ಮನೆ-ಮನೆಗೂ ನೀರು; ಆರಂಭದಲ್ಲೇ ವಿಘ್ನ!


Team Udayavani, Jun 18, 2021, 8:08 PM IST

sindhanuru news

ಸಿಂಧನೂರು: ಮನೆ-ಮನೆಗೂ ಶುದ್ಧ ಕುಡಿವನೀರು ಕಲ್ಪಿಸುವ ಜಲಜೀವನ್‌ ಮಿಷನ್‌ ಯೋಜನೆಅನುಷ್ಠಾನಗೊಂಡ ನಾಲ್ಕು ತಿಂಗಳಲ್ಲೇ ಪಲ್ಟಿಹೊಡೆದಿದೆ. ಎಲ್ಲೆಂದರಲ್ಲಿ ಪೈಪ್‌ ಹಾಕಿ ಕೈ ಬಿಟ್ಟನಂತರ ತಿರುಗಿ ನೋಡದ ಪರಿಣಾಮ ಕಲುಷಿತನೀರನ್ನೇ ಗ್ರಾಮಸ್ಥರು ಕುಡಿಯುವಂತಾಗಿದೆ.

ತಾಲೂಕಿನ ಹೊಸಳ್ಳಿ ಕ್ಯಾಂಪಿನಲ್ಲಿ ಜಲಜೀವನ್‌ಮಿಷನ್‌ ಯೋಜನೆಯಡಿ ಹಾಕಿರುವ ಪೈಪ್‌ಗಳು ಭೂಮಿ ಸೇರಿ ನಾಲ್ಕು ತಿಂಗಳು ಗತಿಸಿವೆ.ಎಲ್ಲೆಂದರಲ್ಲಿ ಸಿಸಿ ರಸ್ತೆ ಅಗೆದು ತೀವ್ರ ಗತಿಯಲ್ಲಿಪೈಪ್‌ ಹಾಕುವ ಕೆಲಸವನ್ನು ಪೂರ್ಣಗೊಳಿಸಿದಗುತ್ತಿಗೆದಾರರು, ವಾಪಸ್‌ ಕ್ಯಾಂಪಿನತ್ತ ತಿರುಗಿನೋಡಿಲ್ಲ. ಪರಿಣಾಮ ಗ್ರಾಮಸ್ಥರ ಬಹುನಿರೀಕ್ಷೆಯಯೋಜನೆ ಆರಂಭದಲ್ಲೇ ಮುಗ್ಗರಿಸಿ, ಜನರಆಕ್ರೋಶಕ್ಕೆ ಕಾರಣವಾಗಿದೆ.

ಪೈಪ್‌ ಹಾಕಿದವರು ಬರಲೇ ಇಲ್ಲ: ಹೊಸಳ್ಳಿಕ್ಯಾಂಪಿನಲ್ಲಿ ಮತದದಾರರ ಸಂಖ್ಯೆ 1200 ರಷ್ಟಿದೆ.ಇಲ್ಲಿನ ಪ್ರತಿಯೊಂದು ಮನೆಗೂ ಶುದ್ಧ ಕುಡಿವನೀರು ಕಲ್ಪಿಸಲು 42 ಲಕ್ಷ ರೂ. ಮೊತ್ತವನ್ನುನಿಗದಿಪಡಿಸಲಾಗಿದೆ. ನಾಲ್ಕು ತಿಂಗಳ ಹಿಂದೆಮುಖ್ಯರಸ್ತೆ, ಅಡ್ಡರಸ್ತೆಗಳನ್ನು ಅಗೆದು 2, 3ಇಂಚಿನ ಪೈಪ್‌ಗ್ಳನ್ನು ಹಾಕಿ, ಅರ್ಧ ಇಂಚಿನಪೈಪ್‌ಗ್ಳನ್ನು ಮನೆ ಎದುರು ತೇಲಿಸಲಾಗಿದೆ.ಜೆಸಿಬಿ, ರಸ್ತೆ ಅಗೆಯುವ ಡ್ರಿಲಿಂಗ್‌ ಮಿಷನ್‌ ಬಳಸಿ,ಒಂದೆರಡು ದಿನ ಕೆಲಸ ಮಾಡಿದ ನಂತರ ವಾಪಸ್‌ತಿರುಗಿ ನೋಡಿಲ್ಲ.

ಲಕ್ಷಾಂತರ ರೂ. ಖರ್ಚುಮಾಡಿ ನಿರ್ಮಿಸಿದ ಸಿಸಿ ರಸ್ತೆಗಳನ್ನು ಮನಬಂದಂತೆಅಗೆಯಲಾಗಿದ್ದು, ಅವುಗಳ ಮರು ನಿರ್ಮಾಣದಭರವಸೆ ಈಡೇರಿಲ್ಲ.ಕಾಲ್ನಡಿಗೆಯೇ ಗತಿ: ಕ್ಯಾಂಪಿನಲ್ಲಿರುವ ಕೆರೆಯಲ್ಲಿನನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ಕುಡಿಯುವುದಕ್ಕೆಯೋಗ್ಯವಾಗಿಲ್ಲ. ಪ್ರಯೋಗಾಲಯದ ವರದಿಯೇಇದನ್ನು ಬಹಿರಂಗಪಡಿಸಿದೆ.

ಇದೀಗ ಗ್ರಾಮದಲ್ಲಿ ಕೆರೆಯಿದ್ದರೂ ಆ ನೀರನ್ನು ಜಾನುವಾರು ಹಾಗೂಬಳಕೆಗೆ ಉಪಯೋಗಿಸುತ್ತಿರುವ ಜನ, ಕುಡಿವನೀರಿಗಾಗಿ ಪ್ರತಿನಿತ್ಯ ಅರ್ಧ ಕಿ.ಮೀ. ದೂರದಖಾಸಗಿ ಕೆರೆಯ ದಾರಿ ಹಿಡಿಯುವಂತಾಗಿದೆ.ತಳ್ಳುವ ಬಂಡಿ ಹಿಡಿದು ನಿತ್ಯವೂ ನೀರಿಗಾಗಿ ಇಲ್ಲಿನಜನ ಬೆವರು ಸುರಿಸುವಂತಾಗಿದೆ.ಕೆರೆ ನಿರ್ಮಿಸಿದ ಮೇಲೆ ನೀರು: ಪ್ರತಿ ಮನೆಯಎದುರು ಅರ್ಧ ಇಂಚಿನ ಪೈಪ್‌ಗ್ಳನ್ನು ಹಾಕಲಾಗಿದೆ.ಇದರ ಗಾತ್ರವನ್ನು ಒಂದು ಇಂಚಿಗೆ ಹೆಚ್ಚಿಸಬೇಕುಎಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿಬಂದಿದೆ.ಈ ನಡುವೆ ಇಲ್ಲಿನ ಜನರೊಂದಿಗೆ ವಾಗ್ವಾದನಡೆಸಿದ ಜೆಇಯೊಬ್ಬರು, ಯೋಜನೆ ಅರ್ಧಕ್ಕೆನಿಲ್ಲಿಸಲು ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರೇ ದೂರುತ್ತಾರೆ.

ಜೀವನ್‌ ಮಿಷನ್‌ ಯೋಜನೆಅನುಷ್ಠಾನಗೊಳ್ಳಲು ಮೊದಲು ಹೊಸದಾಗಿಕೆರೆ ನಿರ್ಮಿಸಬೇಕೆಂದು ಹೇಳಲಾಗುತ್ತಿದೆ. ಆಕೆಲಸ ಇನ್ನೂ ಆರಂಭವಾಗಿಲ್ಲ. ಕಾಲಮಿತಿಯಲ್ಲಿನೀರು ಕಲ್ಪಿಸುವ ಭರವಸೆ ಕ್ಯಾಂಪಿನ ನಿವಾಸಿಗಳಲ್ಲಿಉಳಿದಿಲ್ಲ. ಹನಿ ನೀರಿಗೂ ಕ್ಯಾಂಪಿನಲ್ಲಿ ಪರದಾಟನಡೆದಿದ್ದು, ಜಲಜೀವನ್‌ ಮಿಷನ್‌ ಯೋಜನೆನೆರವಿಗೆ ಬರುವುದು ಯಾವಾಗ? ಎಂದು ಕ್ಯಾಂಪಿನನಿವಾಸಿಗಳು ಪ್ರಶ್ನಿಸಲಾರಂಭಿಸಿದ್ದಾರೆ.

ಯಮನಪ್ಪ ಪವಾರ

ಟಾಪ್ ನ್ಯೂಸ್

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

2-uv-fusion

UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.