ಕೆವಿಸಿ ಫೌಂಡೇಷನ್ನಿಂದ ದಿನಸಿ ಕಿಟ್
Team Udayavani, May 31, 2021, 8:11 PM IST
ರಂಗಪಟ್ಟಣ: ತಾಲೂಕಿನ ಕೆಆರ್ಎಸ್ ಅರಳಿಕಟ್ಟೆ ಬಳಿಯಲ್ಲಿರುವಮದ್ದೂರ್ ಫೈಲ್ ಬಡಾವಣೆಯ 300ಬಡ ಕುಟುಂಬಕ್ಕೆ ಮೈಸೂರು ನಗರದಕೆ.ವಿ.ಚಿನ್ನಯ್ಯ ರವರ ಕೆ.ವಿ.ಸಿಫೌಂಡೇಷನ್ ವತಿಯಿಂದ ಭಾನುವಾರ ಆಹಾರ ಪದಾರ್ಥಗಳ ದಿನಸಿ ಕಿಟ್ಗಳನ್ನು ವಿತರಣೆ ಮಾಡಲಾಯಿತು.
ಕೆ.ವಿ.ಚಿನ್ನಯ್ಯ ರವರ ಕೆ.ವಿ.ಸಿಫೌಂಡೇಷನ್ ಪರವಾಗಿ ಗ್ರಾಪಂ ಅಧ್ಯಕ್ಷ ನಾಗೇಂದ್ರಕುಮಾರ್ ಅವರು ಬಡಕುಟುಂಬಗಳಿಗೆ ದಿನ ನಿತ್ಯ ಬಳಕೆಆಹಾರ ಧಾನ್ಯ, ಎಣ್ಣೆ, 20 ಕೆ.ಜಿ.ಅಕ್ಕಿವಿತರಣೆ ಮಾಡಲಾಯಿತು. ನಂತರಅಧ್ಯಕ್ಷ ಮಾತನಾಡಿ, ಕೆ.ವಿ.ಚಿನ್ನಯ್ಯರವರು ಕೆಆರ್ಎಸ್ನಲ್ಲಿ ಹುಟ್ಟಿ ಬೆಳೆದುಇದೀಗ ಮೈಸೂರಿನಲ್ಲಿದ್ದಾರೆ.
ಅವರುಸಹ ಬಡ ಕುಟುಂಬದಿಂದ ಹುಟ್ಟಿಬೆಳೆದು ಉನ್ನತ ಸ್ಥಾನ ಪಡೆದವರಾಗಿದ್ದು,ಬಡ ಜನತೆಗೆ ಕೊರೊನಾ ಸಂದರ್ಭದಲ್ಲಿಸಹಾಯ ಮಾಡಬೇಕೆಂಬ ಉದ್ದೇಶದಿಂದ ತಮ್ಮ ಕೆ.ವಿ.ಸಿ ಫೌಂಡೇಷನ್ವತಿಯಿಂದ ಹಲವು ದಿನಗಳಿಂದಆಹಾರ ಧಾನ್ಯಗಳ ದಿನಸಿ ಕಿಟ್ನೀಡುತ್ತಿದ್ದಾರೆ ಎಂದರು.
ಕೆ.ವಿ.ಸಿ ಫೌಂಡೇಷನ್ ಸದಸ್ಯರಾದವರದಯ್ಯ ಮತ್ತು ನಾರಾಯಣರಾಮು, ಪ್ರಸನ್ನ, ದಿನೇಶ್, ಗ್ರಾಪಂಸದಸ್ಯ ರಾದ ಜಗದೀಪ್, ಕೆ.ರಾಜು,ಪಾಪಣ್ಣ, ನರಸಿಂಹ, ದೇವರಾಜು,ಮುಖಂಡರಾದ ಗೀತಾ ಇತರರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು