ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ


Team Udayavani, Jun 20, 2021, 5:25 PM IST

ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ

ಸಾಂದರ್ಭಿಕ ಚಿತ್ರ

ಅಪ್ಪ ಬಾಲ್ಯ ಕಾಲದಲ್ಲಿ ಶಿಸ್ತುಸಂಸ್ಕಾರಗಳ ಕಲಿಕೆಯ ಸಂವಾಹಕ ಶಕ್ತಿ. ಯೌವನದ ಸಂದಭ೯ದಲ್ಲಿ ಆತ್ಮಸಾಕ್ಷಿಯನ್ನು ಪ್ರಜ್ವಲಗೊಳಿಸುವ ದಿವ್ಯಶಕ್ತಿ. ಗೃಹಸ್ಥ, ನಿವ೯ಹಣೆಯ ವೇಳೆ ಸರಿ-ತಪ್ಪುಗಳನ್ನು ಗುರುತಿಸಿ ವಿವೇಚನೆ ಹೊಳೆಸುವ ಹೊಂಬೆಳಕು.

ಎಲ್ಲಕ್ಕಿಂತ ಹೆಚ್ಚಾಗಿ ಹೊಸಕಾಲವನ್ನು ಹಾದುಹೋಗುವುದಕ್ಕೆ ಬೇಕಾದ ಸಾಮಥ್ಯ೯ ದಾಟಿಸುವ ಚೈತನ್ಯ ಅಪ್ಪ. ಭಾವುಕತೆಯ ಕಣ್ಣಲ್ಲಿ ಅಥೈ೯ಸುವಾಗ ಅಪ್ಪನ ಆ ವ್ಯಕ್ತಿತ್ವದ ಅಗಾಧತೆಯ ಸಮಗ್ರತೆ ತಿಳಿವಿಗೆಟಕುವುದಿಲ್ಲ. ಅಪ್ಪ ಎಂಥದ್ದೇ ಬಿಕ್ಕಟ್ಟಿನ ಸಂದಭ೯ ಎದುರಾದರೂ ನ್ಯಾಯಯುತ ಮಾಗ೯ ಬಿಟ್ಟುಕೊಡಬಾರದು ಎಂಬ ಪ್ರಜ್ಞೆ ಮಕ್ಕಳೊಳಗೆ ಸಮ್ಮಿಳಿತಗೊಳಿಸುತ್ತಾನೆ. ಈ ಮೂಲಕ ಆತ್ಮವಿಶ್ವಾಸ, ನೈತಿಕ ಸ್ಥೈರ್ಯ ಜೊತೆಯಾಗುತ್ತವೆ.

ಅಪ್ಪನ ವ್ಯಕ್ತಿತ್ವವನ್ನು ಪದಗಳ ಪುಂಜದೊಳಗೆ ಪೋಣೆಸೋದು ಕಷ್ಟ. ಅಪ್ಪ ಜೊತೆಯಲ್ಲಿದ್ದರೆ ಅದೇನೋ  ಹೇಳತೀರದ ಭದ್ರತೆಯ ಭಾವ. ನೂರಾರು ಕಷ್ಟಗಳನ್ನು ಎದೆಯಲ್ಲೇ ಬಚ್ಚಿಟ್ಟುಕೊಂಡು ನಗುತ್ತಲೇ ಇರುವವನು ಅಪ್ಪ. ನನ್ನ ಆಸೆಗಳಿಗೆ ಮತ್ತು ಕನಸ್ಸುಗಳಿಗೋಸ್ಕರ ಮಗಳಿಗೇನೂ ಕಮ್ಮಿ ಇಲ್ಲದಂತೆ ಬೆಳೆಸಿದವರು.

ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ… ಇವರ ಪ್ರೀತಿ ಮುಂದೆ ಬೇರೆಲ್ಲವೂ ಶೂನ್ಯವೆನಗೆ…

 

ದಿವ್ಯಶ್ರೀ,

ಅಂತಿಮ ಬಿಎ, ಪತ್ರಿಕೋದ್ಯಮ

ವಿವಿ ಕಾಲೇಜು ಮಂಗಳೂರು

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.