ಯೋಧರ ಪತ್ನಿಯರ ಬಗ್ಗೆ ಕೀಳು ಹೇಳಿಕೆ:ಮಹಾರಾಷ್ಟ್ರ ಎಂಎಲ್‌ಸಿ ಸಂಸ್ಪೆಂಡ್


Team Udayavani, Mar 10, 2017, 10:43 AM IST

4.jpg

ಮುಂಬಯಿ: ಭಾರತೀಯ ಸೇನೆಯ  ಯೋಧರ ಪತ್ನಿಯರ ಬಗೆಗೆ ಆಕ್ಷೇಪಕಾರಿ  ಹೇಳಿಕೆಗಳನ್ನು ನೀಡಿದ  ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೀಡಾಗಿದ್ದ  ರಾಜ್ಯ ವಿಧಾನಪರಿಷತ್‌ನಲ್ಲಿನ  ಬಿಜೆಪಿ  ಬೆಂಬಲಿತ ಸದಸ್ಯ  ಪ್ರಶಾಂತ್‌ ಪರಿಚಾರಕ್‌ ಅವರನ್ನು ಒಂದೂವರೆ  ವರ್ಷಗಳ  ಕಾಲ ಸದನದಿಂದ  ಅಮಾನತುಗೊಳಿಸಲಾಗಿದೆ. 

ಪ್ರಶಾಂತ್‌ ಪರಿಚಾರಕ್‌ ಅವರು ನೀಡಿರುವ ರೆನ್ನಲಾಗಿರುವ  ವಿವಾದಾತ್ಮಕ ಹೇಳಿಕೆಯ  ಸಂಬಂಧ  ಪರಿಷತ್‌ನ  ಸಭಾಪತಿ  ರಾಮರಾಜೇ ನಿಂಬಾಳ್ಕರ್‌ ನೇತೃತ್ವದ  ಸಮಿತಿ ತನಿಖೆ  ನಡೆಸಲಿದೆ ಎಂದು  ವಿಧಾನ ಪರಿಷತ್‌ನ  ನಾಯಕರಾದ ಚಂದ್ರಕಾಂತ  ಪಾಟೀಲ್‌ ಪ್ರಕಟಿಸಿದರು. 

ಪ್ರಶಾಂತ್‌ ಪರಿಚಾರಕ್‌ ಅವರ  ಅಮಾನತಿಗೆ  ಆಗ್ರಹಿಸಿ  ಕಳೆದ ಮೂರು ದಿನಗಳಿಂದ  ಸದನ ದಲ್ಲಿ  ವಿಪಕ್ಷಗಳು  ಗದ್ದಲ ಎಬ್ಬಿಸಿದ್ದರಿಂದಾಗಿ  ಕಲಾಪ ವನ್ನು ಮುಂದೂಡುತ್ತಲೇ  ಬರಲಾಗಿತ್ತು. 

ಪ್ರಶಾಂತ್‌ ಪರಿಚಾರಕ್‌ ಅವರು  ಸೇನಾ ಯೋಧರ  ಕುರಿತಂತೆ ನೀಡಿರುವ  ಹೇಳಿಕೆಯು ತೀರಾ ಅಕ್ಷೇಪಕಾರಿ  ಮತ್ತು  ಮಹಿಳೆಯರಿಗೆ ಅಪಮಾನ ಉಂಟುಮಾಡುವಂತಹ  ಹೇಳಿಕೆ ಯಾಗಿದ್ದು  ಇದು  ಸದನದ   ಘನತೆಗೆ  ಕುಂದುಂಟುಮಾಡಿರುವುದರಿಂದ  ತನಿಖೆ  ಪೂರ್ಣಗೊಳ್ಳುವವರೆಗೆ  ಪರಿಚಾರಕ್‌ ಅವರನ್ನು ಸದನದಿಂದ  ಅಮಾನತು ಗೊಳಿಸಲಾಗುವುದು ಎಂದು  ಸಚಿವ ಚಂದ್ರಕಾಂತ ಪಾಟೀಲ್‌  ತಿಳಿಸಿದರು. 

ಚುನಾವಣಾ ಪ್ರಚಾರದ  ವೇಳೆ  ಪ್ರಶಾಂತ್‌ ಪರಿಚಾರಕ್‌ ಅವರು  ಈ ವಿವಾದಾತ್ಮಕ  ಹೇಳಿಕೆಯನ್ನು  ನೀಡಿದ್ದರು. ಯೋಧರು  ತಮಗೆ  ಮಗು ಜನಿಸಿದ  ಸಂತಸದಲ್ಲಿ  ಪಂಜಾಬ್‌ ಗಡಿ ಯಲ್ಲಿ  ಸಿಹಿಯನ್ನು  ಹಂಚುತ್ತಾರೆ. ಆದರೆ ಅವರು  ವರ್ಷವಿಡೀ ಮನೆಗೆ ತೆರಳಿರುವುದಿಲ್ಲ  ಎಂಬ ಅವರ  ಹೇಳಿಕೆ ತೀವ್ರ ವಿವಾದಕ್ಕೀಡಾದ ಬಳಿಕ  ಪರಿಚಾರಕ್‌ ತಮ್ಮ ಹೇಳಿಕೆಗಾಗಿ  ಕ್ಷಮೆ ಯಾಚಿಸಿದ್ದರು.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.