”ಹೇಳಲು ಮಲೆನಾಡು, ರಸ್ತೆಯಲ್ಲಿ ಎರಡು ಮರ ಕಾಣುತ್ತಾ, ಕರ್ಮ..”: ಶಾಸಕ ತಮ್ಮಯ್ಯ
Team Udayavani, Jun 5, 2023, 3:22 PM IST
ಚಿಕ್ಕಮಗಳೂರು: “ಹೇಳಲು ಮಲೆನಾಡು, ರಸ್ತೆಯಲ್ಲಿ ಎರಡು ಮರ ಕಾಣುತ್ತಾ… ಕರ್ಮ” ಎಂದು ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಶಾಸಕ ಎಚ್.ಡಿ ತಮ್ಮಯ್ಯ ಕ್ಲಾಸ್ ತೆಗೆದುಕೊಂಡರು.
ಚಿಕ್ಕಮಗಳೂರು ನಗರದ ಎ.ಐ.ಟಿ.ವೃತ್ತದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ತಮ್ಮಯ್ಯ, ಶಾಸಕರು, ನಗರಸಭೆ ಅಧ್ಯಕ್ಷರು ಬರುತ್ತಾರೆ, ಏನ್ ತಿಳಿದು ಕೊಂಡಿದ್ದಾರೆ, ಪ್ರೋಟೋಕಾಲ್ ಗೊತ್ತಿಲ್ವಾ? ಇವತ್ತು ಸರ್ಕಾರಿ ರಜೆ ಇದೆಯಾ? ಕಮಿಷನರ್ ಇಲ್ಲ ಅಂದರೆ, ಇನ್ ಚಾರ್ಜ್ ಯಾರಾದರೂ ಇರಬೇಕು ತಾನೆ? ಇನ್ನೊಮ್ಮೆ ಹೀಗೆ ಆದರೆ ಚೆನ್ನಾಗಿರುವುದಿಲ್ಲ, ವಿಶ್ವಾಸ-ಅಧಿಕಾರ ಎರಡೂ ಬೇರೆ ಬೇರೆ ಎಂದರು.
ಇದನ್ನೂ ಓದಿ:ರೈಲು ದುರಂತದ ಬಗ್ಗೆ ಕೇಳಿದರೆ ಬಿಜೆಪಿಯವರು ಕಾಂಗ್ರೆಸ್ ಮೇಲೆ ಆಪಾದನೆ ಮಾಡುತ್ತಾರೆ: ರಾಹುಲ್
ಪರಿಸರ ದಿನಾಚರಣೆಯನ್ನು ಪ್ರಪಂಚ ನೋಡುತ್ತಿರುತ್ತದೆ. ಇಡೀ ಸಿಟಿಯಲ್ಲಿ ಎಲ್ಲಾದರೂ ಎರಡು ಮರ ಕಾಣುತ್ತದೆಯೇ? ಹೇಳಲು ಮಲೆನಾಡು, ಎಲ್ಲಾದರೂ ರಸ್ತೆಯಲ್ಲಿ ಎರಡು ಮರ ಕಾಣುತ್ತದೆಯೇ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ