ಹೈದರಾಬಾದ್‌ಗೆ ರೋಚಕ ಗೆಲುವು


Team Udayavani, Apr 18, 2017, 10:25 AM IST

18-SPORTS-4.jpg

ಹೈದರಾಬಾದ್‌: ನಾಯಕ ಡೇವಿಡ್‌ ವಾರ್ನರ್‌ ಅವರ ಅಮೋಘ ಬ್ಯಾಟಿಂಗ್‌ ಮತ್ತು ಭುವನೇಶ್ವರ್‌ ಕುಮಾರ್‌ ಅವರ ಅದ್ಭುತ ಬೌಲಿಂಗ್‌ ದಾಳಿಯಿಂದಾಗಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡವು ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು 5 ರನ್ನುಗಳಿಂದ ರೋಮಾಂಚಕವಾಗಿ ಸೋಲಿ ಸಿತು.

ಹೈದರಾಬಾದ್‌ ಮೊತ್ತವನ್ನು 159 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾಗಿದ್ದ ಪಂಜಾಬ್‌ ತಂಡವು ಆಬಳಿಕ ಬ್ಯಾಟಿಂಗ್‌
ಕುಸಿತಕ್ಕೆ ಒಳಗಾಯಿತು. ಮನನ್‌ ವೋಹ್ರ ಏಕಾಂಗಿ ಯಾಗಿ ಹೋರಾಡಿ ಗೆಲುವಿನ ಸೂಚನೆ ನೀಡಿದ್ದರೂ 19ನೇ ಓವರಿನಲ್ಲಿ 95 ರನ್‌ ಗಳಿಸಿದ ಅವರು ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು. ಅಂತಿಮವಾಗಿ ತಂಡ 19.4 ಓವರ್‌ಗಳಲ್ಲಿ 154 ರನ್ನಿಗೆ ಆಲೌಟಾಯಿತು. 

ತಾಳ್ಮೆಯ ಆಟದ ಪ್ರದರ್ಶನ ನೀಡಿದ ವೋಹ್ರ 50 ಎಸೆತಗಳಿಂದ 9 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 95 ರನ್‌ ಹೊಡೆದು 5 ರನ್ನಿನಿಂದ ಶತಕ ದಾಖಲಿಸಲು ವಿಫ‌ಲರಾದರು.

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಡೇವಿಡ್‌ ವಾರ್ನರ್‌    ಔಟಾಗದೆ    70
ಶಿಖರ್‌ ಧವನ್‌    ಸಿ ಸಾಹ ಬಿ ಮೋಹಿತ್‌    15
ಎಂ. ಹೆನ್ರಿಕ್ಸ್‌    ಸ್ಟಂಪ್ಡ್ ಸಾಹ ಬಿ ಪಟೇಲ್‌    9
ಯುವರಾಜ್‌ ಸಿಂಗ್‌    ಸಿ ಸಾಹ ಬಿ ಪಟೇಲ್‌    0
ನಮನ್‌ ಓಜಾ    ಸ್ಟಂಪ್ಡ್ ಸಾಹ ಬಿ ಕಾರಿಯಪ್ಪ    34
ದೀಪಕ್‌ ಹೂಡ    ಸಿ ಸಂದೀಪ್‌ ಬಿ ಮೋಹಿತ್‌    12
ಮೊಹಮ್ಮದ್‌ ನಬಿ    ಸಿ ಮಿಲ್ಲರ್‌ ಬಿ ಸಂದೀಪ್‌    2
ರಶೀದ್‌ ಖಾನ್‌    ಔಟಾಗದೆ    6

ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)    159

ವಿಕೆಟ್‌ ಪತನ: 1-25, 2-50, 3-50, 4-110, 5-140, 6-146

ಬೌಲಿಂಗ್‌: ಸಂದೀಪ್‌ ಶರ್ಮ     4-0-35-1, ಇಶಾಂತ್‌ ಶರ್ಮ    4-0-23-0, ಮೋಹಿತ್‌ ಶರ್ಮ 4-0-25-2, ಕೆಸಿ ಕಾರಿಯಪ್ಪ    4-0-38-1, ಅಕ್ಷರ್‌ ಪಟೇಲ್‌ 4-0-33-2

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಹಾಶಿಮ್‌ ಆಮ್ಲ    ಎಲ್‌ಬಿಡಬ್ಲ್ಯು ಬಿ ಕುಮಾರ್‌    0
ಮನನ್‌ ವೋಹ್ರ    ಎಲ್‌ಬಿಡಬ್ಲ್ಯು ಬಿ ಕುಮಾರ್‌    95
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ವಾರ್ನರ್‌ ಬಿ ಕುಮಾರ್‌    10
ಇವೋನ್‌ ಮಾರ್ಗನ್‌    ಬಿ ಮೊಹಮ್ಮದ್‌ ನಬಿ    13
ಡೇವಿಡ್‌ ಮಿಲ್ಲರ್‌    ಬಿ ರಶೀದ್‌ ಖಾನ್‌    1
ವೃದ್ಧಿಮಾನ್‌ ಸಾಹ    ಬಿ ರಶೀದ್‌ ಖಾನ್‌    0
ಅಕ್ಷರ್‌ ಪಟೇಲ್‌    ಸಿ ಧವನ್‌ ಬಿ ಹೆನ್ರಿಕ್ಸ್‌    7
ಮೋಹಿತ್‌ ಶರ್ಮ    ಸಿ ಧವನ್‌ ಬಿ ಕುಮಾರ್‌    10
ಕೆಸಿ ಕಾರಿಯಪ್ಪ    ಬಿ ಕುಮಾರ್‌    1
ಇಶಾಂತ್‌ ಶರ್ಮ    ಬಿ ಕೌಲ್‌    2
ಸಂದೀಪ್‌ ಶರ್ಮ    ಔಟಾಗದೆ    5

ಇತರ:        10
ಒಟ್ಟು  (19.4 ಓವರ್‌ಗಳಲ್ಲಿ ಆಲೌಟ್‌)    154
ವಿಕೆಟ್‌ ಪತನ: 1-0, 2-16, 3-57, 4-62, 5-62, 6-82, 7-127, 8-144, 9-145

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-19-5, ಬರೀಂದರ್‌ ಸ್ರಾನ್‌        2-0-29-0, ಸಿದ್ಧಾರ್ಥ್ ಕೌಲ್‌ 3.4-0-26-1, ಮೊಹಮ್ಮದ್‌ ನಬಿ 4-0-28-1, ರಶೀದ್‌ ಖಾನ್‌ 4-0-42-2, ಮೊಸಸ್‌ ಹೆನ್ರಿಕ್ಸ್‌ 2-0-6-1

ಪಂದ್ಯಶ್ರೇಷ್ಠ: ಭುವನೇಶ್ವರ್‌ ಕುಮಾರ್‌

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.