ಕೋವಿಡ್ ಕರ್ಫ್ಯೂ ವ್ಯವಸ್ಥೆ ಪರಿಶೀಲಿಸಿದ ಎಸ್ಪಿ
Team Udayavani, May 26, 2021, 1:35 PM IST
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕೋವಿಡ್ ಕರ್ಫ್ಯೂ ವ್ಯವಸ್ಥೆ ಪರಿಶೀಲನೆಗೆ ಖುದ್ದು ಎಸ್ಪಿ ಎಸ್.ಗಿರೀಶ್ಮಂಗಳವಾರ ಫೀಲ್ಡಿಗಿಳಿದಿದ್ದರು. ನಗರಸಂಚಾರ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ, ಪಾದಚಾರಿಗಳ ಪರಿಶೀಲನೆ ನಡೆಸಿದರು.ಸೋಮವಾರದಿಂದ ಕೋವಿಡ್ಕರ್ಫ್ಯೂವನ್ನು ಕಠಿಣವಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಸೂಚಿಸಿದೆ.
ಬೆಳಗ್ಗೆ 10 ಗಂಟೆವರೆಗೆಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. ಬೆಳಗ್ಗೆ 10 ಗಂಟೆ ನಂತರವೂ ಜಿಲ್ಲಾ ಕೇಂದ್ರ ರಾಮನಗರ ಸೇರಿಕರ್ಫ್ಯೂ ವೇಳೆಯಲ್ಲಿ ಜನ, ವಾಹನಸಂಚಾರ ನಿಯಂತ್ರಣದಲ್ಲಿಲ್ಲ ಎಂಬಆರೋಪಕೇಳಿ ಬಂದಿದ್ದವು.ರಾಮನಗರ ನಗರದಲ್ಲಿ 4 ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ.
ಎಸ್ಪಿ ರೈಲ್ವೆನಿಲ್ದಾಣದ ಬಳಿಯ ಚೆಕ್ ಪೋಸ್ಟ್,ಮಾಗಡಿ ರಸ್ತೆಯ ಚೆಕ್ ಪೋಸ್ಟ್ಗೆಭೇಟಿ ನೀಡಿದರು. ಕುಂಟು ನೆಪ ಹೇಳಿಸಂಚರಿಸುವ ವಾಹನ, ಪಾದಚಾರಿಗಳವಿರುದ್ಧ ಕ್ರಮ ಜರುಗಿಸಿ ಎಂದುಸಿಬ್ಬಂದಿಗೆ ಆದೇಶಿಸಿದರು. ಈ ವೇಳೆ ಸಂಘಟನೆಯೊಂದರ ಹೆಸರಿನ ಸ್ಟಿಕ್ಕರ್ ಹಾಕಿಕೊಂಡು ಬಂದ ಕಾರೊಂದನ್ನುಗಮನಿಸಿದ ಎಸ್ಪಿ, ಸಂಘಟನೆ ಹೆಸರಿನ ಸ್ಟಿಕ್ಕರ್ ಅನ್ನು ಸ್ವತಃ Ì ಕಿತ್ತು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ