ತಂದೆ-ತಾಯಿ ಸುಸಂಸ್ಕೃತ ಸಮಾಜದ ನಿರ್ಮಾಪಕರು


Team Udayavani, Oct 14, 2021, 2:23 PM IST

dvSVD

ಮಹಾಲಿಂಗಪುರ: ತಂದೆ-ತಾಯಿಗಳೇ ಸುಸಂಸ್ಕೃತಸಮಾಜದ ನಿರ್ಮಾಪಕರಾಗಿರುವುದರಿಂದ ತಮ್ಮಮಕ್ಕಳಿಗೆ ಚಿಕ್ಕವಯಸ್ಸಿನಿಂದಲೂ ಉತ್ತಮ ಸಂಸ್ಕೃತಿಮತ್ತು ಸಂಸ್ಕಾರ ಕೊಟ್ಟು ಭವಿಷ್ಯದಲ್ಲಿ ಮಕ್ಕಳನ್ನುಸಮಾಜ ಮತ್ತು ದೇಶದ ಮಾದರಿ ಪ್ರಜೆಗಳನ್ನಾಗಿಬೆಳೆಸಬೇಕು ಎಂದು ಪ್ರವಚನಕಾರ ಇಬ್ರಾಹಿಂಸುತಾರ ಹೇಳಿದರು.

ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿನಡೆಯುತ್ತಿರುವ 31ನೇ ವರ್ಷದ ನವರಾತ್ರಿಯದೇವಿ ಪುರಾಣದ ಏಳನೇ ದಿನದ ಪ್ರವಚನಕಾರ್ಯಕ್ರಮದಲ್ಲಿ ಭಾಗವಹಿಸಿ ಅವರುಮಾತನಾಡಿದರು.ಮನುಷ್ಯ ಹುಟ್ಟು ಸಾವಿನ ನಡುವಿನಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಸಂಸ್ಕೃತಿ,ಸಂಸ್ಕಾರ ಮತ್ತು ಅಧ್ಯಾತ್ಮ ಅವಶ್ಯಕವಾಗಿದೆ.ಮಹಾಲಿಂಗಪುರ ಧಾರ್ಮಿಕ ಮತ್ತು ಅಧ್ಯಾತ್ಮದ ತವರೂರು, ಇಲ್ಲಿ ನಡೆಯುತ್ತಿರುವ ಅದ್ಧೂರಿನವರಾತ್ರಿ ಉತ್ಸವ ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದಸ್ವಾಮೀಜಿ ಮಾತನಾಡಿ, ಮನಸ್ಸು, ಹೃದಯಪರಿಶುದ್ಧಗೊಳ್ಳಲು ದೇವಿಪುರಾಣ,ಮಹಾತ್ಮರ ಪ್ರವಚನ ಸೇರಿದಂತೆ ಧಾರ್ಮಿಕಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವಜತೆಗೆ ನೀತಿ, ಪ್ರೀತಿಯಿಂದ ಬದುಕಿ.ಪವಿತ್ರವಾದ ಮಾನವ ಜನ್ಮದ ಸಾರ್ಥಕತೆಗೆ ಶ್ರಮಿಸಬೇಕು.

ಪ್ರತಿಯೊಂದು ಮನೆಯಿಂದಲೇಸಂಸ್ಕೃತಿ-ಸಂಸ್ಕಾರ ಆರಂಭವಾಗಬೇಕು.ಮುಖ್ಯವಾಗಿ ಮಕ್ಕಳಿಗೆ ಇಂದು ಶಿಕ್ಷಣಜತೆಗೆ ಅಧ್ಯಾತ್ಮ ಮತ್ತು ದೇಶಾಭಿಮಾನದಸಂಸ್ಕೃತಿ-ಸಂಸ್ಕಾರ ಕಲಿಸಬೇಕು ಎಂದರು.ದೇವಿ ಪುರಾಣ ಆಧರಿಸಿ ಪ್ರವಚನನೀಡಿದ ಮೂಡಲಗಿಯ ಸೋಮಶೇಖರಯ್ಯಕಂಟಿಕಾರಮಠ ಮಾತನಾಡಿ, ಅಧ್ಯಾತ್ಮಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಹೆಸರುವಾಸಿಮಹಾಲಿಂಗಪುರ ಪುಣ್ಯಭೂಮಿಯಾಗಿದೆ.ಮನುಷ್ಯನ ಮನ:ಶಾಂತಿಗೆ ಧರ್ಮಸಭೆ ಮತ್ತುಧರ್ಮಾಚರಣೆಗಳು ಅಗತ್ಯವಾಗಿವೆ.

ಮಹಾತ್ಮರವಾಣಿಯಲ್ಲಿನ ಸಂದೇಶಗಳನ್ನು ನಮ್ಮ ಜೀವನದಲ್ಲಿಅಲ್ಪಮಟ್ಟಿಗಾದರೂ ಅಳವಡಿಸಿಕೊಳ್ಳಬೇಕುಎಂದರು. ಹೊಸೂರಿನ ಪರಮಾನಂದ ಸ್ವಾಮೀಜಿಭಾಗವಹಿಸಿದ್ದರು. ರಾಜ್ಯ ಸರ್ಕರದಿಂದಪ್ರಸಕ್ತಸಾಲಿನ ರಾಜ್ಯಮಟ್ಟದ ಆದರ್ಶ ಶಿಕ್ಷಕಿಪ್ರಶಸ್ತಿ ಪಡೆದ ಸಪನಾ ಅನಿಗೋಳ ಅವರನ್ನುಸನ್ಮಾನಿಸಲಾಯಿತು. ಶೋಭಾ ಚಂದ್ರಶೇಖರಹುಣಶ್ಯಾಳ ಅವರಿಂದ ಮುತ್ತೆ$çದೆಯರಿಗೆಉಡಿತುಂಬುವ ಕಾರ್ಯಕ್ರಮ ಜರುಗಿತು.

ಹೊಸಪೇಟಿಯ ಡಾ| ಬಸವರಾಜ ಬನ್ನೂರಅವರಿಂದ ಹಾಸ್ಯಕಾರ್ಯಕ್ರಮ ಹಾಗೂಮಕ್ಕಳಿಂದ ಭರತನಾಟ್ಯ, ಯುವ ಪ್ರತಿಭೆ ರಾಜುಸಿದ್ದಾಪುರ ಅವರಿಂದ ಗಾಯನ ಕಾರ್ಯಕ್ರಮಜರುಗಿದವು. ಸಿದ್ದು ದಢೂತಿ ಬಂಧುಗಳುಹಾಗೂ ಕಿರಗಟಗಿ ಬಂಧುಗಳು ಪ್ರಸಾದ ವ್ಯವಸ್ಥೆಮಾಡಿದ್ದರು.

ಹಿರಿಯರಾದ ಡಾ| ಎಂ.ಎಸ್‌. ಅಂಬಿ,ಡಾ| ಪದ್ಮಜೀತ ನಾಡಗೌಡಪಾಟೀಲ, ಮಲ್ಲಪ್ಪಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಸಿದಗಿರೆಪ್ಪಕಾಗಿ, ಶ್ರೀಶೈಲಪ್ಪ ಬಾಡನವರ, ನಾರಾಯಣಕಿರಗಿ, ಮಹಾಲಿಂಗ ಮನವಾಡೆ, ಮಹಾದೇವಹುಣಶ್ಯಾಳ, ರವಿ ಜವಳಗಿ, ವಿನೋದ ಚಮಕೇರಿ,ಗುರುಪಾದ ಅಂಬಿ, ಬಿ.ಸಿ. ಪೂಜಾರಿ, ಈಶ್ವರಚಮಕೇರಿ, ಸುನೀಲ ಜಮಖಂಡಿ, ಬಸವರಾಜಹುಲ್ಯಾಳ, ಸತೀಶ ಸೋರಗಾಂವಿ, ಚಂದ್ರು ಕಾಗಿ,ಸಂಜು ಜಮಖಂಡಿ, ಚಂದ್ರು ಕದ್ದಿಮನಿ, ಪ್ರಕಾಶಬಾಡನವರ, ಅಶೋಕ ಬಾಣಕಾರ, ಸುದರ್ಶನಹಿಕಡಿ, ವಹಾಂತೇಶ

ಟಾಪ್ ನ್ಯೂಸ್

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ‌ ಸಾವು

Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ‌ ಸಾವು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-wwwewqwq

Koratagere: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

1—wewqeqw

Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.