ಪರೀಕ್ಷೆಗಳಲ್ಲಿ ರಾಜ್ಯವೇ ಮುಂಚೂಣಿ


Team Udayavani, Jun 3, 2021, 1:42 PM IST

State is leading in exams

ಬೆಂಗಳೂರು: ರಾಜ್ಯದಲ್ಲಿ ಮೂವರಲ್ಲಿ ಒಬ್ಬರುಕೊರೊನಾ ಸೋಂಕು ಪರೀಕ್ಷೆಗೊಳಗಾಗಿದ್ದಾರೆ.ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟಾರೆಜನಸಂಖ್ಯೆಗಿಂತಲೂ ಅಧಿಕ ಪರೀಕ್ಷೆಗಳು ನಡೆದಿವೆ.ಕೊರೊನಾ ಸೋಂಕು ಪತ್ತೆ ಪರೀಕ್ಷೆಗಳು ಬುಧವಾರಅಂತ್ಯಕ್ಕೆ 2.99 ಕೋಟಿ ತಲುಪಿದ್ದು, ಗುರುವಾರ 3ಕೋಟಿ ಗಡಿದಾಟಲಿವೆ.

ಒಟ್ಟಾರೆ ಪರೀಕ್ಷೆಯಲ್ಲಿ ಶೇ.75ಹೊಸಬರ ಪರೀಕ್ಷೆಗಳಾಗಿದ್ದು, ಶೇ.25 (ಒಬ್ಬರೇಹಲವು ಬಾರಿ ಪರೀಕ್ಷೆಗೊಳಾದವರ) ಪುನಾರಾವರ್ತಿತಪರೀಕ್ಷೆಗಳಾಗಿವೆ. ಹೆಚ್ಚು ಕಡಿಮೆ 2.3 ಕೋಟಿ ಮಂದಿಪರೀಕ್ಷೆಗೊಳಗಾಗಿದ್ದಾರೆ. ಸದ್ಯ ರಾಜ್ಯದ ಒಟ್ಟಾರೆಜನಸಂಖ್ಯೆ6.9ಕೋಟಿ ಇದ್ದು, ಈ ಮೂಲಕ ಮೂರುಮಂದಿಯಲ್ಲಿ ಒಬ್ಬರು ಕೊರೊನಾ ಪರೀಕ್ಷೆಮಾಡಿಸಿಕೊಂಡಂತಾಗಿದೆ.

ಕೊರೊನಾ ಸೋಂಕುಹೆಚ್ಚಿದ್ದ ರಾಜಧಾನಿಬೆಂಗಳೂರಿನಲ್ಲಿಯೇ ಬರೋಬ್ಬರಿ 1.3 ಕೋಟಿ ಸೋಂಕುಪರೀಕ್ಷೆಗಳು ನಡೆದಿವೆ. ಸದ್ಯ ಬೆಂಗಳೂರಿನ ಜನಸಂಖ್ಯೆ1.2 ಕೋಟಿಯಾಗಿದ್ದು, ಒಟ್ಟಾರೆ ಜನಸಂಖ್ಯೆಗಿಂತಲೂಅಧಿಕ ಪರೀಕ್ಷೆಗಳು ನಡೆದಂತಾಗಿದೆ. ಮಹಾನಗರಗಳಪೈಕಿ ದೆಹಲಿ ಹೊರತು ಪಡಿಸಿದರೆ ಅತಿ ಹೆಚ್ಚು ಪರೀಕ್ಷೆಬೆಂಗಳೂರಿನಲ್ಲಿ ನಡೆದಿವೆ.

ಎರಡೂವರೆ ತಿಂಗಳಲ್ಲಿ ಒಂದು ಕೋಟಿ ಪರೀಕ್ಷೆ: ಕಳೆದವರ್ಷ ಮಾರ್ಚ್‌ನಲ್ಲಿ ಆರಂಭವಾದ ಕೊರೊನಾಪರೀಕ್ಷೆಗಳು ನ. 21 ರಂದು ಒಂದು ಕೋಟಿಗೆ,ಮಾರ್ಚ್‌ 17 ರಂದು 2 ಕೋಟಿ ಹೆಚ್ಚಿದ್ದವು. ಎರಡನೇಅಲೆ ತೀವ್ರವಾದ ಹಿನ್ನೆಲೆ ನಿತ್ಯ ಸರಾಸರಿ 1.3 ಲಕ್ಷಪರೀಕ್ಷೆಗಳನ್ನು ನಡೆಸಲಾಗಿದೆ. ಈ ಹಿನ್ನೆಲೆ ಕೇವಲಎರಡೂವರೆ ತಿಂಗಳಲ್ಲಿಯೇ (77 ದಿನ) 3 ಕೋಟಿಹೊಸ್ತಿಲಿಗೆ ಬಂದು ನಿಂತಿವೆ.

ಇನ್ನು ಮೊದಲ ಒಂದುಕೋಟಿ ಪರೀಕ್ಷೆ ನಡೆಯಲು 250 ದಿನ, 1ರಿಂದ 2ಕೋಟಿಗೆ ಹೆಚ್ಚಲು108 ದಿನ ಹಿಡಿದಿತ್ತು. ಬೆಂಗಳೂರುಹೊರತು ಪಡಿಸಿದರೆ ಮೈಸೂರು, ತುಮಕೂರು,ಬಳ್ಳಾರಿ, ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ,ಧಾರವಾಡ, ಬಳ್ಳಾರಿ, ದಾವಣಗೆರೆ, ಕಲಬುರಗಿಯಲ್ಲಿಹೆಚ್ಚು ಪರೀಕ್ಷೆಗಳು ನಡೆದಿವೆ.

2 ನೇ ಅಲೆಯಲ್ಲಿ ಶೇ 20 ಪಾಸಿಟಿವಿಟಿ ದರ:ಮೊದಲ ಒಂದು ಕೋಟಿ ಪರೀಕ್ಷೆಗಳಲ್ಲಿ ಅಂದರೆಮೊದಲ ಅಲೆಯಲ್ಲಿ ಪಾಸಿಟವಿಟಿ ದರ ಶೇ.9 ರಷ್ಟಿತ್ತು.ಅಂದರೆ, 100 ಮಂದಿಯಲ್ಲಿ 9 ಮಂದಿಯಲ್ಲಿಸೋಂಕು ಪತ್ತೆಯಾಗಿತ್ತು. ಆದರೆ, ಮೊದಲ ಅಲೆಮತ್ತು ಎರಡನೇ ಅಲೆ ಮಧ್ಯದಲ್ಲಿ ನಡೆದ ಎರಡುಕೋಟಿಯಲ್ಲಿ ಪಾಸಿಟಿವಿಟಿ ದರ ಶೇ 0.9ಕ್ಕೆ ಕುಗ್ಗಿತ್ತು.ಆದರೆ, ಎರಡನೇ ಅಲೆಯಲ್ಲಿ ನಡೆಯ ಮೂರನೇಕೋಟಿ ಪರೀಕ್ಷೆಗಳಲ್ಲಿ ಬರೋಬ್ಬರಿ ಶೇ.20ಕ್ಕೆಹೆಚ್ಚಳವಾಗಿದೆ.

ಸಾಮರ್ಥ್ಯ ಇದ್ದಷ್ಟು ಪರೀಕ್ಷೆ ನಡೆಯುತ್ತಿಲ್ಲ:ರಾಜ್ಯದಲ್ಲಿ ನಿತ್ಯ 2 ಲಕ್ಷ ಪರೀಕ್ಷೆಗಳನ್ನು ನಡೆಸುವಸಾಮರ್ಥ್ಯವಿದೆ. 2ನೇ ಅಲೆಯಲ್ಲಿ ಒಂದು ದಿನಮಾತ್ರ ( ಏಪ್ರಿಲ್‌ 30 ರಂದು) ಅತಿ ಹೆಚ್ಚು 1.9 ಲಕ್ಷಪರೀಕ್ಷೆಗಳು ನಡೆದಿವೆ. ಆದರೆ, ನಿತ್ಯ ಸರಾಸರಿ ಪರೀಕ್ಷೆಪ್ರಮಾಣ 1.3 ಲಕ್ಷಕ್ಕೆ ಸೀಮಿತವಾಗಿದೆ. ಸಾಮರ್ಥ್ಯಮತ್ತು ಸೌಲಭ್ಯ ಇದ್ದರೂ ಹೆಚ್ಚು ಪರೀಕ್ಷೆಗಳುನಡೆಯದಿರುವುದು ಸೋಂಕಿನ ತೀವ್ರತೆ ನಿಧಾನವಾಗಿಕಡಿಮೆ ಆಗುವುದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಅಲೆಯಲ್ಲಿ ನಡೆದ ಒಂದು ಕೋಟಿಪರೀಕ್ಷೆಗಳಲ್ಲಿ 9 ಲಕ್ಷ ರ್ಯಾಪಿಡ್‌ ಪರೀಕ್ಷೆ ನಡೆಸಿದ್ದು, 91ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆಗಳು ನಡೆದಿವೆ. ಇನ್ನುಒಟ್ಟಾರೆ ಪರೀಕ್ಷೆಯಲ್ಲಿ2.49ಕೋಟಿ ಆರ್‌ಟಿಪಿಸಿಆರ್‌,50.05 ಲಕ್ಷ ರ್ಯಾಪಿಡ್‌ ಪರೀಕ್ಷೆಗಳು ನಡೆದಿವೆ

ಜಯಪ್ರಕಾಶ್ಬಿರಾದಾರ್

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.