ಭಾರತ್ ಬ್ಯಾಂಕ್ ಧಾರಾವಿ-ಸಯಾನ್ ಶಾಖೆ: ಸಂಸ್ಥಾಪನ ದಿನಾಚರಣೆ
Team Udayavani, Aug 29, 2021, 2:25 PM IST
ಸಯಾನ್: ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಭಾರತ್ ಬ್ಯಾಂಕ್ನ 43ನೇ ಸಂಸ್ಥಾಪನ ದಿನವನ್ನು ಧಾರಾವಿ ಸಯಾನ್ ಪಶ್ಚಿಮದ ಶಾಖೆಯಲ್ಲಿ ಆ. 21ರಂದು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಭಾರತ್ ಬ್ಯಾಂಕ್ನ ಸ್ಥಾಪಕ ಸದಸ್ಯರಲ್ಲೊಬ್ಬರಾದ ಹೊನ್ನಯ್ಯ ಪೂಜಾರಿ ಅವರು ಇತರ ಗ್ರಾಹಕರೊಂದಿಗೆ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹಿಂದಿನ ದಿನಗಳನ್ನು ಸ್ಮರಿಸಿದ ಹೊನ್ನಯ್ಯ ಪೂಜಾರಿ ಅವರ ಬ್ಯಾಂಕ್ನ ಅಭಿವೃದ್ಧಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹಾವೇರಿ: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ
ಕಾರ್ಯಕ್ರಮದಲ್ಲಿ ವಿಟuಲ್ ಪವಾರ್, ಅಲಾಹು ಸುಂದರ್ ಉದಿಯಾರ್, ಗಿರೀಶ್ ವಾರಿಯಾ, ವಾಮನ್ ಕರ್ಕೇರ, ದಿನೇಶ್ ಜೈನ್ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಖೆಯ ಪ್ರಬಂಧಕ ಧರ್ಮನಾಥ್ ಆರ್. ಪೂಜಾರಿ, ಉಪ ಪ್ರಬಂಧಕಿ ಜಯಶ್ರೀ ಎ. ಅಮೀನ್, ಇತರ ಸಿಬಂದಿ ಆಶಾ ರಮೇಶ್ ಕೋಟ್ಯಾನ್, ದಿಶಾಶ್ರೀ ಜಯ ಪೂಜಾರಿ, ರಂಜನಿ ಎನ್. ಅಯ್ಯರ್, ಶ್ರೇಯಾ ಸಾಲ್ಯಾನ್, ಶ್ರೀನಿವಾಸ್ ಅಂಚನ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !