ಬೆಳಕಿನ ಹಬ್ಬದ ಸಂಭ್ರಮ; ವ್ಯಾಪಾರ ಜೋರು

ballari news

Team Udayavani, Nov 5, 2021, 1:41 PM IST

ballari news

ಹೊಸಪೇಟೆ: ಬೆಳಕಿನ ಹಬ್ಬ ದೀಪಾವಳಿಹಬ್ಬವನ್ನು ಈ ಬಾರಿ ವಿಜಯನಗರ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ಹಬ್ಬದ ಹಿನ್ನೆಲೆಯಲ್ಲಿ ಮಾರ್ಕೆಟ್‌ನಲ್ಲಿ ಪಟಾಕಿ, ಬಟ್ಟೆ, ಹೂ, ಹಣ್ಣು ಹಂಪಲುಗಳಖರೀದಿಯೂ ಜೋರಾಗಿಯೇ ನಡೆದಿದೆ.ನಗರದ ಮುನ್ಸಿಪಲ್‌ ಮೈದಾನದಲ್ಲಿ ಪಟಾಕಿಗಳ ಮಳಿಗೆಗಳನ್ನು ತೆರೆಯಲಾಗಿದ್ದು,ಜನರು ಪಟಾಕಿಗಳ ಖರೀದಿಗೂ ಮುಗಿಬಿದ್ದು ಖರೀದಿಸಿದರು.

ಪಟಾಕಿ ಖರೀದಿಯೂ ಈ ಸಲಜೋರಾಗಿಯೇ ನಡೆದಿದೆ. ಹೊಸಪೇಟೆಯಲ್ಲಿಈ ಸಲ ಬೆಳಕಿನ ಹಬ್ಬದ ವೈಭವ ಜೋರಾಗಿಸಾಗಿದೆ.ನಗರದ ಮೇನ್‌ ಬಜಾರ್‌, ಗಾಂಧಿ ವೃತ್ತ,ಉದ್ಯೋಗ ಪೆಟ್ರೋಲ್‌ ಬಂಕ್‌, ಮೂರಂಗಡಿವೃತ್ತದಲ್ಲಿ ಹಣ್ಣು ಹಂಪಲು, ಹೂ, ಬಾಳೆಕಂಬ, ಮಾವಿನ ಎಲೆಗಳ ಖರೀದಿಗೆಜನ ಮುಗಿಬಿದ್ದಿದ್ದರು. ರೈತರು ತಮ್ಮಉತ್ಪನ್ನಗಳನ್ನು ನೇರವಾಗಿ ಮಾರಾಟಕ್ಕೆತಂದಿದ್ದರಿಂದ ನಗರದ ಜನತೆ ಖುಷಿಯಿಂದಲೇ ಖರೀದಿಸಿದರು.

ನಗರದಲ್ಲಿ ಬಟ್ಟೆ ಅಂಗಡಿಗಳಲ್ಲೂಜನರು ಮುಗಿಬಿದ್ದು, ಹೊಸ ಬಟ್ಟೆಗಳನ್ನುಖರೀದಿಸಿದರು. ಈ ಸಲ ವ್ಯಾಪಾರ-ವಹಿವಾಟು ಜೋರಾಗಿಯೇ ನಡೆದಿದ್ದರಿಂದವ್ಯಾಪಾರಿಗಳ ಮುಖದಲ್ಲೂ ಸಂತಸ ಮನೆಮಾಡಿತ್ತು. ಮಳಿಗೆಗಳಲ್ಲಿ ತರೇವಾರಿಪಟಾಕಿಗಳನ್ನೂ ಖರೀದಿಸಿದ ಗ್ರಾಹಕರು ಈಸಲದ ಹಬ್ಬ ಜೋರಾಗಿಯೇ ನಡೆಸಿ ಸಂಭ್ರಮಪಟ್ಟರಲ್ಲದೇ ಕಳೆದ ಎರಡು ವರ್ಷದಿಂದಸಂತಸದಿಂದ ಹಬ್ಬ ಆಚರಿಸಲಾಗದ ನೋವನ್ನುಮರೆತರು.

ಈ ಸಲ ಹಣ್ಣು, ಹೂ, ಪಟಾಕಿ ಹಾಗೂಬಟ್ಟೆಗಳ ಬೆಲೆ ದುಬಾರಿಯಾಗಿದ್ದರೂಜನತೆ ಮಾತ್ರ ಹಬ್ಬವನ್ನು ಸಂಭ್ರಮದಿಂದಆಚರಿಸುವುದಕ್ಕಾಗಿ ಬೆಲೆಯ ಕಡೆಗೆಹೆಚ್ಚಿನ ಗಮನ ಕೊಡದೇ ಖರೀದಿಯಲ್ಲಿತೊಡಗಿದ್ದರು.ಜಿಲ್ಲೆಯ ಆರೂ ತಾಲೂಕುಗಳಲ್ಲೂದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲೆಯ ತಾಂಡಾಗಳಲ್ಲಿದೀಪಾವಳಿ ಹಬ್ಬವನ್ನು ಸಂಭ್ರಮದಿಂದಆಚರಿಸುವುದಕ್ಕಾಗಿ ದುಡಿಯಲು ಬೇರೆ ಕಡೆತೆರಳಿದ್ದವರು ವಾಪಾಸ್‌ ಆಗಿದ್ದರು. ಹೀಗಾಗಿಇಡೀ ಜಿಲ್ಲೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮಮನೆ ಮಾಡಿದೆ

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.