ಆಸೀಸ್ ನಿಂದ ಜಯ ಕಸಿದ ವಿಂಡೀಸ್: ಕೇವಲ 19 ರನ್ ಗೆ ಉರುಳಿತು ಆರು ವಿಕೆಟ್!


Team Udayavani, Jul 10, 2021, 9:14 AM IST

ಆಸೀಸ್ ನಿಂದ ಜಯ ಕಸಿದ ವಿಂಡೀಸ್: ಕೇವಲ 19 ರನ್ ಗೆ ಉರುಳಿತು ಆರು ವಿಕೆಟ್!

ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯವೇ ವಿಚಿತ್ರ ತಿರುವುಗಳಿಗೆ ಸಾಕ್ಷಿಯಾಯಿತು. ಅಂತ್ಯದಲ್ಲಿ ಬಿಗು ದಾಳಿ ಸಂಘಟಿಸಿದ ವೆಸ್ಟ್ ಇಂಡೀಸ್ ತಂಡ 18 ರನ್ ಗಳ ಜಯ ಸಾಧಿಸಿತು. ಸುಲಭ ಜಯದ ಕನಸು ಕಾಣುತ್ತಿದ್ದ ಫಿಂಚ್ ಬಳಗ ಸತತ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು.

ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ 20 ಓವರ್ ನಲ್ಲಿ ಗಳಿಸಿದ್ದು 145 ರನ್ ಮಾತ್ರ.  ಸಿಮನ್ಸ್ 27 ರನ್ ಗಳಿಸಿದರೆ, ಲೆವಿಸ್ ಶೂನ್ಯ ಮತ್ತು ಗೇಲ್ ನಾಲ್ಕು ರನ್ ಗಳಿಸಿದರು. 15 ಓವರ್ ಗೆ 101 ರನ್ ಗಳಿಸಿದ್ದ ವಿಂಡೀಸ್ ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದಿದ್ದು ರಸ್ಸೆಲ್. ಅವರು ಕೇವಲ 28 ಎಸೆತದಲ್ಲಿ 51 ರನ್ ಚಚ್ಚಿದರು. ಆಸೀಸ್ ಪರ ಹ್ಯಾಜಲ್ ವುಡ್ ಮೂರು ವಿಕೆಟ್ ಮತ್ತು ಮಾರ್ಶ್ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ:ಲಂಕಾ ತಂಡಕ್ಕೆ ಕೋವಿಡ್ ಕಾಟ: ಭಾರತ-ಶ್ರೀಲಂಕಾ ಸರಣಿ ಮುಂದೂಡಿಕೆ

ಸುಲಭ ಗುರಿ ಬೆನ್ನತ್ತಿದ್ದ ಕಾಂಗರೂಗಳಿಗೆ ಮ್ಯಾಥ್ಯೂ ವೇಡ್ ಭರ್ಜರಿ ಆರಂಭ ನೀಡಿದರು. ಕೇವಲ 14 ಎಸೆತದಲ್ಲಿ ವೇಡ್ 33 ರನ್ ಗಳಿಸಿದರು. ನಂತರ ಬಂದ ಮಿಚೆಲ್ ಮಾರ್ಶ್ ಕೂಡಾ 31 ಎಸೆತದಲ್ಲಿ 51 ರನ್ ಬಾರಿಸಿದರು. ಪವರ್ ಪ್ಲೇ ಮುಗಿದಾಗ ಟಾರ್ಗೆಟ್ ನ ಅರ್ಧ ಮೊತ್ತವನ್ನು ಆಸೀಸ್ ಗಳಿಸಿತ್ತು. ಆದರೆ ನಂತರ ವಿಂಡೀಸ್ ಬೌಲರ್ ಗಳ ವಿಕೆಟ್ ಬೇಟೆ ಆರಂಭವಾಯಿತು.

ಆಸೀಸ್ ಗೆ ಅಂತಿಮ 10 ಓವರ್ ನಲ್ಲಿ ಬೇಕಿದ್ದಿದ್ದು ಕೇವಲ 37 ರನ್ . ಆದರೆ ದೊಡ್ಡ ಹೊಡೆತಕ್ಕೆ ಕೈಹಾಕಿದ ಕಾಂಗರೂ ನಾಡಿನ ಆಟಗಾರರು ಸತತ ವಿಕೆಟ್ ಚೆಲ್ಲಿದರು. ಕೊನೆಯ ಆರು ವಿಕೆಟ್ ಗಳು ಕೇವಲ 19 ರನ್ ಅಂತರದಲ್ಲಿ ಬಿತ್ತು. ಆಸೀಸ್ ತಂಡ 16 ಓವರ್ ನಲ್ಲಿ 127 ರನ್ ಗೆ ಆಲ್ ಔಟ್ ಆಯಿತು.

ವಿಂಡೀಸ್ ಪರ ಮೆಕಾಯ್ ನಾಲ್ಕು ವಿಕೆಟ್ ಕಿತ್ತರೆ, ಹೇಯ್ಡನ್ ವಾಲ್ಶ್ ಮೂರು ವಿಕೆಟ್ ಕಿತ್ತರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.