ಸದನದಲ್ಲಿ
Team Udayavani, Feb 10, 2017, 3:31 AM IST
ಹಾಳುಬಿದ್ದ ಹೊಲದಂತೆ
ಖಾಲಿ ಖಾಲಿ ಕುರ್ಚಿಗಳು
ಬರದ ಬಗ್ಗೆ ಚರ್ಚಿಸಲು
ಬರಲಿಲ್ಲ ಶಾಸಕರು
ದನದ ಕೆಚ್ಚಲಲ್ಲಿ ಹಾಲು
ಇದ್ದರಷ್ಟೇ ಬರುತ್ತದೆ ಕರು!
– ಎಚ್. ಡುಂಡಿರಾಜ್
Team Udayavani, Feb 10, 2017, 3:31 AM IST
ಹಾಳುಬಿದ್ದ ಹೊಲದಂತೆ
ಖಾಲಿ ಖಾಲಿ ಕುರ್ಚಿಗಳು
ಬರದ ಬಗ್ಗೆ ಚರ್ಚಿಸಲು
ಬರಲಿಲ್ಲ ಶಾಸಕರು
ದನದ ಕೆಚ್ಚಲಲ್ಲಿ ಹಾಲು
ಇದ್ದರಷ್ಟೇ ಬರುತ್ತದೆ ಕರು!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.