8 ತಿಂಗಳಲ್ಲಿ 12 ಹೈ ಸ್ಪೀಡ್ ಕಾರಿಡಾರ್ ಪೂರ್ಣ
Team Udayavani, May 27, 2021, 1:37 PM IST
ಬೆಂಗಳೂರು: ನಗರದಲ್ಲಿ ವಾಹನ ಸಂಚಾರದಟ್ಟಣೆ ನಿಯಂತ್ರಿಸಲು 12 ಹೈಸ್ಪೀಡ್ ಕಾರಿಡಾರ್ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು,ಮುಂದಿನ ಎಂಟು ತಿಂಗಳ ಅವಧಿಯಲ್ಲಿ ಈಕೆಲಸ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವಬಸವರಾಜ ಬೊಮ್ಮಾಯಿ ಹೇಳಿದರು.
ನಗರ ಸಂಚಾರ ಪೊಲೀಸ್ ವಿಭಾಗ ಬುಧವಾರಖಾಸಗಿ ಕಂಪೆನಿಗಳ ಸಹಯೋಗದಲ್ಲಿ ನಗರದಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸಂಚಾರಪೊಲೀಸರಿಗೆ ರೈನ್ ಕೋಟ್ ,ಮಾಸ್ಕ್, ಫೇಸ್ಶೀಲ್ಡ್ ವಿತರಣೆ ಹಾಗೂ ಮೊಬೈಲ್ ವೇರಿಯಬಲ್ ಮೆಸೇಜಿಂಗ್ ಸಿಸ್ಟಂಗಳನ್ನುವಿತರಿಸಿ ಮಾತನಾಡಿದರು.
ಠಾಣೆಗಳ ಆಧುನೀಕರಣ: ನಗರ ಪೊಲೀಸ್ಆಯುಕ್ತ ಕಮಲ್ಪಂತ್ ನೇತೃತ್ವದಲ್ಲಿಬೆಂಗಳೂರಿನ ಪೊಲೀಸ್ ಠಾಣೆಗಳ ಆಧುನಿಕರಣಕೆಲಸ ನಡೆಯುತ್ತಿದೆ. ಪೊಲೀಸ್ ಠಾಣೆಗಳಪುನಾರಚನೆಗೆ ಸಂಬಂಧ ವರದಿ ನೀಡುವಂತೆನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.ವರದಿ ಬಂದ ಬಳಿಕ ಸೇರ್ಪಡೆಯಾಗಿರುವಪ್ರದೇಶಗಳನ್ನು ಗುರುತಿಸಿ ಸಂಬಂಧಿಸಿದಪೊಲೀಸ್ ಠಾಣೆಗಳಿಗೆ ಸೇರಿಸಿ ಪುನಾರಚಿಸಲಾಗುವುದು ಎಂದರು.
ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಕೇಶ್ ಸಿಂಗ್, ಬೆಂಗಳೂರು ನಗರ ಪೊಲೀಸ್ಆಯುಕ್ತ ಕಮಲ್ ಪಂತ್, ನಗರ ಸಂಚಾರ ವಿಭಾಗದಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್.ರವಿಕಾಂತೇಗೌಡ, ಎಂಬೆಸ್ಸಿ ಕಂಪನಿಯ ವೆಂಕಟೇಶ್,ಆಕr… ಇಂಟರ್ ನೆಟ್ ಕಂಪನಿಯ ಸಿಇಓ ಬಾಲಮಲ್ಲಾಡಿ ಹಾಗೂ ಸಂಚಾರ ವಿಭಾಗದ ಹಿರಿಯಪೊಲೀಸ್ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು