ಮೋದಿಯದ್ದು ಹೆಮ್ಮೆಪಡುವ ಆಡಳಿತ
Team Udayavani, Oct 8, 2021, 5:28 PM IST
ಶಿಕಾರಿಪುರ: ಸ್ವಂತ ಕಾರಿನಲ್ಲಿ ರಾಜ್ಯ ಸಂಚಾರಮಾಡಿ ಮುಂದಿನ ಚುನಾವಣೆಯಲ್ಲಿಬಿಜೆಪಿ ಅಧಿ ಕಾರಕ್ಕೆ ತರಲು ಪಣ ತೊಟ್ಟಿದ್ದೇನೆಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ 138ನೇ ಬೂತ್ನಲ್ಲಿ ನಡೆದ”ಸೇವೆ ಮತ್ತು ಸಮರ್ಪಣಾ’ ಕಾರ್ಯಕ್ರಮದಸಮಾರೋಪ ಸಮಾರಂಭದಲ್ಲಿ ಭಾಗವಹಿಸಿಅವರು ಮಾತನಾಡಿದರು. ದೇಶದಲ್ಲಿ ಒಂದು ಕಾನೂನು, ಎರಡುಧ್ವಜ ಇರಬಾರದು ಎಂದು ಶಾಮ್ಪ್ರಕಾಶ್ಮುಖರ್ಜಿ ಹೇಳಿದ್ದರು. ಅದನ್ನು ಮೋದಿಸರ್ಕಾರ ಜಮ್ಮು- ಕಾಶ್ಮೀರಕ್ಕಿದ್ದ 370 ನೇವಿಧಿ ರದ್ದು ಮಾಡುವ ಮೂಲಕ ಸಾಧಿಸಿತೋರಿಸಿದೆ ಎಂದರು.
ಇಡೀ ಜಗತುಭಾರತದ ಕಡೆ ನೋಡುತ್ತಿದೆ. ಅಮೆರಿಕಾ,ಯುಎನ್ಒ ವಿಶ್ವಸಂಸ್ಥೆ ಎಲ್ಲಾ ಕಡೆಗಳಲ್ಲೂಮೆಚ್ಚುಗೆ ವ್ಯಕ್ತವಾಗಿದೆ. ಇಡೀ ವಿಶ್ವಮಾದರಿಯ ನಾಯಕರಾಗಿ ಮೋದಿ ಅವರುಮುನ್ನಡೆಯುತ್ತಿದ್ದಾರೆ. ಏಳು ವರ್ಷದಅ ಧಿಕಾರದಲ್ಲಿ ನಾವೆಲ್ಲ ಹೆಮ್ಮೆ ಪಡುವಆಡಳಿತವನ್ನು ಅವರು ನೀಡಿದ್ದು ಆರ್ಥಿಕವಾಗಿವಿಶ್ವದಲ್ಲೇ 6 ನೇ ಶಕ್ತ ರಾಷ್ಟ್ರವಾಗಿ ಭಾರತಬೆಳೆದಿದೆ ಎಂದರು.
ಪೋಸ್ಟ್ ಕಾರ್ಡ್ ಅಭಿಯಾನ: ಪ್ರಧಾನಿಮೋದಿ ಅವರ ಜನ್ಮದಿನದ ಪ್ರಯುಕ್ತಶಿಕಾರಿಪುರದ ಕಚೇರಿಯಲ್ಲಿ ನಿವೃತ್ತಯೋಧರು. ಶಿಕ್ಷಕರ ಸಂಘದ ಸದಸ್ಯರು.ರಾಜಕೀಯ ಮುಖಂಡರು, ವ್ಯಾಪಾರಿಗಳುಮೋದಿಯವರಿಗೆ ಶುಭಾಶಯ ಕೋರಿಪತ್ರ ಬರೆದು ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದರೇವಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷವೀರೇಂದ್ರ ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷಚನ್ನವೀರಪ್ಪ ಟಿ., ಪುರಸಭೆ ಅಧ್ಯಕ್ಷೆ ಲಕ್ಷ್ಮೀಮಹಲಿಂಗಪ್ಪ, ರೇಣುಕಾ ಸ್ವಾಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ