ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!


Team Udayavani, Oct 19, 2021, 5:45 AM IST

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ಹೊಸದಿಲ್ಲಿ: ದೀಪಾವಳಿ ಹಬ್ಬ ಸನಿಹವಾಗುತ್ತಿದೆ. ಈ ಹಬ್ಬಕ್ಕೆಂದು ವಿಶೇಷ ಉಡುಗೆಯನ್ನು ಪರಿಚಯಿಸಲು ಹೋದ ಫ್ಯಾಬ್‌ಇಂಡಿಯಾ ಸಂಸ್ಥೆ, ದೀಪಾವಳಿ ಹಬ್ಬವನ್ನುಜಶ್ನ್-ಎ-ರಿವಾಜ್‌ (ಸಂಪ್ರದಾಯಗಳ ಸಂಭ್ರಮ) ಎಂದು ಕರೆದಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಹಲವಾರು ಮಂದಿ ಕಂಪೆನಿಯ ಈ ನಡೆಯನ್ನು ಟೀಕಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಜಾಹೀರಾತನ್ನು ಸಂಸ್ಥೆ ಅಳಿಸಿಹಾಕಿದೆ.

ಸೋಮವಾರ ಫ್ಯಾಬ್‌ ಇಂಡಿಯಾ ಬಹಿಷ್ಕಾರಕ್ಕೆ ಟ್ವಿಟರ್‌ನಲ್ಲಿ  ಅಭಿಯಾನವನ್ನೇ ನಡೆಸಲಾಯಿತು. ಇದಕ್ಕಾಗಿ ರಚಿಸಲಾಗಿದ್ದ #BoycottFabindia ಎಂಬ ಹ್ಯಾಶ್‌ಟ್ಯಾಗ್‌ ಸೋಮವಾರ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿತ್ತು. ಜಾಹೀರಾತಿನ ಬಗ್ಗೆ ತೀವ್ರ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಸಂಸ್ಥೆ ಜಾಹೀರಾತನ್ನು ತೆಗೆದುಹಾಕಿದೆ.

ಏನಿದು ವಿವಾದ?: ಕೆಂಪು ಬಣ್ಣದ ಸೀರೆಯನ್ನುಟ್ಟ ಹೆಂಗಳೆಯರು ಮತ್ತು ಅದೇ ಬಣ್ಣದ ಕುರ್ತಾಗಳನ್ನು ತೊಟ್ಟ ಪುರುಷರ ಪೋಸ್ಟರ್‌ ಅನ್ನು ಅ. 9ರಂದು ಹಂಚಿಕೊಂಡಿದ್ದ ಸಂಸ್ಥೆ, ಇದು ದೀಪಗಳ ಹಬ್ಬವಾದ “ಜಶ್ನ್-ಎ-ರಿವಾಜ್‌’ ಸಮಯ ಎಂದು ಹೇಳಿತ್ತು. ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿ ಅನೇಕ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಮೋಹನ್‌ದಾಸ್‌ ಪೈ ಖಂಡನೆ: ಫ್ಯಾಬ್‌ ಇಂಡಿಯಾದ ಜಾಹೀರಾತನ್ನು ಮಣಿಪಾಲ್‌ ಗ್ಲೋಬಲ್‌ ಎಜುಕೇಶ‌ನ್‌ನ ಮುಖ್ಯಸ್ಥ ಮೋಹನ್‌ದಾಸ್‌ ಪೈ ಅವರೂ ಖಂಡಿಸಿದ್ದಾರೆ. “ಇದೊಂದು ಅವಮಾನಕರ ಹೇಳಿಕೆ. ಬೇರೆ ಧರ್ಮದವರಿಗೆ ಕ್ರಿಸ್‌ಮಸ್‌, ಈದ್‌ ಹೇಗೋ ನಮಗೂ ದೀಪಾವಳಿ ಹಾಗೆಯೇ. ಇದು ಹಿಂದೂ ಧಾರ್ಮಿಕ ಹಬ್ಬವನ್ನು ನಾಶಮಾಡಲು ಉದ್ದೇಶಪೂರ್ವಕವಾಗಿ ಮಾಡಿರುವ ಪ್ರಯತ್ನ’ ಎಂದು ಅವರು ಹೇಳಿದ್ದಾರೆ.

ದೀಪಾವಳಿಯು ಜಶ್ನ್-ಎ-ರಿವಾಜ್‌ ಅಲ್ಲ. ಹಿಂದೂಗಳ ಹಬ್ಬಗಳನ್ನು ಅಬ್ರಹಾಮೀಕರಣ ಮಾಡುವ, ಸಾಂಪ್ರದಾಯಿಕ ಹಿಂದೂ ಉಡುಗೆಗಳನ್ನು ತೊಡದ ಮಾಡೆಲ್‌ಗಳನ್ನು ಜಾಹೀರಾತಿನಲ್ಲಿ ಪ್ರದರ್ಶಿಸುವ ಉದ್ದೇಶಪೂರ್ವಕ ಯತ್ನವನ್ನು ಎಲ್ಲರೂ ಖಂಡಿಸಬೇಕು. ಇಂಥ ದುಸ್ಸಾಹಸ ಮಾಡಿದ ಫ್ಯಾಬ್‌ಇಂಡಿಯಾ ಇದಕ್ಕೆ ಬೆಲೆ ತೆರಬೇಕು.
-ತೇಜಸ್ವಿ ಸೂರ್ಯ, ಬಿಜೆಪಿ ಸಂಸದ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.