ಮೆಸ್ಕಾಂ ಬಿಲ್ ತನಿಖೆ ನಡೆಸಿ: ರವಿ
Team Udayavani, Jun 8, 2022, 5:04 PM IST
ಚಿಕ್ಕಮಗಳೂರು: ತಾಲೂಕಿನ ಮರ್ಲೆ ಪಂಚಾಯತ್ವ್ಯಾಪ್ತಿಯಲ್ಲಿ 8 ಕೊಳವೆ ಬಾವಿಗಳನ್ನುಕೊರೆಸಲಾಗಿದ್ದು, ವಿದ್ಯುತ್ ಸಂಪರ್ಕ ನೀಡಿಲ್ಲ.ಮೆಸ್ಕಾಂ ಇಲಾಖೆಯಿಂದ ಬಿಲ್ ಬಂದಿದ್ದು ಈಸಂಬಂಧ ತನಿಖೆ ನಡೆಸುವಂತೆ ಶಾಸಕ ಸಿ.ಟಿ. ರವಿಸಂಬಂಧಪಟ್ಟ ಅ ಧಿಕಾರಿಗೆ ಸೂಚಿಸಿದರು.
ಮಂಗಳವಾರ ನಗರದ ತಾಪಂ ಸಭಾಂಗಣದಲ್ಲಿನಡೆದ ತ್ತೈಮಾಸಿಕ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು. ಮರ್ಲೆ ಪಂಚಾಯತ್ವ್ಯಾಪ್ತಿಯಲ್ಲಿ 8 ಕೊಳವೆ ಬಾವಿ ಕೊರೆಯಲಾಗಿದೆ.ವಿದ್ಯುತ್ ಸಂಪರ್ಕ ನೀಡಲಾಗಿಲ್ಲ, ಮೆಸ್ಕಾಂಇಲಾಖೆಯಿಂದ ಬಿಲ್ ಬಂದಿದೆ ಎಂದು ಕೆಡಿಪಿಸಭೆಯ ನಾಮಕರಣ ಸದಸ್ಯ ರಾಜು ಸಭೆಯಗಮನಕ್ಕೆ ತಂದರು.
ವಿದ್ಯುತ್ ಸಂಪರ್ಕ ನೀಡದೆಬಿಲ್ ಬರಲು ಸಾಧ್ಯವಿಲ್ಲ. ಈ ಸಂಬಂಧ ತನಿಖೆನಡೆಸುವಂತೆ ಶಾಸಕ ಸಿ.ಟಿ. ರವಿ ಜಿಲ್ಲಾ ಧಿಕಾರಿಗಳಿಗೆಸೂಚಿಸಿದರು.ತಾಲೂಕಿನಲ್ಲಿ 181 ಸ್ಮಶಾನ ಭೂಮಿಒತ್ತುವರಿಯಾಗಿದ್ದು, 96 ಒತ್ತುವರಿತೆರವುಗೊಳಿಸಲು ಬಾಕಿ ಇದೆ ಎಂದು ಇಲಾಖೆ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಸ್ಮಶಾನ ಭೂಮಿಒತ್ತುವರಿಯನ್ನು 3 ತಿಂಗಳಲ್ಲಿ ತೆರವುಗೊಳಿಸಬೇಕುಹಾಗೂ ಸ್ಮಶಾನ ಇಲ್ಲದ ಗ್ರಾಮಗಳನ್ನು ಗುರುತಿಸಿವರದಿ ನೀಡುವಂತೆ ಸಿ.ಟಿ. ರವಿ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…