ಶ್ರೀಶಾಂತ್ ನಿಷೇಧ: ಬಿಸಿಸಿಐಗೆ ಕೇರಳ ಕೋರ್ಟ್ ನೋಟಿಸ್
Team Udayavani, May 24, 2017, 12:25 PM IST
ಕೊಚ್ಚಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ನಂತರ ಕೇರಳ ವೇಗಿ ಎಸ್.ಶ್ರೀಶಾಂತ್ರನ್ನು ಬಿಸಿಸಿಐ ಕ್ರಿಕೆಟ್ನಿಂದ ಜೀವಾವಧಿ ನಿಷೇಧಿಸಿದೆ. ಈ ಸಂಬಂಧ ಅವರು ಕೇರಳ ಉಚ್ಚ ನ್ಯಾಯಾಲಯದ ಮೊರ ಹೋಗಿದ್ದಾರೆ. ಆದ್ದರಿಂದ ನ್ಯಾಯಾಲಯ ಬಿಸಿಸಿಐಗೆ ಅಭಿಪ್ರಾಯ ಕೇಳಿ ನೋಟಸ್ ಜಾರಿ ಮಾಡಿದೆ.
ಶ್ರೀಶಾಂತ್ ನಿಷೇಧಕ್ಕೊಳಗಾಗಿರುವುದರಿಂದ ಅವರು ಯಾವುದೇ ಕೂಟಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಬಿಸಿಸಿಐನಿಂದ ಅವರಿಗೆ ನಿರಾಕ್ಷೇಪಣಾಪತ್ರವೂ ಸಿಗುತ್ತಿಲ್ಲ. ಇದರಿಂದ ನಿರಾಸೆಗಳೊಗಾಗಿರುವ ಶ್ರೀಶಾಂತ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ