Elephant: ಕಾಡಾನೆ ದಾಳಿಗೆ ಕನಕಪುರದಲ್ಲಿ ಮತ್ತೋರ್ವ ಬಲಿ… ಕಾಡಿನಲ್ಲಿ ದಾರಿ ತಪ್ಪಿ ಅನಾಹುತ
Team Udayavani, Feb 2, 2024, 9:19 AM IST
ರಾಮನಗರ: ಕಾಡಾನೆ ತುಳಿತಕ್ಕೆ ಮತ್ತೊಬ್ಬ ಬಲಿಯಾಗಿದ್ದಾರೆ. ಕನಕಪುರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಗೌಡಳ್ಳಿ ಗ್ರಾಮದ ರಾಜು(48) ಕಾಡಾನೆ ತುಳಿತಕ್ಕೆ ಸಿಲುಕಿ ಸಾವಿಗೀಡಾದ ವ್ಯಕ್ತಿ.
ಗುರುವಾರ ಮಧ್ಯಾಹ್ನ ರಾಜು ಸೇರಿದಂತೆ 3 ಮಂದಿ ಗೌಡಹಳ್ಳಿ ಸಮೀಪದ ಸಂಗಮ ಅರಣ್ಯ ಪ್ರದೇಶದ ಕಾಡಿಗೆ ಹೋಗಿದ್ದರು. ರಾಜು ಕಾಡಿನಲ್ಲಿ ದಾರಿತಪ್ಪಿ ಹೋಗಿದ್ದರು.
ಮೂವರಲ್ಲಿ ಇಬ್ಬರು ವಾಪಸ್ ಗ್ರಾಮಕ್ಕೆ ಬಂದಿದ್ದರು. ಆದರೆ, ರಾಜು ಪತ್ತೆಯಾಗಿರಲಿಲ್ಲ ಹುಡುಕಾಡಿದಾಗ ಕಾಡಾನೆ ದಾಳಿಗೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಗೌಡಳ್ಳಿ ಗ್ರಾಮದಿಂದ ಸುಂಡಗಟ್ಟ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯ ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದರೊಂದಿಗೆ ಕನಕಪುರ ತಾಲೂಕಿನಲ್ಲಿ 10 ಮಂದಿ ಸಾವಿಗೀಡಾದಂತಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಶವ ಪತ್ತೆ… ಈ ವರ್ಷದ ನಾಲ್ಕನೇ ಪ್ರಕರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holenarasipura Case: ಅತ್ಯಾಚಾರ ಕೇಸ್ನಲ್ಲಿ ದೇವರಾಜೇಗೌಡ ಬಂಧನ
Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್-ಬಿಜೆಪಿ: ಪ್ರಿಯಾಂಕ್ ಆರೋಪ
Rain ರಾಜ್ಯದ ದಕ್ಷಿಣ-ಉತ್ತರ ಭಾಗದಲ್ಲಿ ತಂಪೆರೆದ ಮಳೆ; ಜನಜೀವನ ಅಸ್ತವ್ಯಸ್ತ
MLC ಚುನಾವಣೆ: ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ
Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!