ಕಾಂಗ್ರೆಸ್ ಅಹೋರಾತ್ರಿ ಹೋರಾಟಕ್ಕೆ ಖಂಡನೆ
Team Udayavani, Mar 3, 2022, 1:07 PM IST
ಭಾಲ್ಕಿ: ಶಿವಮೊಗ್ಗ ಜಿಲ್ಲೆಯ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಹಾಗೂ ಇಂತಹ ಕೃತ್ಯಗಳಿಗೆ ಕಾರಣವಾಗುತ್ತಿರುವ ಕಾಂಗ್ರೆಸ್ ಅಹೋರಾತ್ರಿ ಧರಣಿ ಖಂಡಿಸಿ ಬಿಜೆಪಿ ಮತ್ತು ವಿಎಚ್ಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ಕುರಿತು ಬುಧವಾರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ಗೆ ಸಲ್ಲಿಸಿದರು. ಪ್ರಮುಖರಾದ ಪಂಡಿತ ಶಿರೋಳೆ, ಜಗನ್ನಾಥ ಪಾಟೀಲ, ಸೂರಜಸಿಂಗ ರಜಪೂತ, ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ, ಪ್ರತಾಪ ಪಾಟೀಲ, ದಿಗಂಬರ ಮಾನಕಾರಿ, ವಿಶ್ವನಾಥ ಮೋರೆ, ಪಿ.ಆರ್. ಪಾಟೀಲ, ಬಾಬುರಾವ್ ಧೂಪೆ, ಸುರೇಶ ಹುಬ್ಳಿಕರ, ಗೋವಿಂದರಾವ್ ಬಿರಾದಾರ, ಪಾಂಡುರಂಗ ಕನಸೆ, ಸಂಗಮೇಶ ಭೂರೆ, ವಿನೋದ ಕಾರಾಮುಂಗೆ, ಪ್ರವೀಣ ಸಾವರೆ, ಸಂತೋಷ ತಗರಖೆಡೆ, ಬಿಬಿಶನ ಬಿರಾದಾರ, ಕನಕ ಮಲ್ಲೇಶಿ, ಸಂಜೀವ ಸಿಂಧೆ, ಮಾಣಿಕರಾವ್ ಪಾಟೀಲ, ಶಿವಾಜಿ ಮೇತ್ರೆ, ಸಿದ್ದು ಕಾಡಾದಿ, ಸಂತೋಷ ಶೆಡೋಳೆ, ಕೈಲಾಶ ಪಾಟೀಲ, ಜಗದೀಶ ಬಿರಾದಾರ, ಸುಭಾಷ ಮಾಶೆಟ್ಟೆ, ಶಿಕ್ರೇಶ ಬಿಲಗುಂದೆ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
MUST WATCH
ಹೊಸ ಸೇರ್ಪಡೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು