ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !
Team Udayavani, Dec 2, 2021, 9:15 PM IST
ಪಾಟ್ನಾ: ರಾಜ್ಯ ಸಚಿವರೊಬ್ಬರು ರಸ್ತೆ ಮಧ್ಯೆಯೇ ಕಾರಿನಿಂದಿಳಿದು, ಪೊಲೀಸರೊಂದಿಗೆ ಜಗಳವಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಇದೇ ವೇಳೆ, ಸರ್ಕಾರದ ಭಾಗವಾಗಿರುವ ತಮ್ಮನ್ನು ತಡೆದ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ಅಮಾನತುಗೊಳಿಸುವವರೆಗೆ ತಾವು ವಿಧಾನಸಭೆಗೆ ಹೋಗುವುದಿಲ್ಲ ಎಂದು ಸಚಿವರು ಹಠ ಹಿಡಿದ ಘಟನೆಯೂ ನಡೆದಿದೆ.
ಬಿಹಾರದ ಸಚಿವ ಜೀವೇಶ್ ಮಿಶ್ರಾ ಅವರು ಗುರುವಾರ ವಿಧಾನಸಭೆಗೆ ತೆರಳುತ್ತಿದ್ದ ವೇಳೆ, ಟ್ರಾಫಿಕ್ ಪೊಲೀಸರು ಅವರ ಕಾರನ್ನು ತಡೆದಿದ್ದರು. ಅವರ ಕಾರನ್ನು ತಡೆದು, ಪೊಲೀಸ್ ಇಲಾಖೆಯ ಎಸ್ಪಿ ಮತ್ತು ಜಿಲ್ಲಾಧಿಕಾರಿ (ಡಿಎಂ) ಅವರ ಕಾರುಗಳನ್ನು ಹೋಗಲು ದಾರಿ ಮಾಡಿಕೊಡಲಾಗಿತ್ತು. ಇದರಿಂದಾಗಿ ಸಿಟ್ಟಿಗೆದ್ದ ಜೀವೇಶ್ ಸಿಟ್ಟಿಗೆದ್ದಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ:ಒಮಿಕ್ರಾನ್ ; ಆರೂ ಮಂದಿಯ ಮೇಲೆ ನಿಗಾ ಇಟ್ಟಿದ್ದೇವೆ: ಸಚಿವ ಡಾ.ಸುಧಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ