ಸಂಪನ್ಮೂಲದ ಮೇಲಿದೆ ಪ್ರತಿಯೊಬ್ಬರಿಗೂ ಹಕ್ಕು
Team Udayavani, Nov 10, 2021, 5:03 PM IST
ಚಿಕ್ಕಮಗಳೂರು: ಭೂಮಿಯಮೇಲಿರುವ ನೈಸರ್ಗಿಕ ಸಂಪನ್ಮೂಲವನ್ನುಬಳಸಿಕೊಳ್ಳುವ ಹಕ್ಕು ಮಾನವನಿಗೆ ಮಾತ್ರಸೀಮಿತವಲ್ಲ. ಪ್ರತಿ ಜೀವ ಸಂಕುಲಕ್ಕೂಇದೆ ಎಂದು ವಕೀಲರ ಸಂಘದಕಾರ್ಯದರ್ಶಿ ಡಿ.ಬಿ. ಸುಜೇಂದ್ರ ಹೇಳಿದರು.
ಶ್ರೀನಿವಾಸ ನಗರದ ಚಿಂತಾಮಣಿಸಮುದಾಯ ಭವನದಲ್ಲಿ ಅರಣ್ಯಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದಕಾನೂನು ಅರಿವು ಕಾರ್ಯಕ್ರಮದಲ್ಲಿಅವರು ಉಪನ್ಯಾಸ ನೀಡಿದರು.ಕಾನೂನಿಗಿಂತ ದೊಡ್ಡವರುಯಾರೂ ಇಲ್ಲ. ಅರಣ್ಯ ಸಂರಕ್ಷಣೆಗೆಕಟಿಬದ್ಧರಾಗುವುದು ಪ್ರತಿಯೊಬ್ಬನಾಗರಿಕನ ಕರ್ತವ್ಯವಾಗಿದೆ.
ಕಾಡನ್ನುಉಳಿಸಿ, ಬೆಳೆಸಿ, ಸಂರಕ್ಷಿಸಲು ಎಲ್ಲರಸಹಕಾರ ಅಗತ್ಯ ಎಂದರು.ಭಾರತ ಸರ್ಕಾರ 1981ರಲ್ಲಿ ಅರಣ್ಯಸಂರಕ್ಷಣಕಾಯ್ದೆಯನ್ನುಜಾರಿಗೆತಂದಿದ್ದು,ಸಂವಿ ಧಾನಾತ್ಮಕವಾಗಿ ಅರಣ್ಯವನ್ನುಉಳಿಸಿ, ಬೆಳಸಬೇಕೆಂಬುದು, ವನ್ಯಜೀವಿ,ನೈಸರ್ಗಿಕ ಸಂಪನ್ಮೂಲ, ಗಿಡ-ಮರಗಳರಕ್ಷಣೆ ಮಾಡಲುಈಅರಣ್ಯಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ.ಪ್ರತಿ ರಾಜ್ಯದಲ್ಲೂ ಅರಣ್ಯ ಕಾಯ್ದೆಗಳನ್ನುÃೂಪಿÓ ಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸದಸ್ಯಕಾರ್ಯದರ್ಶಿಹಾಗೂ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ಬಾಯಿ ಇತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
MUST WATCH
ಹೊಸ ಸೇರ್ಪಡೆ
Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್ ಕಾರ್ಯಕಾರಿ ರಾಜಧಾನಿ