ರಚನಾತ್ಮಕ ಚಟುವಟಿಕೆಗೆ ಆದ್ಯತೆ


Team Udayavani, Nov 8, 2021, 3:59 PM IST

chikkamagalore news

ಚಿಕ್ಕಮಗಳೂರು: ಅಖೀಲ ಕರ್ನಾಟಕಬ್ರಾಹ್ಮಣ ಮಹಾಸಭಾ ಪ್ರಸ್ತುತ ಕಾಲಘಟ್ಟಕ್ಕೆಹೊಂದಿಕೊಳ್ಳುವಂತೆ ಮಹತ್ತರ ಬದಲಾವಣೆತಂದು ಮಹಾಸಭಾ ಸ್ವರೂಪ ಬದಲಿಸಲುಆಲೋಚಿಸಿರುವುದಾಗಿ ಅಖೀಲ ಕರ್ನಾಟಕಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್‌)ಹಂಗಾಮಿ ಅಧ್ಯಕ್ಷ ಅಶೋಕ್‌ ಹಾರನಹಳ್ಳಿತಿಳಿಸಿದರು.

ಭಾನುವಾರ ನಗರದ ಬ್ರಾಹ್ಮಣಮಹಾಸಭಾದ ಸಭಾಂಗಣದಲ್ಲಿ ಅಭಿಮಾನಿಬಳಗದಿಂದ ಆಯೋಜಿಸಿದ್ದ ಸಭೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅವರುಮತಯಾಚನೆ ಮಾಡಿ ಮಾತನಾಡಿದರು.ಬ್ರಾಹ್ಮಣ ಮಹಾಸಭಾದಲ್ಲಿಯಾವುದೇ ರೀತಿಯ ಗುಂಪುಗಾರಿಕೆಸೃಷ್ಟಿಯಾಗಬಾರದು. ಜಿಲ್ಲಾ ಪ್ರತಿನಿಧಿಗಳ ಧ್ವನಿಗೆ ಮಾನ್ಯತೆ ಇರಬೇಕು. ತಾವುಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಯುವಘಟಕಹಾಗೂ ಮಹಿಳಾ ಘಟಕಗಳನ್ನು ಆರಂಭಿಸಿಆ ಎರಡು ಘಟಕಗಳು ಸ್ವಾಯತ್ತತೆಯಿಂದಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿರಚನಾತ್ಮಕ ಚಟುವಟಿಕೆಯ ಮೂಲಕಯುವಕರ ಕ್ರಿಯಾಶೀಲತೆ ವೃದ್ಧಿಸಲುಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ಈಗಾಗಲೇ ಬ್ರಾಹ್ಮಣ ಮಹಾಸಭೆಗೆಸಮುದಾಯದ ಕೈಗಾರಿಕೋದ್ಯಮಿಗಳುಹಾಗೂ ಅನಿವಾಸಿ ಭಾರತೀಯರಿಂದ ನಿ ಧಿಸಂಗ್ರಹಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಪುರೋಹಿತರು ಮತ್ತು ಅಡಿಗೆ ಕೆಲಸದಲ್ಲಿನಿರತರಾಗಿರುವ ಕುಟುಂಬಗಳಿಗೆ ಸಹಾಯಮಾಡುವ ಆಲೋಚನೆ ಮಾಡಿದ್ದು, ಈ ಬಗ್ಗೆಈಗಾಗಲೇ ಕಾರ್ಯಾರಂಭಿಸಿರುವುದಾಗಿತಿಳಿಸಿದರು.ಮಹಾಸಭೆಯ ವೆಬ್‌ಸೈಟ್‌ವೊಂದನ್ನುರಚಿಸಿ ಆ ಮೂಲಕ ಸಭೆಯ ಆಡಳಿತ ಹಾಗೂನಿರ್ಧಾರಗಳು ಸದಸ್ಯರಿಗೆ ಸುಲಭವಾಗಿತಿಳಿಯಲು ಮತ್ತು ಅವರಿಂದ ಸಲಹೆಗಳನ್ನುಸ್ವೀಕರಿಸಲು ಅನುಕೂಲವಾಗುವಂತೆಮಾಡಲಾಗುವುದು. ಬ್ರಾಹ್ಮಣ ಸಮಾಜಒಟ್ಟಾಗಿ ಹೋಗಬೇಕು.

ಇಂದಿನ ಪರಿಸ್ಥಿತಿಗೆತಕ್ಕಂತೆ ಸಂಘಟನೆ ಬಲಗೊಳ್ಳಬೇಕಾಗಿದೆ.ಪ್ರತಿ ತಾಲೂಕುಗಳಲ್ಲೂ ಪ್ರತಿನಿಧಿ ಗಳಸೃಷ್ಟಿಯಾಗಬೇಕು. ಬದಲಾದ ಪರಿಸ್ಥಿತಿಗೆತಕ್ಕಂತೆ ಸೂಕ್ತ ಸ್ವರೂಪವೊಂದನ್ನು ಬ್ರಾಹ್ಮಣಮಹಾಸಭೆಗೆ ನೀಡಲು ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸುತ್ತಿರುವುದಾಗಿತಿಳಿಸಿದರು. ತಮಗೆ ಯಾವುದೇರೀತಿಯ ರಾಜಕೀಯ ಸ್ಥಾನ ಪಡೆಯುವಅಥವಾ ಇನ್ಯಾವುದೇ ರೀತಿಯ ಗುಂಪುರಚನೆಯ ಉದ್ದೇಶತ ಇಲ್ಲ.

ಬ್ರಾಹ್ಮಣಸಮಾಜ ಸ್ವಾವಲಂಬನೆಯಿಂದ ಹಾಗೂಸ್ವಾಭಿಮಾನದಿಂದ ಬದುಕಬೇಕೆಂಬದೃಷ್ಟಿಯಿಂದ ಆ ಸಮಾಜವನ್ನುಶಕ್ತಗೊಳಿಸುವ ಆಲೋಚನೆತಮಗಿರುವುದಾಗಿ ಹೇಳಿದರು.ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್‌ಪ್ರಾಸ್ತಾವಿಕವಾಗಿ ಮಾತನಾಡಿ, ಈಗಿನಕಾಲಘಟ್ಟದಲ್ಲಿ ಬ್ರಾಹ್ಮಣ ಸಮಾಜಕ್ಕೆಎದುರಾಗುತ್ತಿರುವ ಸವಾಲುಗಳನ್ನುಎದುರಿಸಿ, ಆ ಸಮಾಜವನ್ನುಸದೃಢವಾಗಿಸಲು ಚಾಲಕ ಶಕ್ತಿಯೊಂದುಅಗತ್ಯವಾಗಿದೆ. ಅದಕ್ಕೆ ಸೂಕ್ತವಾದವರುಅಶೋಕ್‌ ಹಾರನಹಳ್ಳಿ. ಅವರನ್ನು ಗೆಲ್ಲಿಸಲುಸಮಾಜ ಸದೃಢವಾಗಿ ನಿಲ್ಲಬೇಕೆಂದುಹೇಳಿದರು.ಚಿಕ್ಕಮಗಳೂರು ಬ್ರಾಹ್ಮಣಮಹಾಸಭಾದ ಮಾಜಿ ಅಧ್ಯಕ್ಷ ಡಿ.ಎಚ್‌.ನಟರಾಜ್‌ ಮಾತನಾಡಿ, ಅಶೋಕ್‌ಹಾರನಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತಅಭ್ಯರ್ಥಿಯಾಗಿದ್ದು, ಅವರ ಗೆಲುವು ನಮ್ಮಗೆಲುವಾಗಲಿದೆ ಎಂದರು.

ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿ,ಅಖೀಲ ಕರ್ನಾಟಕ ಮಹಾಸಭೆಯಲ್ಲಿಜನಾಂಗದ ಅಭಿವೃದ್ಧಿಗೆ ಅಗತ್ಯವಾದಬದಲಾವಣೆಗಳು ಅಶೋಕ್‌ ಅವರುಅಧ್ಯಕ್ಷರಾದಾಕ್ಷಣ ಆಗುತ್ತದೆ ಎಂಬ ಭರವಸೆನಮಗಿದೆ ಎಂದರು.ನಗರದ ಮಹಾಲಕ್ಷಿ ¾à ದೇವಾಲಯದಮುಖ್ಯಸ್ಥ ವಿ.ರಾಮರಾವ್‌ ಮಾತನಾಡಿ,ಸಮಾಜಕ್ಕೆ ಹೊಸ ದೃಷ್ಟಿಕೋನ ನೀಡುವಶಕ್ತಿ ಅಶೋಕ್‌ ಹಾರನಹಳ್ಳಿ ಅವರಿಗಿದ್ದು,ಅವರನ್ನು ಗೆಲ್ಲಿಸುವುದು ಅತ್ಯಂತ ಅಗತ್ಯವಿದೆಎಂದು ತಿಳಿಸಿದರು.

ಬ್ರಾಹ್ಮಣ ಅಭಿವೃದ್ಧಿ ಪ್ರಾ ಧಿಕಾರದನಿರ್ದೇಶಕ ಛಾಯಾಪತಿ, ಎಕೆಬಿಎಂಎಸ್‌ನಹಿರಿಯ ಉಪಾಧ್ಯಕ್ಷ ಲಕ್ಷಿ ¾àನಾರಾಯಣಭಟ್‌, ಚಿಕ್ಕಮಗಳೂರು ಬ್ರಾಹ್ಮಣಮಹಾಸಭಾದ ಮಾಜಿ ಉಪಾಧ್ಯಕ್ಷ ಡಿ.ಎಲ್‌.ರಾಮಾನುಜ ಅಯ್ಯಂಗಾರ್‌, ಬೆಂಗಳೂರಿನರಾಷ್ಟ್ರೀಯ ಸಹಕಾರ ಬ್ಯಾಂಕ್‌ ಅಧ್ಯಕ್ಷಎಚ್‌.ಆರ್‌. ಸುರೇಶ್‌, ಮುಖಂಡರಾದಹಿರಣ್ಣಯ್ಯ, ಸುಬ್ರಹ್ಮಣ್ಯ ಇದ್ದರು.ಬಿಎಂಎಸ್‌ ನಿರ್ದೇಶಕಿ ಶಶಿಕಲಾ ಶಿವಶಂಕರ್‌ಪ್ರಾರ್ಥಿಸಿದರು. ನಿರ್ದೇಶಕಿಯರಾದಸುಮಾಪ್ರಸಾದ್‌ ಕಾರ್ಯಕ್ರಮ ನಿರೂಪಿಸಿ,ಎಸ್‌.ಶಾಂತಕುಮಾರಿ ವಂದಿಸಿದರು.

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.