ಜಿಲ್ಲೆಗೆ 2ನೇ ಸ್ಥಾನ ಪಡೆದ ವೀರ ರಾಘವನ ಪಾಳ್ಯ ಶಾಲೆ
Team Udayavani, Jul 10, 2021, 5:41 PM IST
ನೆಲಮಂಗಲ: ವೀರರಾಘವನಪಾಳ್ಯಶಾಲೆಯು ಎನ್ಎಂಎಂಎಸ್ ಪರೀಕಯಲ್ಲಿ 5 ವಿದ್ಯಾರ್ಥಿಗಳು ಉತೀರ್ಣರಾಗಿ ಜಿಲ್ಲೆಗೆದ್ವಿತೀಯ ಸ್ಥಾನ ಪಡೆದುಕೊಂಡಿರುವುದುಸ್ವಾಗತಾರ್ಹ ಎಂದು ಬಿಇಒ ಕೆ.ರಮೇಶ್ಹೇಳಿದರು.
ತಾಲೂಕಿನ ವೀರರಾಘವನಪಾಳ್ಯ ಶಾಲೆಆವರಣದಲ್ಲಿ ಆಯೋಜಿಸಲಾಗಿದ್ದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಮೂಲಕ ಪರೀಕಯಲಿ ೆÒ É ಹೆಚ್ಚು ಅಂಕ ಪಡೆದುಉತೀರ್ಣರಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ12ಸಾವಿರದಂತೆ ವಿದ್ಯಾರ್ಥಿವೇತನನೀಡುವಪರೀಕ್ಷೆ ಇದ್ದಾಗಿದ್ದು ಬಡ ಮಕ್ಕಳಿಗೆ ಬಹಳಷ್ಟುಪ್ರಯೋಜನವಾಗಲಿದೆ ಎಂದರು.
ವೀರರಾಘವನಪಾಳ್ಯ, ಎಚ್ಜಿ ಪಾಳ್ಯಸೇರಿದಂತೆ ಕೆಲವು ಶಾಲೆ ಮಕ್ಕಳು ಈ ಪರೀಕೆ Òಯ ಉಪಯೋಗ ಪಡೆದಿರುವುದುಸಂತೋಷವಾಗಿದೆ. ವೀರರಾಘವನ ಪಾಳ್ಯಶಾಲೆಯನ್ನು ಕಂಪನಿಯವರು ಉ®ತೀ° ಕರಿಸಿದ್ದು ಉತ್ತಮವಾಗಿ ನಿರ್ವÖಣೆ ಮಾಡಿದಾಖಲಾತಿಯು ಹೆಚ್ಚಿದ್ದು ತಾಲೂಕಿನಲ್ಲಿಮಾದರಿ ಶಾಲೆಯಾಗಿದೆ ಎಂದು ತಿಳಿಸಿದರು.ಸನ್ಮಾನ: ಪರೀಕಯ ೆÒ ಲ್ಲಿ ಉತೀರ್ಣರಾದಲಿಖೀತ ಶ್ರೀ ವಿ.ಕೆ, ವರಲಕ್ಷಿ à ಎ¾ ಸ್, ಶ್ವೇತ.ಟಿ,ಆದಿತ್ಯ.ಎಚ್.ಎಂ, ಐಶ್ವರ್ಯಗೆ ಬಿಇಒರಮೇಶ್, ಮುಖ್ಯ ಶಿಕ್ಷಕಹೊನ್ನಹನುಮಯ್ಯಸನ್ಮಾನಿಸಿದರು.ಅಕ Òರ ದಾಸೋಹದ ಸಹಾಯಕ ನಿರ್ದೇಶಕ ಶಿವಕುಮಾರ್, ಬಿಆರ್ಸಿ ನರಸಿಂಹಯ್ಯ,ಸಿಆರ್ಪಿ ಗಂಗಾಂಬಿಕ, ವೆ ುುಖ್ಯ ಶಿಕ್ಷಕ ಹೊನ್ನಹನುಮಯ್ಯ, ಶಿಕÒಕ ರಾದ ರಾಜೇಶ್ವರಿ,ಲೀಲಾವತಿ, ಸರೋಜಮ್ಮ, ಶೀಲಾಕುಮಾರಿ,ಆನಂದ್.ಟಿ.ಎಸ್, ಶ್ರೀನಿವಾಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ