ಉದ್ಯಾನದಲ್ಲಿ ಮರಗಳಿಗೆ ತಿರಂಗ ಬಣ್ಣ


Team Udayavani, Sep 20, 2021, 2:44 PM IST

madya news

ಎಚ್‌.ಶಿವರಾಜು

ಮಂಡ್ಯ: ಒಳಗೆ ಹೋದರೆ ಕಾಡಿಗೆ ಬಂದಂಥ ಅನುಭವ, ತಂಪಾದ ವಾತಾವರಣ, ಸುತ್ತಲೂ ನೆರಳು, ವಿಶ್ರಾಂತಿ ತಾಣ…ಇದು ಮಂಡ್ಯ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಉದ್ಯಾನದ ದೃಶ್ಯ.ಹೌದು, ಮೊದಲು ನಟ ಅಂಬ ರೀ ಶ್‌ಉದ್ಯಾನವನ ಎಂದೇ ಖ್ಯಾತಿಯಾಗಿದ್ದಪಾರ್ಕ್‌ ನಂತರ ಹೊಸಳ್ಳಿ ಬೋರೇಗೌಡ ಎಂದು ಹಿರಿಯ ನಾಗರಿಕರು ನಾಮಕರಣ ಮಾಡಿ, ನಂತರ ನಗರಸಭೆಯಲ್ಲೂ ಅನುಮೋದನೆಗೊಂಡಿದೆ.

ಅದನ್ನು ಹಿರಿಯನಾಗರಿಕರು ಸಮಿತಿ ರಚಿಸಿಕೊಂಡು ಉತ್ತಮಉದ್ಯಾನವನ್ನಾಗಿ ರೂಪಿಸುವ ಮೂಲಕ ಮಾದರಿಯಾಗಿದ್ದಾರೆ.ಅಭಿವೃದ್ಧಿ ಸಮಿತಿ ರಚನೆ: ಬೋರೇಗೌಡಪಾರ್ಕ್‌ನ ಹಿರಿಯ ನಾಗರಿಕರ ಅಭಿವೃದ್ಧಿಸಮಿತಿ ರಚಿಸಿಕೊಂಡಿರುವ ಹಿರಿಯ ನಾಗ ರಿಕರು ಉದ್ಯಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಸಮಿತಿಯಲ್ಲಿ ಒಟ್ಟು 140ಕ್ಕೂ ಹೆಚ್ಚು ಮಂದಿ ಕೈಜೋಡಿಸಿದ್ದಾರೆ.

ಎಲ್ಲರೂ 100 ರೂ. ನಿಂದ500 ರೂ.ವರೆಗೆ ದೇಣಿಗೆ ಸಂಗ್ರಹಿಸಿಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ.ನಿತ್ಯ 150ಕ್ಕೂ ಹೆಚ್ಚು ಮಂದಿವಾಯುವಿಹಾರ: ಯಾವುದೇ ಸರ್ಕಾರಿಉದ್ಯಾನಕ್ಕೂ ಕಡಿಮೆ ಇಲ್ಲದಂತೆಮರಗಿಡಗಳನ್ನು ಪೋಷಿಸುತ್ತಿದ್ದಾರೆ.ಇದರಿಂದ ಹೌಸಿಂಗ್‌ ಬೋರ್ಡ್‌ನಹಿರಿಯರು, ವಯಸ್ಸಾದವರು, ಯುವಕರು,ಯುವತಿ ಯರು, ಮಕ್ಕಳು, ರೋಗಿಗಳುಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿಬೆಳಗ್ಗೆ ಸಂಜೆ ವಾಯು ವಿಹಾರ ನಡೆಸಿ ವಿಶ್ರಾಂತಿಪಡೆಯುತ್ತಿದ್ದಾರೆ.ಔಷಧ ಸಸ್ಯ, ಮರಗಳು: ಈ ಉದ್ಯಾನದಲ್ಲಿಔಷಧ ಹಾಗೂ ವಿವಿಧ ರೀತಿಯ ಮರಗಳನ್ನುನೆಡಲಾಗಿದೆ.

ರಕ್ತದೊತ್ತಡ ಹಾಗೂಮಧುಮೇಹಕ್ಕೆ ಅನುಕೂಲವಾಗುವಮಧುನಾಶಿನಿ ಸಸ್ಯಗಳನ್ನು ಬೆಳೆಸಲಾಗಿದೆ.ಇದರ ಜತೆಗೆ ಆಯುರ್ವೇದ ಗಿಡಗಳು ಇವೆ.ಬಿಲ್ವಪತ್ರೆ, ಚಕ್ರಮುನಿ, ಆಡುಸೋಗೆ,ಮುಟ್ಟಿದರೆ ಮುನಿ, ಸಂಪಾರಿ, ಇನ್ಸುಲಿನ್‌,ಬೆಟ್ಟದನೆಲ್ಲಿ, ದೊಡ್ಡಪತ್ರೆ ಸೇರಿದಂತೆ ವಿವಿಧಸಸ್ಯ ಗಿಡಗಳಿವೆ. ಅದರ ಜತೆಗೆ ತೇಗ, ಹೊಂಗೆ,ಬೇವು, ಸಂಪಿಗೆ, ಅರಳೀಮರ, ಮಾವಿನಮರ ಸೇರಿದಂತೆ 150ಕ್ಕೂ ಹೆಚ್ಚುಮರಗಿಡಗಳನ್ನು ಬೆಳೆಸಲಾಗಿದೆ.ಸ್ವತ್ಛತೆಗೆ ಆದ್ಯತೆ: ಉದ್ಯಾನಅಭಿವೃದ್ಧಿಗೆ ಶ್ರಮಿಸುತ್ತಿರುವಹಿರಿಯ ನಾಗ ರಿ ಕರುಸ್ವತ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಬರುವವಾಯು ವಿಹಾರಿ ಗಳಿಗೆತೊಂ ದರೆಯಾಗ ಬಾರದು ಎಂಬ ಉದ್ದೇಶದಿಂದ ತಾವೇಸ್ವತ್ಛಗೊಳಿಸುವ ಕೆಲಸಮಾಡುತ್ತಾರೆ. ನಗರಸಭೆಯಿಂದಲೂ ಸ್ವತ್ಛತೆನಡೆಸಿದರೆ, ಪ್ರತಿನಿತ್ಯ ಕಸವನ್ನುಎಲ್ಲೆಂದರಲ್ಲಿ ಎಸೆಯದಂತೆಜಾಗೃತಿ ಮೂಡಿಸಲಾಗುತ್ತಿದೆ

ವಿದ್ಯುತ್‌ ಸೌಲಭ್ಯಕ್ಕೆ ಮನವಿ

ಉದ್ಯಾನದಲ್ಲಿ ಒಂದು ಹೈಮಾಸ್ಟ್‌ದೀಪ ಅಳವಡಿಸಲಾಗಿದೆ. ಆದರೆಅದು ಎತ್ತರದಲ್ಲಿರುವುದರಿಂದಮರಗಳ ಹೆಚ್ಚುಬೆಳೆದಿರುವುದರಿಂದ ಅದರ ಮೇಲೆಬೀಳುವುದರಿಂದ ಪಾರ್ಕ್‌ನಲ್ಲಿಕತ್ತಲು ಆವರಿಸುತ್ತದೆ. ಆದ್ದರಿಂದಉದ್ಯಾನದ ಸುತ್ತ ಅಲಂಕಾರಿಕ ವಿದ್ಯುತ್‌ದೀಪಗಳನ್ನು ಅಳವಡಿಸುವ ಅವಶ್ಯಕತೆ ಇದೆ.

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.