ತಿಕೋಟಾ: ಉಜ್ಜಯಿನಿ ಪೀಠ ಶಾಖಾಮಠ ಬಾಬಾನಗರದ ಷಣ್ಮುಖ ಶ್ರೀಗಳು ಲಿಂಗೈಕ್ಯ
Team Udayavani, Jul 28, 2022, 7:37 PM IST
ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ಉಜ್ಜಯಿನಿ ಪೀಠದ ಶಾಖಾಮಠ ಹಿರೇಮಠದ ಷಣ್ಮುಖ ಶ್ರೀಗಳು ಗುರುವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.
ವಿಜಯಪುರ ಜಿಲ್ಲೆಯ ಅಪಾರ ಭಕ್ತ ಸಮೂಹ ಅಗಲಿದ್ದಾರೆ. ಬಾಬಾನಗರದ ಮಠದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಠದಲ್ಲಿ ಗುರುವಾರ ರಾತ್ರಿ ಭಕ್ತರು ಜಾಗರಣೆ, ಭಕ್ತಿಗೀತೆ, ಭಜನೆ ಹಮ್ಮಿಕೊಂಡಿದ್ದಾರೆ.
ಜು.29 ರಂದು ಬೆ.10 ರಿಂದ ಶ್ರೀಗಳ ಅಂತಿಮ ಯಾತ್ರೆಯ ಮೆರವಣಿಗೆ ನಡೆಯಲಿದೆ. ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಶ್ರೀಶೈಲ ಪೀಠ, ಉಜೈಯಿನಿ ಪೀಠಗಳ ಜಗದ್ಗುರುಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಶ್ರೀಮಠದ ಭಕ್ತರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ
Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್
Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ ಹತ್ಯೆ; ಆಪ್ತರ ಮೇಲೆ ಶಂಕೆ
Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ
ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ