯ್ದೆಯಡಿ ದೃಢೀಕರಣ ದೊರಕಿದ್ದು, ಪರವಾನಗಿಸಿಕ್ಕಿದೆ. ಬಯೋ ಮಾನಿಟಾ ಸ್ಟಾರ್ಟ್‌ಆ್ಯಪ್‌ ಗಾಳಿಶುದ್ಧೀಕರಣ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ.ಈ ಸಾಧನದಲ್ಲಿರುವ ಫಿಲ್ಟರ್‌ ಗಾಳಿಯಲ್ಲಿರುವಬ್ಯಾಕ್ಟೀರಿಯಾ, ವೈರಾಣುವನ್ನು ಶೋಧಿಸಿ,ಕೊಲ್ಲುತ್ತದೆ.

ಐಸಿಯು, ಕ್ಯಾನ್ಸಪೀìಡಿತರು, ರೋಗ ನಿರೋಧಕ ಶಕ್ತಿಕಡಿಮೆಯಿದ್ದವರು ಇರುವ ಕಡೆ ಇದನ್ನುಬಳಸಬಹುದಾಗಿದೆ. ಬಗ್‌ವಕÕ… ಸ್ಟಾರ್ಟ್‌ಆ್ಯಪ್‌ಬ್ಯಾಕ್ಟೀರಿಯಾ, ವೈರಾಣು ಹಾವಳಿ ತಡೆಗೆ ಔಷಧಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,ಪರೀಕ್ಷಾರ್ಥ ಪ್ರಯೋಗ ಹಂತದಲ್ಲಿದೆ.ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅವರನ್ನು “ಕಾವೇರಿ’ ನಿವಾಸದಲ್ಲಿ ಭೇಟಿಯಾಗಿದ್ದಐಶೀಲ್ಡ್  ಇಂಡಿಯಾ ಸಹ ಸ್ಥಾಪಕ ಎಸ್‌. ನಿತೀಶ್‌,ಬಯೋ ಮಾನಿಟಾ ಸಹ ಸ್ಥಾಪಕಿ ಡಾ.ಜನನಿ, ಬಗ್‌ವರ್ಕಸ್‌ ಸಹಸ್ಥಾಪಕ ಡಾ.ಆನಂದ್‌ ಹೊಸ ಉತ್ಪನ್ನ,ಸಾಧನಗಳನ್ನು ನೀಡಿ ಅವುಗಳ ಉಪಯುಕ್ತತೆ ಬಗ್ಗೆಮಾಹಿತಿ ನೀಡಿದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.