ಹಳ್ಳಿ ಕಡೆಗೆ ವೈದ್ಯರ ನಡೆಗೆ ಕಾರ್ಯಕ್ರಮ: ಸ್ಥಳದಲ್ಲೇ ಫಲಿತಾಂಶ
Team Udayavani, Jun 10, 2021, 6:42 PM IST
ಕೆ.ಆರ್.ನಗರ: ಗ್ರಾಮೀಣ ಜನರುಹಿಂಜರಿಕೆಯ ಮನೋಭಾವ ಬಿಟ್ಟುಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕುಎಂದು ಅಭಿಯಂತರ ಎಚ್.ಎನ್.ರಮೇಶ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಲಕ್ಕೀಕುಪ್ಪೆಗ್ರಾಮದಲ್ಲಿ ಬುಧುವಾರ ನಡೆದ ವೈದ್ಯರನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು,ನಗರಗಳಿಗಿಂತ ಹಳ್ಳಿಗಳಲ್ಲಿ ಪಾಸಿಟಿವ್ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನುತಡೆಗಟ್ಟಲು ಸ್ಥಳದಲ್ಲಿಯೇ ಪರೀಕ್ಷೆ ನಡೆಸಿಫಲಿತಾಂಶ ನೀಡಿ ಜನರ ಆರೋಗ್ಯವನ್ನುರಕ್ಷಿಸುವ ಕೆಲಸ ನಡೆಯುತ್ತಿದೆ ಎಂದರು.
ಹರದನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಿನಿಮಾತನಾಡಿ, ಪಾಸಿಟಿವ್ ದೃಢಪಟ್ಟರೂಭಯಪಡದೆ ಚಿಕಿತ್ಸೆ ಪಡೆಯಬೇಕುಎಂದರು. ವೈದ್ಯರಾದ ಡಾ.ವಿಶಾಲ್,ಡಾ.ರಕ್ಷಿತಾ, ಪ್ರಯೋಗಾಲಯ ಅಧಿಕಾರಿಶ್ರೀಮಂತ, ಆರೋಗ್ಯ ನಿರೀಕ್ಷಣಾಧಿಕಾರಿಚಂದ್ರಕಾಂತಿ, ಡಾಟ ಆಪರೇಟರ್ರೇಖಾಮಣಿ, ಗ್ರಾಪಂ ಸದಸ್ಯರಾದಗೋಪಾಲ್, ಲತಾ, ಮಹದೇವ್,ರೇಣುಕಮ್ಮ, ಪಿಡಿಒ ಮಹದೇವ್ಇತರರಿದ್ದರು.