ನ್ಯಾಯಬದ್ಧ ಸಮಸ್ಯೆ ಪರಿಹಾರಕ್ಕೆ ಸಂಘಟನೆಗಳು ಶ್ರಮಿಸಲಿ
Team Udayavani, Nov 14, 2021, 8:18 PM IST
ಹೊಸಪೇಟೆ: ನ್ಯಾಯಬದ್ಧ ಸಮಸ್ಯೆಪರಿಹಾರಕ್ಕಾಗಿ ಸಂಘಟನೆಗಳುಶ್ರಮಿಸಬೇಕು ಎಂದು ಟಿ.ಬಿ.ಡ್ಯಾಂಪೊಲೀಸ್ ಠಾಣೆ ಸಿಪಿಐ ಹುಲಗಪ್ಪಹೇಳಿದರು.
ಟಿ.ಬಿ. ಡ್ಯಾಂನ ತಿರುಮಲಅಯ್ನಾಂಗಾರ್ ಸಭಾಂಗಣದಲ್ಲಿವಿಜಯನಗರ ಜಿಲ್ಲಾ ಮಾಜಿಸೈನಿಕರ ಸಂಘಕ್ಕೆ ಚಾಲನೆ ನೀಡಿಮಾತನಾಡಿ, ಸೇನೆಯಿಂದ ನಿವೃತ್ತರಾದಮಾಜಿ ಸೈನಿಕರಿಗೆ ಸೇವೆ ಮಾಡಲುಅವಕಾಶವಿದೆ. ಅಲ್ಲಿಯೂ ಕೂಡಉತ್ತಮ ಸೇವೆ ನೀಡುವ ಮೂಲಕಮಾದರಿಯಾಗಬೇಕು ಎಂದು ಸಲಹೆನೀಡಿದರು.ಟಿ.ಬಿ.ಡ್ಯಾಂ ಪಿಎಸ್ಐ ಬಿ.ಡಿ.ರಜಪೂತ್ ಮಾತನಾಡಿ, ಸೈನಿಕರು ಹಾಗೂಪೊಲೀಸರ ಕಾರ್ಯ ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ.
ಉತ್ತಮಕಾರ್ಯ ಮಾಡುವ ಮೂಲಕ ಸಮಾಜಕ್ಕೆಮಾದರಿಯಾಗಬಹುದು ಎಂದರು.ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷಡಾ| ಶಿವಣ್ಣ ಮಾತನಾಡಿ, ಅನೇಕ ನಿವೃತ್ತಸೈನಿಕರು ಸೌಲಭ್ಯಗಳನ್ನು ಪಡೆದಿದ್ದಾರೆ.ಅನೇಕರು ಸೇನೆಗೆ ಸೇರಲುಮುಂದಾಗುತ್ತಾರೆ. ಸರ್ಕಾರ ಸೈನಿಕರಿಗೆಅತ್ಯಂತ ಕಡಿಮೆ ಸೌಲಭ್ಯಗಳನ್ನುನೀಡುತ್ತಿರುವುದು ಸರಿಯಾದ ಕ್ರಮವಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರದಿಂದಹೆಚ್ಚಿನ ಸೌಲಭ್ಯ ದೊರಕೊಸಿಕೊಡಿವಲ್ಲಿಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಭರವಸೆ ನೀಡಿದರು.ರಜನಿ ಸುಬ್ಬಯ್ಯ, ಪ್ರಶಿûಾರ್ಥಸಬ್ ಇನ್ಸಪೆಕ್ಟರ್ ಜಾರ್ಚ್ ಪ್ರಕಾಶ,ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷಜಿ.ಎಸ್. ಮಂಜುನಾಥ, ಹನುಮಂತಪ್ಪವೇದಿಕೆಯಲ್ಲಿ ಹಾಜರಿದ್ದರು. ಪುಣ್ಯಶ್ರೀಪ್ರಾರ್ಥಿಸಿದರು. ಮುಜಾರ್ವ್ಪ್ರಾಸ್ತಾವಿಕವಾಗಿ ಮಾತನಾಡಿದರು.ಹೆಚ್.ಪಿ.ಕಲ್ಲಂಭಟ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಎಸಿ ಗ್ಯಾಸ್ ಸ್ಫೋಟ; ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು