ಚತ್ತೀಸ್ ಗಡ : ಅಡುಗೆ ಮಾಡಲು ಹೊಗೆ ರಹಿತ ಒಲೆ ಬಳಸಿ ಮಾದರಿಯಾದ ಗ್ರಾಮಗಳು


Team Udayavani, Jun 11, 2021, 3:32 PM IST

d್ಗಹಗ್ದ್ಗಹ

ಬಿಜಾಪುರ (ಚತ್ತೀಸ್ ಗಡ) : ಗ್ರಾಮೀಣ ಭಾಗದ ಜನರಿಗೆ ಅಡುಗೆ ಮಾಡಲು ಮೂಲಭೂತವಾಗಿ ಸೌದೆಗಳನ್ನು ಬಳಕೆ ಮಾಡಿ ಉರಿಯುವ ಒಲೆಗಳು ಬೇಕೇ ಬೇಕು. ಇದರಲ್ಲಿ ಬರುವ ಹೊಗೆಯನ್ನು ಸಹಿಸಿಕೊಂಡು ಈ ಹಿಂದೆ ಮತ್ತು ಈಗಲೂ ಕೆಲವು ಹಳ್ಳಿಗಳನ್ನು ಮಹಿಳೆಯರು ಅಡುಗೆ ಮಾಡುತ್ತಾರೆ. ಆದ್ರೆ ಸದ್ಯ ಇದಕ್ಕೊಂದು ಉಪಾಯವನ್ನು ಉಡುಕಿರುವ ಚತ್ತೀಸ್ ಗಡ ಬಿಜಾಪುರವು ಎಲ್ಲರಿಗೂ ಮಾದರಿಯಾಗಿದೆ.

ಹೌದು ಬಿಜಾಪುರ ಜಿಲ್ಲೆಯ ಬಸ್ತಾರ್ ಪ್ರದೇಶದಲ್ಲಿ ಹೊಗೆ ರಹಿತ ಒಲೆಗಳನ್ನು ಬಳಕೆ ಮಾಡಲಾಗುತ್ತಿದ್ದು. ಸದ್ಯ ಈ ಗ್ರಾಮದಿಂದ ಸ್ಪೂರ್ತಿ ಪಡೆದ ಸುಮಾರು 12 ಗ್ರಾಮಗಳ ಜನರು ಕೂಡ ಈ ರೀತಿಯ ಹೊಗೆ ರಹಿತ, ಪರಿಸರ ಸ್ನೇಹಿ ಒಲೆಗಳನ್ನು ಬಳಕೆ ಮಾಡುತ್ತಿದ್ದಾರೆ.

ಈ ಒಲೆ ನೋಡಲು ಸ್ಟೌವ್ ರೀತಿಯಲ್ಲೇ ಇದ್ದು, ಎರಡು ಒಲೆಗಳನ್ನು ಮತ್ತು ಮೇಲೆ  ಹೊಗೆ ಹೋಗಲು ಒಂದು ಪೈಪ್ ಅನ್ನು ಹೊಂದಿದೆ. ಈ ಒಲೆ ಬಳಕೆಯಿಂದ ಕಡಿಮೆ ಸೌದೆಗಳ ಬಳಕೆಯಾಗುತ್ತದೆ. ಇದರಿಂದ ಕಾಡಿನ ನಾಶವೂ ತಪ್ಪುತ್ತದೆ ಅಂತಾರೆ ಸ್ಥಳೀಯರು.

ಈ ಪ್ರದೇಶದ ಜನರಿಗೆ ಪಿಎಂ ಉಜ್ವಲ ಯೋಜನೆಯಡಿ 48,000 ಬಡ ಕುಟುಂಬಗಳಿಗೆ ಗ್ಯಾಸ್ ಮತ್ತು ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗಿದೆ. ಆದ್ರೆ ಹದಗೆಟ್ಟ ರಸ್ತೆಗಳು ಇರುವ ಕಾರಣ ಖಾಲಿಯಾಗಿರುವ ಸಿಲಿಂಡರ್ ಗಳನ್ನು ತುಂಬಿಸುವುದು ಇಲ್ಲಿನ ಜನರಿಗೆ ಸವಾಲಾಗಿದೆ. ಆದ್ದರಿಂದ ಬಹುಪಾಲು ಬಡ ಜನರು ಒಲೆಗಳ ಮೊರೆ ಹೋಗಿದ್ದಾರೆ.

ಟಾಪ್ ನ್ಯೂಸ್

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

ದಸರಾ ಹಬ್ಬಕ್ಕೆ ಪ್ಯಾನ್‌ ಇಂಡಿಯಾ ಫೈಟ್:‌ ʼಮಾರ್ಟಿನ್‌ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Davanagere: ಪ್ರಭಾ ಮಲ್ಲಿಕಾರ್ಜುನ್ ಹೆಸರಿನ ನಕಲಿ ಎಫ್.ಬಿ ಖಾತೆಯಿಂದ ಹಣಕ್ಕೆ ಬೇಡಿಕೆ

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vinod

Record; ತನ್ನದೇ ದಾಖಲೆ ಮುರಿದ ‘ಭಾರತದ ಟೈಪ್‌ ಮ್ಯಾನ್‌’

Usain Bolt

Worldcup; 20 ತಂಡಗಳ ಮಹಾ ಟಿ20 ವಿಶ್ವಕಪ್‌ : ಪ್ರಮುಖ ವಿವರಗಳು ಇಲ್ಲಿವೆ

1-wqeqweqwe

ಮುಂಗಾರು ಮಳೆಯೇ…ಏನು ನಿನ್ನ ಹನಿಗಳ ಲೀಲೆ

ಹೀರಾಮಂಡಿ ಕಲೆ, ಸ್ವಾತಂತ್ರ್ಯ ಹೋರಾಟದ ಕೊಂಡಿ

ಹೀರಾಮಂಡಿ ಕಲೆ, ಸ್ವಾತಂತ್ರ್ಯ ಹೋರಾಟದ ಕೊಂಡಿ

cyber crime

Cambodia ಸೈಬರ್‌ ಕ್ರೈಮ್‌ ಹಬ್‌: ಭಾರತೀಯರಿಂದಲೇ ಭಾರತೀಯರ ಟಾರ್ಗೆಟ್‌!

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

chef chidambara trailer

Chef Chidambara trailer: ಭರವಸೆ ಮೂಡಿಸಿದ ಅನಿರುದ್ಧ್ ಸಿನಿಮಾ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

Belagavi: ಹಿಂದೂ ತಾಯಿ-ಮಗುವಿಗೆ ಆರೈಕೆ ಮಾಡಿದ ಮುಸ್ಲಿಂ ದಂಪತಿ

12

Sagara: ಮತದಾನಕ್ಕೆ ಬಂದಿದ್ದವರ ಮೊಬೈಲ್ ಕಳ್ಳತನ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

Mandya: ಬಿಜೆಪಿ‌ ಮುಖಂಡನ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.