ಚಿಂತಾಮಣಿ: ನೀರಿನಲ್ಲಿ ಮುಳುಗಿ ಹುಡುಗ ಸಾವು
Team Udayavani, Oct 13, 2021, 12:37 PM IST
ಚಿಂತಾಮಣಿ: ಕಳೆದ ಕೆಲ ದಿನಗಳಂದ ತಾಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಆಗಿದ್ದು, ಕೆರೆಗಳು ತುಂಬಿ ಕೋಡಿ ಹರಿದ ಕಾರಣ ಪಾಪಾಗ್ನಿ ನದಿ ದೇಶಮಾರಪಲ್ಲಿ ಮತ್ತು ಗಡಿಗಾವಾರಹಳ್ಳಿ ಮಧ್ಯದಲ್ಲಿ ಹಾದು ಹೋಗುವ ಚೆಕ್ ಡ್ಯಾಮ್ ನಿಂದ ನೀರು ಹಾದು ಹೋಗುವುದನ್ನು ನೋಡಲು ಕಾಲುಜಾರಿ ತೌಸಿಪ್ ಎಂಬ ಹುಡುಗ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ ಗೊತ್ತಾಗಿದೆ.
ಸಾವನ್ನಪ್ಪಿರುವ ಹುಡುಗ ಗಡಿಗಾವಾರ ಹಳ್ಳಿಯ ಖಾದರ ರವರ ಪುತ್ರನಾದ ತೌಸಿಪ್(20)ವರ್ಷ ಎಂದೂ ತಿಳಿದುಬಂದಿದೆ.
ಕುಶಾವತಿ ನದಿ ಹೋಗುತ್ತಿದ್ದನ್ನು ನೋಡಲು ಹೋದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ಶವ ಇನ್ನೂ ಪತ್ತೆಯಾಗಿಲ್ಲ ಶವವನ್ನು ಪತ್ತೆ ಹಚ್ಚಲು ಅಲ್ಲಿನ ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿ ರಿಯಲ್ ಲೈಫ್ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್
Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ