ವಾಯ್ಸ್ ಟ್ವೀಟ್‌ಗೆ ವಾಯ್ಸ್ ಕ್ಯಾಪ್ಷನ್

CC ಐಕಾನ್‌ ಟ್ಯಾಪ್‌ ಮಾಡುವ ಮೂಲಕ ವಾಯ್ಸ್ ಕ್ಯಾಪ್ಷನ್‌ ಪಡೆಯಬಹುದು.

Team Udayavani, Jul 17, 2021, 2:48 PM IST

ವಾಯ್ಸ್ ಟ್ವೀಟ್‌ಗೆ ವಾಯ್ಸ್ ಕ್ಯಾಪ್ಷನ್

ನವದೆಹಲಿ: 2020ರಲ್ಲಿ ವಾಯ್ಸ್ ಟ್ವೀಟ್‌ಗೆ ಅವಕಾಶ ಮಾಡಿಕೊಟ್ಟಿದ್ದ ಟ್ವಿಟರ್‌ ಸಂಸ್ಥೆ, ವಾಯ್ಸ್ ಟ್ವೀಟ್‌ಗೆ ಅಡಿಬರಹ (ಕ್ಯಾಪ್ಷನ್‌) ಹಾಕುವ ಹೊಸ ಸೌಲಭ್ಯವನ್ನು ನೀಡಿದೆ. ವಾಟ್ಸ್‌ ಟ್ವೀಟ್‌ ವಿಂಡೋನ ಮೂಲೆಯಲ್ಲಿರುವ CC ಐಕಾನ್‌ ಟ್ಯಾಪ್‌ ಮಾಡುವ ಮೂಲಕ ವಾಯ್ಸ್ ಕ್ಯಾಪ್ಷನ್‌ ಪಡೆಯಬಹುದು.

ಸದ್ಯಕ್ಕೆ ಆ್ಯಪಲ್‌ ಪರಿಕರಗಳಲ್ಲಿ ಮಾತ್ರ ವಾಯ್ಸ್ ಟ್ವೀಟ್‌ಗೆ ಅವಕಾಶವಿರುವುದರಿಂದ, ಆಟೋಮ್ಯಾಟಿಕ್‌ ಕ್ಯಾಪ್ಷನ್‌ ಸೌಲಭ್ಯ ಕೂಡ ಅಲ್ಲಿ ಮಾತ್ರ ಲಭ್ಯವಿದೆ. ಸ್ವಯಂಚಾಲಿತ ಕ್ಯಾಪ್ಷನ್‌ ಸೌಲಭ್ಯವು ಇಂಗ್ಲೀಷ್‌ ಮಾತ್ರವಲ್ಲದೆ, ಹಿಂದಿ, ಫ್ರೆಂಚ್‌, ಜಪಾನೀಸ್‌, ಸ್ಪಾನಿಶ್‌, ಪೋರ್ಚುಗೀಸ್‌, ಇಂಡೋನೇಷಿಯನ್‌, ಕೊರಿಯನ್‌ ಹಾಗೂ ಇಟಾಲಿಯನ್‌ ಭಾಷೆಗಳಲ್ಲೂ ಲಭ್ಯ.

ಜಿಯೋ ಟಿವಿಯಲ್ಲಿ ಅಮರನಾಥಯಾತ್ರೆ
ಪ್ರಸಕ್ತ ಸಾಲಿನ ಅಮರ್‌ನಾಥ್‌ ಯಾತ್ರೆಯನ್ನು ಜಿಯೋ ಟಿವಿ ಮೂಲಕ ವೀಕ್ಷಿಸಲು ಸಾಧ್ಯವಿದೆ. ರಿಲಯನ್ಸ್‌ ಜಿಯೋ ಟಿವಿಯು “ಶ್ರೀ ಅಮರ್‌ನಾಥ್‌ ಜಿ ದೇಗುಲ ಸಮಿತಿ’ಯ ಸಹಕಾರದೊಂದಿಗೆ ಜಿಯೋ ವಿವಿಧ ಆ್ಯಪ್‌ಗ್ಳಿಂದ ಲೈವ್‌ ಸ್ಟ್ರೀಮಿಂಗ್‌ ನಡೆಸಲಿದೆ.

ಜಿಯೋ ಮೀಟ್‌ ಮೂಲಕ ಭಕ್ತರು ದರ್ಶನ, ಪೂಜೆ, ಹವನದಲ್ಲೂ ಭಾಗವಹಿಸಬಹುದಾಗಿದೆ. ಜಿಯೋ ಡಿಜಿಟಲ್‌ ಲೈವ್‌ ನಿಂದ ವರ್ಚುವಲ್‌ ಅನುಭವ ಪಡೆವ ಜತೆಗೆ ಅರ್ಚಕರೊಂದಿಗೆ ನಕ್ಷತ್ರ, ಗೋತ್ರ ತಿಳಿಸಿ ಪೂಜೆಯಲ್ಲೂ ಪಾಲ್ಗೊಳ್ಳಬಹುದಾಗಿದೆ. ಮಾಹಿತಿಗೆ www.shriamarnathjishrine.com ಸಂಪರ್ಕಿಸಬಹುದು.

ಟಾಪ್ ನ್ಯೂಸ್

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

1-ewqeqwqewq

Gundlupete; ಸತತ‌ 25 ದಿನಗಳ ಕಾಲ ಕೂಂಬಿಂಗ್ ಯಶಸ್ವಿ:ಪುಂಡಾನೆ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.