ಬಾಗಿಲಿಗೆ ಲಸಿಕೆ ಬಂದರೂ ಕದ ತೆಗೆಯದ ಗ್ರಾಮೀಣರು


Team Udayavani, May 26, 2021, 7:23 PM IST

covid news

ಮಧುಗಿರಿ: ಹಲವು ಕಾರಣಗಳಿಂದ ಗ್ರಾಮೀಣಭಾಗದಲ್ಲಿ ಮಹಿಳೆಯರು ವ್ಯಾಕ್ಸಿನ್‌ ಹೆಸರು ಕೇಳಿದರೆಭಯ ಬೀಳುತ್ತಿದ್ದು, ಪಿಡಿಒ ಸಹಿತ ವಾರಿಯರ್ಸಮನೆ ಬಾಗಿಲಿಗೆ ಬಂದೊಡನೆ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ.

ತಾಲೂಕಿನಲ್ಲಿ 50 ಸಾವಿರಕ್ಕೂ ಹೆಚ್ಚು ಜನ ‌ 45ವರ್ಷ ವಯೋಮಾನದವರಿದ್ದು, ಗ್ರಾಮೀಣ ಭಾಗ‌ದಲ್ಲಿ  ಕೊರೊನಾ ವ್ಯಾಕ್ಸಿನ್‌ ಹೆಸರು ಕೇಳಿದರೆ ಭಯ ಬೀರುವ ಜನರು, ನಮಗೆಈ ಕಾಯಿಲೆಯೂ ಇಲ್ಲ.ವ್ಯಾಕ್ಸಿನ್‌ ಕೂಡಾ ‌ ¸ ಬೇಡ ಎಂದು ಮೂಗುಮುರಿಯುತ್ತಿದ್ದಾರೆ.

ಈ ಬಗ್ಗೆ  ರಿಯಾಲಿಟಿ ಚೆಕ್‌ನಡೆಸಿದ ಉದಯವಾಣಿಗೆ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಪಂ ವ್ಯಾಪ್ತಿಯ ಳೆಹಟ್ಟಿಯಲ್ಲಿಈ ದೃಶ್ಯ ಕಂಡು ಬಂದಿತು.ಗ್ರಾಮದಲ್ಲಿ ಲಸಿಕೆ ಅಭಿಯಾನದ ಬಗ್ಗೆ ಗ್ರಾಪಂಅಧ್ಯಕ್ಷೆ ಸಾವಿತ್ರಮ್ಮ ನಾಗರಾಜ್‌, ಪಿಡಿಒ ರವಿಚಂದ್ರ,ಸದಸ್ಯ ವಿರೇಶ್‌ ಸಹಿತ ಆಶಾ ಹಾಗೂ ಅಂಗನವಾಡಿಕಾರ್ಯಕರ್ತರ ತಂಡ ವ್ಯಾಕ್ಸಿನ್‌ ಪಡೆಯಿರಿ,ಕೊರೊನಾ ಗೆಲ್ಲಿರಿ ಎಂದು ಜಾಗೃತಿ ಮೂಡಿಸುತ್ತಿದ್ದರು.

ಆದರೆ, ಹಲವರು ಲಸಿಕೆ ಪಡೆದಿದ್ದೇವೆ ಎಂದು ಸುಳ್ಳುಹೇಳಿದ್ದು, ಮತ್ತೆ ಕೆಲವರು ಕೊರೊನಾದಿಂದ ಗುಣಮುಖರಾಗಿದ್ದೇವೆ. ನಮಗೇಕೆ ಲಸಿಕೆ ಎಂದು ಮುಖತಿರುಗಿಸಿ ಕೊಳ್ಳುತ್ತಿದ್ದರು. ಹೆಚ್ಚಾಗಿ ರೈತ ಮಹಿಳೆಯರೇಇಂತಹ ಮಾತುಗಳನ್ನು ಆಡುತ್ತಿದ್ದು, ಪಿಡಿಒಮನವಿಗೂ ಬೆಲೆ ಕೊಡದೆ ಒಳಗೆ ಹೋಗಿ ಬಾಗಿಲುಹಾಕಿಕೊಳ್ಳುತ್ತಿದ್ದರು. ಹೆಚ್ಚಾಗಿ ಮಾತಾಡಿದರೆ ಜಗಳಕ್ಕೆಬರುವ ಸನ್ನಿವೇಶ ಎದುರಾಗಿದ್ದು, ಅಧಿಕಾರಿಗಳು,ಜನಪ್ರತಿನಿಧಿಗಳು ದಿಕ್ಕುಕಾಣದಾದರು.

ಅನಕ್ಷರತೆ ಕಾರಣ: ಗ್ರಾಮೀಣ ಭಾಗದ ಅದರಲ್ಲೂಹೆಚ್ಚಾಗಿ ದಲಿತಕಾಲೋನಿಹಾಗೂ ಗೊಲ್ಲರಹಟ್ಟಿಗಳಲ್ಲಿಇಂತಹ ವಾತಾವರಣವಿದ್ದು, ಗ್ರಾಮದ ಯುವಕರುಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಲಸಿಕೆಬೇಡವೆನ್ನುವ ಕುಟುಂಬದ ವಿದ್ಯಾವಂñ ‌ ಯುವಕರುಮನವೊಲಿಸಿ ಅವರ ಹಿರಿಯರಿಗೆ ಲಸಿಕೆ ಹಾಕಿಸಬೇಕಿದೆ.

ಪಟ್ಟಣದಲ್ಲಿ ರುವ ಕೆಲವು ಮಾಧ್ಯಮಗಳಲ್ಲಿಪ್ರಾರಂಭದ ಹಂತದಲ್ಲೇ ಲಸಿಕೆಯ ಬಗ್ಗೆ ಭಯಹುಟ್ಟಿಸಿದಕಾರಣವೂ, ಗ್ರಾಮೀಣಭಾಗದ ಜನತೆಯಈ ನಡವಳಿಕೆಗೆ ಕಾರಣವಿರಬಹುದಾಗಿದೆ. ಇಂತಹಸಂದರ್ಭದಲ್ಲಿ ತಾಲೂಕು ಆಡಳಿತವು ತಿಳವಳಿಕೆನೀಡಲು ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ.ಅದಕ್ಕಾಗಿ ಗ್ರಾಮದ ಮುಖಂಡರಿಗೆ  ಅದೇಗ್ರಾಮದಲ್ಲಿ ಸಾಂಕೇತಿಕವಾಗಿ ಲಸಿಕೆ ಹಾಕುವಮೂಲಕ ಲಸಿಕೆಯ ಮೇಲಿರುವ ಭಯವನ್ನುಹೋಗಲಾಡಿಸಬಹು ದಾಗಿದೆ.

ಮಧುಗಿರಿ ಸತೀಶ್

 

ಟಾಪ್ ನ್ಯೂಸ್

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.