ಕಾಸರಗೋಡು: ಶ್ರೀಗಂಧ, ಆನೆ ದಂತ ಕಳವು: ಆರೋಪಿ ಬಂಧನ
Team Udayavani, Oct 18, 2022, 7:30 PM IST
ಕಾಸರಗೋಡು: ವಿದ್ಯಾನಗರದ ಫಾರೆಸ್ಟ್ ಗೋದಾಮು ಬೀಗ ಮುರಿದು ಶ್ರೀಗಂಧ ಹಾಗೂ ಆನೆದಂತ ಕಳವುಗೈದ ಆರೋಪಿ ಶಿವಮೊಗ್ಗ ಟಿಪ್ಪು ನಗರ ನಿವಾಸಿ ಮುಹಮ್ಮದ್ ರಫೀಖ್(40)ನನ್ನು 17 ವರ್ಷಗಳ ಬಳಿಕ ಕ್ರೈಂಬ್ರಾಂಚ್ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ.
2005 ರಲ್ಲಿ ವಿದ್ಯಾನಗರ ಫಾರೆಸ್ಟ್ ಗೋದಾಮಿನಿಂದ ಬೀಗ ಮುರಿದು 10 ಶ್ರೀಗಂಧ ಮರದ ದಿಮ್ಮಿಗಳನ್ನು ಹಾಗು ಎರಡು ಆನೆ ದಂತವನ್ನು ಕಳವು ಮಾಡಲಾಗಿತ್ತು. ಹತ್ತು ಮಂದಿಯ ತಂಡದ ವಿರುದ್ಧ ಕೇಸು ದಾಖಲಿಸಲಾಗಿತ್ತು. ಇದೀಗ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ.
ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ತಾಯಿ ಯುವಕನೊಂದಿಗೆ ಬಂಧನ
ಮಂಜೇಶ್ವರ: ಹದಿನೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಂಜೇಶ್ವರ ನಿವಾಸಿ ಮಹಿಳೆಯನ್ನು ಮಂಜೇಶ್ವರ ಪೊಲೀಸರು ಕರ್ನಾಟಕದ ಬಿಜಾಪುರದ ಕ್ವಾರ್ಟರ್ಸೊಂದರಿಂದ ಬಂಧಿಸಿದ್ದಾರೆ.
ಯುವತಿಯ ಜೊತೆಗೆ ಉಡುಪಿ ನಿವಾಸಿಯಾದ ಆಶಿಕ್ ಎಂಬಾತನಿದ್ದನು. ಇವರು ರಿಜಿಸ್ಟರ್ಡ್ ವಿವಾಹವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ