ಜನರಲ್ ಬಿಪಿನ್ ರಾವ್ ವೃತ್ತ ನಾಮಕರಣ
Team Udayavani, Jan 28, 2022, 3:47 PM IST
ಸಾಗರ: ಇಲ್ಲಿನ ಜೆಪಿ ನಗರದಲ್ಲಿ ಬುಧವಾರನೇತಾಜಿ ಸುಭಾಷ್ಚಂದ್ರ ಯುವಟ್ರಸ್ಟ್ ವತಿಯಿಂದ ಜೆಪಿ ನಗರ ವೃತ್ತಕ್ಕೆಜನರಲ್ ಬಿಪಿನ್ ರಾವ್ ವೃತ್ತ ಎಂದುನಾಮಕರಣಗೊಳಿಸಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದಹಿರಿಯ ಸಾಹಿತಿ ಡಾ|ನಾ.ಡಿಸೋಜಾ, ದೇಶಕಂಡ ಅಪರೂಪದ ಸೇನಾ ಮಹಾದಂಡನಾಯಕ ಜನರಲ್ ಬಿಪಿನ್ ರಾವತ್.ಅವರ ಅಕಾಲಿಕ ಮರಣ ಭಾರತೀಯಸೇನೆಗೆ ತುಂಬಲಾರದ ನಷ್ಟವುಂಟುಮಾಡಿದೆ ಎಂದು ತಿಳಿಸಿದರು.
ಸಾಗರದಂತಹ ಊರಿನಲ್ಲಿ ನಾವು ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆದೇಶದ ಗಡಿಯಲ್ಲಿರುವ ಸೈನಿಕರು ಕಾರಣ.ಆದರೆ ನಾವು ಸೈನಿಕರಿಗೆ ಕೊಡಬೇಕಾದ ಗೌರವವನ್ನು ಕೊಡುತ್ತಿದ್ದೇವೆಯೇ ಎಂದುನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.ನೇತಾಜಿ ಸುಭಾಷ್ಚಂದ್ರ ಟ್ರಸ್ಟ್ ಸೈನಿಕರಹೆಸರಿನಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸಮಾಡಿಕೊಂಡು ಬರುತ್ತಿದೆ.
ಇದೀಗಬಿಪಿನ್ ರಾವತ್ ಹೆಸರು ವೃತ್ತಕ್ಕೆ ಇರಿಸುವಮೂಲಕ ನಮ್ಮ ಮುಂದಿನ ಪೀಳಿಗೆ ಸಹಅವರನ್ನು ಸ್ಮರಿಸಿಕೊಳ್ಳುವ ಸಾರ್ಥಕ ಕೆಲಸಮಾಡಿಕೊಟ್ಟಿದೆ ಎಂದರು.ಸಾಮಾಜಿಕ ಹೋರಾಟಗಾರ ಶಿವಾನಂದಕುಗ್ವೆ ಮಾತನಾಡಿ, ಸಾಗರದಂತಹ ಸಣ್ಣಪಟ್ಟಣದ ವೃತ್ತಕ್ಕೆ ದೇಶದ ಅಪರೂಪದದಂಡನಾಯಕನ ಹೆಸರು ಇರಿಸುವಮೂಲಕ ಟ್ರಸ್ಟ್ ಮಾದರಿ ಕೆಲಸ ಮಾಡಿದೆ.ಬಿಪಿನ್ ರಾವತ್ ಅವರು ದೇಶಕ್ಕೆ ಸಲ್ಲಿಸಿದಸೇವೆ ಅವಿಸ್ಮರಣೀಯವಾದದ್ದು ಎಂದುಹೇಳಿದರು.
ನಿವೃತ್ತ ಕ್ಯಾಪ್ಟನ್ ಬಿ.ಟಿ.ಸೋಮನ್ನಾಮಫಲಕ ಅನಾವರಣಗೊಳಿಸಿಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಸುಭಾಷ್ಕೌತಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸೈನಿಕರಕಲ್ಯಾಣ ಟ್ರಸ್ಟ್ ಅಧ್ಯಕ್ಷ ರಂಗರಾಜಬಾಳೆಗುಂಡಿ, ನಗರಸಭಾ ಸದಸ್ಯೆ ಸರೋಜಭಂಡಾರಿ, ವಿಷ್ಣು ಹೆಗಡೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ