ವೈಶಂಪಾಯನ ತೀರ ಪೋಸ್ಟರ್ ರಿಲೀಸ್
Team Udayavani, Aug 27, 2021, 3:26 PM IST
“ವೈಶಂಪಾಯನ ತೀರ’ ಎಂಬ ಸಿನಿಮಾವೊಂದು ಆರಂಭವಾಗುತ್ತಿದೆ. ಕಥೆಗಾರ ಮಹಾಬಲ ಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕಥೆ ವೈಶಂಪಾಯನ ತೀರ ಇದನ್ನು ಆಧರಿಸಿದ ಈಗ ಅದೇ ಹೆಸರಿನಲ್ಲಿ ಈ ಚಿತ್ರವಾಗುತ್ತಿದೆ. ಸ್ವರಸಂಗಮ ಎಂಟರ್ ಟೈನ್ಮೆಂಟ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಮೇಶ್ ಬೇಗಾರ್ ಈ ಚಿತ್ರದ ನಿರ್ದೇಶಕರು.
ಇತ್ತೀಚೆಗೆ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ಯಕ್ಷಗಾನ ಕಲಾವಿದರ ಜೀವನದಲ್ಲಿ ಬರುವ ಬದುಕಿನ ಸಂಬಂಧ, ಭಾವ ಸೂಕ್ಷ್ಮತೆಯನ್ನುಅನಾವರಣಗೊಳಿಸುತ್ತಾ ಸಾಗುವ ಮೂಲ ಕಥೆಗೆ ಪೂರಕವಾಗಿ ಮಲೆನಾಡಿನ ಪ್ರಕೃತಿ ನಾಶದ ಕಥನವನ್ನು ಸಂವಾದಿಯಾಗಿ ಜೋಡಿಸಲಾಗಿದ್ದು, ಸ್ತ್ರೀ ದೌರ್ಜನ್ಯ ಮತ್ತು ಪ್ರಕೃತಿ ಮೇಲಿನ ದಬ್ಟಾಳಿಕೆಯನ್ನು ಸಮೀಕರಿಸಿ ನೋಡುವ ಪ್ರಯತ್ನದ ಪ್ರಯೋಗ ಶೀಲಚಿತ್ರವಾಗಿ
“ವೈಶಂಪಾಯನ ತೀರ’ ಮೂಡಿಬರಲಿದೆ ಎಂಬುದು ಚಿತ್ರತಂಡದ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ